Author: Dr.Gayathri Devi Sajjan
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬಿಸಿನೀರ ಬುಗ್ಗೆಗಳು ನಾವು ನಾಳೆ ಬಿಸಿನೀರ ಬುಗ್ಗೆಗಳನ್ನು ನೋಡಲು ಹೋಗುತ್ತಿದ್ದೇವೆ ಎಂದು ನಮ್ಮ ಗೈಡ್ ಹೇಳಿದಾಗ ತಟ್ಟನೆ ನನ್ನ ನೆನಪಿಗೆ ಬಂದದ್ದು, ‘ಕೇದಾರದ ಗೌರಿಕುಂಡ, ಬದರಿ ಮತ್ತು ಯಮುನೋತ್ರಿಯ ಬಿಸಿ ನೀರ ಬುಗ್ಗೆಗಳು. ಹಿಂದೊಮ್ಮೆ ಇಂಗ್ಲೆಂಡಿನಲ್ಲಿದ್ದ ಮಗಳ ಮನೆಗೆ ಹೋದಾಗ ‘ಅಕ್ವಾ ಸೊಲೀಸ್’ ಎಂಬ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವೈಟೋಮಾ ಸುಣ್ಣದ ಕಲ್ಲಿನ ಗುಹೆಗಳು ಇದು ಯಾವ ಶಿಲ್ಪಿ ರಚಿಸಿದ ಕಲೆಯ ಬಲೆಯೋ? ಈ ಗುಹೆಗಳನ್ನು ಅಲಂಕರಿಸಿದವರು ಯಾರು? ಒಂದೊಂದು ಶಿಲೆಯೂ ಒಂದೊಂದು ವಿಶಿಷ್ಟವಾದ ಆಕಾರ ತಳೆದು ಅಲೌಕಿಕವಾದ ಅವಿಸ್ಮರಣೀಯವಾದ ಅನುಭವ ನೀಡುವಂತಿದೆ. ಗುಹೆಯ ಅಡಿಯಲ್ಲಿ ಗಂಗೆ ಬಳುಕುತ್ತಾ ಸಾಗಿದರೆ, ಗುಹೆಯ ಮೇಲ್ಭಾಗದಲ್ಲಿ ಸಾವಿರಾರು...
ಮನಸ್ಸು ಹಕ್ಕಿಯಂತೆ ಉಲ್ಲಾಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿತ್ತು. ನಾವು ಕೋಚ್ನಲ್ಲಿ ಕುಳಿತು ಸಾಗುತ್ತಿದ್ದ ಹಾದಿಯುದ್ದಕ್ಕೂ ಮುಗಿಲೆತ್ತರಕ್ಕೆ ಎದ್ದು ನಿಂತ ಪರ್ವತಶ್ರೇಣಿಗಳು, ಆ ಗಿರಿ ಶಿಖರಗಳನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಶ್ವೇತವರ್ಣದ ಮೋಡಗಳು, ಮೋಡಗಳ ಮರೆಯಿಂದ ಬಾಗುತ್ತಾ ಬಳುಕುತ್ತಾ ಧುಮ್ಮಿಕ್ಕುತ್ತಿರುವ ಜಲಧಾರೆಗಳು, ಆ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ನೀಲಮಣಿಯಂತೆ ಕಂಗೊಳಿಸುತ್ತಿದ್ದ...
ಪ್ರಸಂಗ-1. ಹೊರಟಿದ್ದಳು ಸುಜಾತ ತನ್ನ ಹಸುಗಳನ್ನು ಹೊಡೆದುಕೊಂಡು ಕಾಡಿನತ್ತ. ಕಂಡಳು ನಿರಂಜನ ನದಿಯ ತಟದಲ್ಲಿ ಅರೆಪ್ರಜ್ಞಾನವಸ್ಥೆಯಲ್ಲಿದ್ದ ಸನ್ಯಾಸಿಯೊಬ್ಬನನ್ನು. ಕೃಶನಾಗಿದ್ದ ಅವನನ್ನು ಕಂಡವಳೇ ತನ್ನ ಕುಟೀರದತ್ತ ಓಡಿ ಹೋಗಿ ತಂದಳು ಪಾಯಸವನ್ನು ಒಂದು ಬಟ್ಟಲಲ್ಲಿ ತುಂಬಿ. ಮರದ ಕೆಳಗೆ ಕುಳಿತಿದ್ದ ಸನ್ಯಾಸಿಗೆ ಗುಟುಕು ಗುಟುಕಾಗಿ ಕುಡಿಸಿದಳು ಪಾಯಸವನ್ನು. ಸನ್ಯಾಸಿಯು...
‘ಕಮಲಶಿಲೆಗೆ ಹೋಗಿದ್ದೀಯಾ?’ ಎಂದು ಗೆಳತಿ ಅಂಬುಜಾ ಕೇಳಿದಾಗ, ಇಲ್ಲ ಎಂದು ಉತ್ತರಿಸಿ ಮೌನಕ್ಕೆ ಜಾರಿದ್ದೆ. ‘ಕಮಲಶಿಲೆ’ ಎಂಬ ಹೆಸರೇ ಮನಸ್ಸನ್ನು ಜಾದುಗಾರನಂತೆ ಸೆಳೆದಿತ್ತು. ಕಮಲದ ಬಣ್ಣವುಳ್ಳ ಅಂದಗಾತಿ ಇವಳು. ಕಮಲದಂತೆ ಮೃದುವಾದ ಶಿಲೆಯಲ್ಲಿ ಉದ್ಭವಿಸಿದ ಪರಮೇಶ್ವರಿ ಇವಳು. ಕಮಲದಾಕಾರದ ಶಿಲೆಯಲ್ಲಿ ಉದ್ಭವಿಸಿದ ಲಿಂಗಾಕಾರದ ದುರ್ಗೆ ಇವಳು. ಬ್ರಹ್ಮ,...
ಧ್ಯಾನ ಎಂದರೆ ಏಕಾಗ್ರತೆ, ತಲ್ಲೀನತೆ, ಅದು ಸ್ವಪರೀಕ್ಷೆಯ ಕ್ರಿಯೆ, ತನ್ನೊಳಗಿನ ದೈವತ್ವವನ್ನು ಹುಡುಕುವ ಕ್ರಿಯೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಸ್ಥಿತಿಯ ಬಗೆಗೆ ಧೀರ್ಘಚಿಂತನೆಯೂ ಹೌದು. ಧ್ಯಾನ ಎಂದರೆ ಆತ್ಮವನ್ನು ಪೂರ್ಣ ಅರಿತುಕೊಳ್ಳುವ ಕ್ರಿಯೆ. ಅಷ್ಟಾಂಗ ಯೋಗದಲ್ಲಿ ಏಳನೇ ಅಂಗವೇ ಧ್ಯಾನ. ನಿತ್ಯ ಧ್ಯಾನದ ಅಭ್ಯಾಸ ಮಾಡಲು...
ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹಾವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...
ಮಹಿಷಾಸುರನನ್ನು ಸಂಹರಿಸಲು ರೌದ್ರಾವತಾರ ತಾಳಿದ್ದ ತಾಯಿ ಚಾಮುಂಡೇಶ್ವರಿಯು ಶಾಂತಿಯನ್ನು ಅರಸುತ್ತಾ ನಡೆದಳು ಚಂದ್ರದ್ರೋಣ ಪರ್ವತದ ಸಾಲುಗಳತ್ತ. ‘ಬಾ, ತಾಯಿ ನನ್ನ ಮಡಿಲಲ್ಲಿ ವಿಶ್ರಮಿಸು’ ಎಂದು ಪ್ರೀತಿಯಿಂದ ಉಲಿದವು ಗಿರಿಶಿಖರಗಳು. ಹಸಿರುಡುಗೆ ತೊಟ್ಟ ಬೆಟ್ಟ ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಕಾನನದಲ್ಲಿ ವಾಸಿಸುವ ಜೀವ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ...
ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. – “ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ” ಕತ್ತೆಯು...
ನಿಮ್ಮ ಅನಿಸಿಕೆಗಳು…