Daily Archive: March 11, 2021

5

ಆದಿ ಯೋಗಿ ಶಿವ

Share Button

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಗಿತ್ತಯ್ಯಾ॒ ಅಲ್ಲಮ ಪ್ರಭುವಿನ ಈ ವಚನ ಶಿವನ ಸ್ವರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ. ವಿಶ್ವದ ಆದಿ ಶೂನ್ಯ, ವಿಶ್ವದ ಅಂತ್ಯ ಶೂನ್ಯ ವಿಶ್ವದ ಅಸ್ತಿತ್ವದ ಮೂಲವೇ ಶೂನ್ಯ. ಸಮಸ್ತ ವಿಶ್ವಕ್ಕೆ ಆಧಾರವಾಗಿರುವ ಎಲ್ಲೆಯಿಲ್ಲದ ಈ ಶೂನ್ಯವೇ...

5

‘ನೆಮ್ಮದಿಯ ನೆಲೆ’-ಎಸಳು 10

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ  ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ  ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ಅವರಿಷ್ಟದಂತೆಯೇ  ಬದುಕುತ್ತಿದ್ದಾರೆ ….ಮುಂದಕ್ಕೆ ಓದಿ) “ಹಾ.. ಉಡುಪಿಯಲ್ಲಿರುವ ಅವರ ಅಜ್ಜನ ಮನೆಯಲ್ಲಿ ಮಾಗಲ್ಯಧಾರಣೆ, ನಂತರ ಮೈಸೂರಿನಲ್ಲಿರುವ ಯಾವುದಾದರೂ ಹೋಟೆಲ್ ಒಂದರಲ್ಲಿ ಗೆಟ್‌ಟುಗೆದರ್...

16

ಜಂಬುನೇರಳೆ ಸಿಕ್ಕಾಗ…..

Share Button

ಎಂದಿನಂತೆ ಆ ದಿನವೂ ಬೆಳಿಗ್ಗೆ ಕಾರು ಚಲಾಯಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಕಾಲೇಜಿನ ಸಮೀಪವೇ ಇರುವ ಒಂದು ಸಣ್ಣ ತರಕಾರಿ ಅಂಗಡಿ ತೆರೆಯುತ್ತಿದ್ದರು ಅದರ ಮಾಲೀಕರು. ನನ್ನ ಪಾಲಿಗೆ ಬಹು  ಅಪರೂಪವಾಗಿದ್ದ  ತಿಳಿ ಗುಲಾಬಿ ಬಣ್ಣ ಮಿಶ್ರಿತ ಬಿಳಿಯ ಜಂಬು ನೇರಳೆ ಹಣ್ಣುಗಳು ಸಣ್ಣ ಬುಟ್ಟಿಯಲ್ಲಿ ವಿರಾಜಮಾನವಾಗಿದ್ದವು. ಬಹುಶಃ...

15

ಉಪ್ಪಿನ ಕಾಯಿಗೆ ಒಂಚೂರು ಅನ್ನ..

Share Button

“ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ”ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆಯೇ ದೇವರ ಮನೆಯಲ್ಲಿ ಗಂಟೆ ಬಾರಿಸುತ್ತಲೆ ಕೇಳಿದರು. “ಸೋಮವಾರದಂದು ಬಂದಿದೆ,ಯಾಕೆ ಅವತ್ತು ಏನಿದೆ” ಎಂದು ಸ್ವಲ್ಪ ಕುತೂಹಲದಿಂದಲೇ ಕೇಳಿದೆ. “ಹೌದಾ, ಏನಿಲ್ಲ ಕಣೆ, ಕೃಷ್ಣನ ಮನೇ ಗೃಹ ಪ್ರವೇಶ ಇದೆ,ಸೋಮವಾರ ಅಂದ್ರೆ...

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 14 : ದ್ವಾರಕೆಯು ಕಾಲ್ಪನಿಕ ನಗರಿಯಲ್ಲ

Share Button

ಶ್ರೀ ಕೃಷ್ಣನ ದ್ವಾರಕೆಯು ಕಾಲ್ಪನಿಕ ನಗರಿಯಲ್ಲ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಸಮುದ್ರದಿಂದ 12 ಯೋಜನಗಳ ಭೂಮಿಯನ್ನು ತೆಗೆದುಕೊಂಡು ದ್ವಾರಕೆಯನ್ನು ಕಟ್ಟಿಸಿದನು. ಆದರೆ, ಗುಜರಾತ್ ಸಮುದ್ರ ತೀರದಲ್ಲಿ ನಡೆಸಿದ ಆರ್ಕಿಯಾಲಾಜಿಕಲ್ ಅಧ್ಯಯನದ ಪ್ರಕಾರ, ಅಲ್ಲಿನ ಸಮುದ್ರದಾಳದಲ್ಲಿ  ಅಪೂರ್ವವಾದ ನಗರವೊಂದರ ಅವಶೇಷಗಳನ್ನು ಕಂಡುಹಿಡಿದಿದ್ದಾರೆ. ಶ್ರೀ ಕೃಷ್ಣನ ದ್ವಾರಕೆಯು ಕಲ್ಪನೆಯಲ್ಲ.  ಮುಳುಗಿಹೋದ...

22

ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ

Share Button

ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ, ಸರತಿಯಲ್ಲಿ ನಿಂತು ಬ್ಯಾಂಕಿನ ಚಲನ್ ತುಂಬಿದಂತಲ್ಲ. ಸರಳ ವಾಕ್ಯದ ಪೂರ್ವಪರವನ್ನೆಲ್ಲಾ ಅಳೆದು ಅರಿತು, ಸಂದರ್ಭದೊಡನೆ ಬೆರೆತು, ಹೊಂದಿಕೊಳ್ಳುವ ಪದವ ರಿಕ್ತ ಗೆರೆಯ ಮೇಲೆ ಬರೆಯಬೇಕು. ತುಂಬಬೇಕು ಏಕಾಗ್ರತೆಯಿಂದ ತುಳುಕದಂತೆ ಎಣ್ಣೆ ಹಣತೆಗೆ. ಗುಂಪಿನಲ್ಲಿ ಎಗರಾಡಿ ಸುತ್ತಲೂ ತಳ್ಳಾಡಿ ಕಿಟಕಿಗೆ ಕರವಸ್ತ್ರ...

12

ಸ್ವಗತ

Share Button

ಜಗತ್ತಿಗಾಗಿ ಬರೆಯಲಿಲ್ಲ ಜನರಿಗಾಗಿ ಬರೆಯಲಿಲ್ಲ ನನ್ನೊಳಗಿನ ನನಗಾಗಿ ಬರೆಯುತ್ತಿರುವೆ, ನನಗೆ ನಾನು ತಿಳಿಯಬೇಕಿತ್ತು ನನ್ನನ್ನು ನಾನು ತಿದ್ದಿಕೊಳ್ಳಬೇಕಿತ್ತು ನನಗೆ ನಾನು ನಿರೂಪಿಸಿಕೊಳ್ಳಬೇಕಿತ್ತು ಸೋಲುಗಳ ಹಂಚಿಕೊಳ್ಳಲು ಗೆಲುವುಗಳ ಬಣ್ಣಿಸಿಕೊಳ್ಳಲು ಕಾಣಿಸಲಾಗದ ಕಂಬನಿಯ ಕರಗಿಸಿಕೊಳ್ಳಲು ನನಗಾಗಿ ನಾನು ಬರೆಯುತ್ತಿರುವೆ ಯಾರನ್ನೋ ಮೆಚ್ಚಿಸುವ ಬಯಕೆಯಿಲ್ಲ ಛಂದಸ್ಸು ಗಣಗಳ ಪರಿಚಯವಿಲ್ಲ ಪ್ರಶಸ್ತಿಗಳ ಹಂಗಿಲ್ಲ...

3

ಕೆ ಎಸ್‌ ನ ಕವಿನೆನಪು 36 : ‘ಮೈಸೂರ ಮಲ್ಲಿಗೆ’ ಗ್ರಂಥಸ್ವಾಮ್ಯದ ದುರಂತ

Share Button

ಪ್ರೊ.ಜಿ ವಿ ಯವರು ನಮ್ಮ ತಂದೆ ಭಾಗವಹಿಸಿದ್ದ ಒಂದು ಸಮಾರಂಭದಲ್ಲಿ ಮಾತನಾಡುತ್ತ “ಈ ನರಸಿಂಹಸ್ವಾಮಿಯ ಕಾವ್ಯವೆಲ್ಲ ಸೊಗಸು,ಆದರೆ ಕಾಪಿರೈಟ್ ವ್ಯವಹಾರ ಮಾತ್ರ ಹೊಲಸು.” ಎಂದಿದ್ದರು. ಕೆ ಎಸ್ ನ ತಮ್ಮ ‘ಮೈಸೂರ ಮಲ್ಲಿಗೆ’ ಹಾಗೂ ಇತರ ಎರಡು ಕೃತಿಗಳ ಗ್ರಂಥಸ್ವಾಮ್ಯ ಹಕ್ಕನ್ನು ಮಾರಾಟ ಮಾಡಿದುದರ ಬಗ್ಗೆ ಹೀಗೆ ತಮ್ಮ...

10

ಮುನ್ನ

Share Button

ನೇಸರ ಮೂಡುವ ಮುನ್ನ ಹಾಸಿಗೆ ಬಿಟ್ಟು ಏಳಬೇಕು ಹೊಸಿಲು ದಾಟುವ ಮುನ್ನ ಪಶುಪತಿಯ ನೆನೆಯಬೇಕು. ತಾಸು ಕಳೆಯುವ ಮುನ್ನ ಕಾಸನು ದುಡಿದು ಗಳಿಸಬೇಕು. ಉಸಿರು ನಿಂತು ಹೋಗುವ ಮುನ್ನ ಹಸುವಂಗೆ ನಾವು ಬಾಳಬೇಕು. ಐಸಿರಿ ಬರಿದಾಗುವ ಮುನ್ನ ತುಸು ದಾನಧರ್ಮ ಮಾಡಬೇಕು ನಸೀಬು ಕೈಕೊಡುವ ಮುನ್ನ ರಿಸಿಯಂತೆ...

7

ಸತ್ಯಮುರಿದ ಸತ್ಯಭಾಮೆ

Share Button

“ಸತ್ಯಭಾಮಾ ಒಂದು ಕಪ್ ಕಾಫಿ ಮಾಡಿತಾರೇ ಅತೀವ ಸುಸ್ತು”. ಆಫೀಸಿನಿಂದ ಬರುತ್ತಾ ಮಡದಿಯನ್ನು ಕರೆದ- ಆ ಮನೆಯ ಆಧುನಿಕ ಶ್ರೀಕೃಷ್ಣ. ಊಹೂಂ.ಮಡದಿಯ ಸೊಲ್ಲು ಕೇಳದು!. ತಾನೇ ಅಡುಗೆ ಮನೆಗೆ ಬಂದು, ಆಕೆಯ ಸನಿಹ ನಿಂದು “ಕರೆದರೂ ಕೇಳದೆ ಸುಂದರಿ!. ನನ್ನಲ್ಲೇಕೆ ಈ ಮೌನ?”. ಗಲ್ಲ ಹಿಡಿದೆತ್ತಿ ರಮಿಸತೊಡಗಿದಾಗ…....

Follow

Get every new post on this blog delivered to your Inbox.

Join other followers: