“ಹರಸು”
ಅರಿವಿನಾ ಅರಿವಿಲ್ಲದಮನುಜರ ನಡುವೆಬಾಳುವ ಅರಿವನೀಡೆನೆಗೆ ದೇವಾ, ಸಾವು ಬೆನ್ನ ಹಿಂದೆವಿಧಿ ನನ್ನ ಮುಂದೆ,ಆದರು ನಗುತ ಬಾಳುವನಗಿಸುತ್ತಾ ಭಾಳುವಬುಧ್ದಿಯ ನೀಡೆನೆಗೆ ದೇವಾ ಮೂರು ದಿನದ ಬಾಳೆಂದರಿತರೂಹಗೆ ಸಾಧಿಸುವುದ ಬಿಡದ,ಸೋಲುವುದ ಕಲಿಯದ,ಮಂದಿಯ ನಡುವೆಮಾನವ ಧರ್ಮದಿಬಾಳುವ ಮತಿಯೆನೆಗಿರಲಿ ದೇವಾ… ವಿವೇಕ ಬೆಳಗದುಅಹಂಕಾರ ಕಳೆಯದುಅಸೂಯೆ ಸಾಯದುದುರಾಸೆಗೆ ಕೊನೆಯಿರದ ಜಗದಿನಾ ನೋಯದೆ ನರಳದೆನಿಸ್ವಾರ್ಥ ದಿ...
ನಿಮ್ಮ ಅನಿಸಿಕೆಗಳು…