ಕಾದಂಬರಿ: ನೆರಳು…ಕಿರಣ 23
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಪೂಜೆಪುನಸ್ಕಾರಗಳು, ಜ್ಯೋತಿಷ್ಯ, ಇವುಗಳು ನಿಮ್ಮ ಕುಲಕಸುಬು. ತಲೆತಲಾಂತರದಿಂದ ನಡೆದುಕೊಂಡು ಬಂದಿವೆ. ಅದನ್ನು ನಾನೂ ಸ್ವೀಕರಿಸುತ್ತೇನೆ. ಆದರೆ ಅವುಗಳ ಬಗ್ಗೆ ನಿಮ್ಮ ವೈಯಕ್ತಿಕ ನಿಲುವೇನು? ಮೊದಲಿನಿಂದ ಬಂದಿವೆಯೆಂದು ಮುಂದುವರೆಸುತ್ತಿದ್ದೀರಾ? ಅಥವಾ ಬೇರೆ ಯಾವ ವಿಭಾಗಕ್ಕೂ ಹೋಗಲು ಸಾಧ್ಯವಿಲ್ಲವೆಂದು ಇದನ್ನೇ ಒಪ್ಪಿಕೊಂಡಿದ್ದೀರಾ? ಅನ್ಯಥಾ ಭಾವಿಸಬೇಡಿ, ಕುತೂಹಲವಷ್ಟೇ”...
ನಿಮ್ಮ ಅನಿಸಿಕೆಗಳು…