Category: ಬೆಳಕು-ಬಳ್ಳಿ

3

ಧೈರ್ಯ ಬಂದೀತು ಬಾಳಿಗೆ

Share Button

ನೂರು ಅಳುವಿನ ನಡುವೆನಗುವೊಂದುಮೂಡಿದರೆಧೈರ್ಯ ಬಂದೀತು ಬಾಳಿಗೆ// ಬಣಗುಡುವ ನೆಲದಲ್ಲಿಹನಿಎರಡು ಹನಿಸಿದರೆಮೊಳೆದೀತು ಬೀಜ ನಾಳೆಗೆ// ಕತ್ತಲಿನ ಜಗದಲ್ಲಿಮಿಂಚೊಂದು ಬೆಳಗಿದರೆಬೆಳಕು ಕಂಡೀತು ಲೋಕಕೆ// ಬಾಯಾರಿ ಬೆಂದಾಗನೀರಸೆಲೆ  ಚಿಮ್ಮಿದರೆದಾಹ ನೀಗೀತು ಜೀವಕೆ// ನಿಷ್ಕರುಣ ಮನದಲ್ಲಿತುಸು ಕರುಣೆ ಹುಟ್ಟಿದರೆಶಾಂತಿ ದೊರಕೀತು ಧರಣಿಯಲ್ಲಿ// ಸೋಲುಗಳ ಸಾಲಿನಲಿಗೆಲುವ ಎಳೆ ಕಾಣಲುಹೊಮ್ಮೀತು ಉತ್ಸಾಹ ಬಾಳಿನಲ್ಲಿ// ಕಷ್ಟದ ಶರಧಿಯಲಿಸುಖದ...

4

ಕಾವ್ಯ ಭಾಗವತ 39: ಸಮುದ್ರ ಮಥನ –1

Share Button

ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ ಅಸ್ಥಿತ್ವಕೆಕುಂದುಂಟಾಗಿಹತಾಶರಾಗಿ ಬ್ರಹ್ಮದೇವನಸಲಹೆಯಂ ಸ್ವೀಕರಿಸಿ, ರುದ್ರ ಶಂಕರ, ದೇವ ದಾನವಮಾನವ ಚರಚರಾತ್ಮಕ ಸಕಲಜೀವಕೋಟಿಗಳ ಉದ್ಭವಉಜ್ಜೀವಗಳ ಕಾರಣಕರ್ತನೂಸಕಲ ಜೀವಿಗಳಿಗೆಕರ್ಮಾನುಸಾರ ಸುಖಃ ದುಃಖಗಳನ್ನಿತ್ತುಸೃಷ್ಟಿ, ಸ್ಥಿತಿ ಸಂಹಾರ ಕಾರ್ಯನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿಪ್ರಾರ್ಥಿಸಲು...

9

ತಿಂಡಿಪೋತತನ !

Share Button

‘ತಿಂಡಿಪೋತರು’ ಎಂಬ ಪದಕ್ಕೆ ನಕಾರಾತ್ಮಕ ಅರ್ಥವೇ ಇರುವುದು. ಹೊತ್ತು ಗೊತ್ತಿಲ್ಲದೇ ಸಿಕ್ಕಿದ್ದೆಲ್ಲವನ್ನೂ ಬಾಯಾಡಿಸುವ ಪ್ರವೃತ್ತಿಯಿದು. ಮನೋವಿಜ್ಞಾನದ ಪ್ರಕಾರ ಇಂಥದು ‘ಗೀಳು’ ಎನಿಸಿಕೊಳ್ಳುತ್ತದೆ ಮತ್ತು ಇದಕ್ಕೆ ತಜ್ಞರಿಂದ ಆಪ್ತಸಲಹೆಯೂ ಲಭ್ಯವಿದೆ. ನಾಲಗೆಯನ್ನು ಹದ್ದುಬಸ್ತಿನಲ್ಲಿಡಲು ಆಗದೇ ಒದ್ದಾಡುವವರು ಸಹ ಇವರೇ. ಚಿಕ್ಕಂದಿನಿಂದಲೇ ಹೀಗೆ ಮೊಲದಂತೆ ಸದಾ ಬಾಯಾಡಿಸುವ ಅಭ್ಯಾಸ ಬಹುಶಃ...

6

ಅರಿಯಬೇಕೆಲ್ಲರು.

Share Button

ಅವನಾಡಿಸಿದಂತೆಆಡುತಿರಬೇಕು ನಾವೆಲ್ಲರು. ಇರುವುದೆಲ್ಲವ ಬಿಟ್ಟುಈಶ್ವರನೆಡೆಗೆ ನಡೆಯಬೇಕೆಲ್ಲರು. ಉಸಿರು ನಿಲ್ಲುವ ಮುಂಚೆಯೇಊರ ಜನ ಕೊಂಡಾಡಬೇಕೆಲ್ಲರು. ಋಣತ್ರಯಗಳ ತೀರಿಸಿಯೇಎಲ್ಲವ ತೊರೆದು ನಡೆಯಬೇಕೆಲ್ಲರು. ಏನಿದ್ದರೂ ಏನಿಲ್ಲದವರಂತೆಐಹಿಕ ಸುಖಿಗಳಾಗಬೇಕೆಲ್ಲರು. ಒಂದೊಂದು ಕ್ಷಣವ ಮಕ್ಕಳಂತೆಓಜಸ್ಸು ಮೊಗದಿ ಬೆರೆಯಬೇಕೆಲ್ಲರು. ಔಚಿತ್ಯಪೂರ್ಣ ಮಾತುಗಳೆಲ್ಲರೂಅಂತಃಕರಣದಿ ಅರಿಯಬೇಕೆಲ್ಲರು. –ಶಿವಮೂರ್ತಿ.ಹೆಚ್, ದಾವಣಗೆರೆ. +3

10

ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

Share Button

ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ನಾವು ಯಾವಾಗ ಹೊರಡುತ್ತೇವೆಯೋ ಯಾರಿಗೂ ತಿಳಿದಿಲ್ಲ.ಜೀವನದಲ್ಲಿ ತೇಜೋಮಯ ಸೌಭಾಗ್ಯವನ್ನುಅನುಭವಿಸಲು ನಮಗೆ ಸಮಯವಿರುವುದಿಲ್ಲ –ಆದ್ದರಿಂದ ಆನಂದವನ್ನು ಅನುಭವಿಸುತ್ತಾ  ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಜೀವನವು ಚಿಕ್ಕದಾಗಿ ಕಂಡರೂಅನುಭವದಲ್ಲಿ ಅದು ತುಂಬಾ ದೊಡ್ಡದುಹೊರಡುವ ಮೊದಲು ಮಾಡಬೇಕಾದದ್ದು ಎಷ್ಟೋ ಇದೆ.ತಪ್ಪುಗಳು ಎಷ್ಟೋ  ನಡೆಯುತ್ತಿವೆ! ಬಹಳ ಕಾಲ ನಿಮ್ಮ ಬಲವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಿರುವೆ – ಆದ್ದರಿಂದ ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಕೆಲವು ಸ್ನೇಹಿತರು ನಮ್ಮೊಂದಿಗೆ ಇರುತ್ತಾರೆ,ಇನ್ನು ಕೆಲವರು ಹೊರಟು ಹೋಗುತ್ತಾರೆ.ನಾವು ಮೆಚ್ಚುವವರು ನಮ್ಮ ಮನಸ್ಸುಗಳಲ್ಲಿ ಉಳಿದುಹೋಗುತ್ತಾರೆ,ಆದರೆ ಎಲ್ಲರೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.ಮಕ್ಕಳು ರೆಕ್ಕೆಗಳು ಬಂದು ಹಾರಿಹೋಗುತ್ತಾರೆ.ಕಾಲವು ಹೇಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ – ಆದ್ದರಿಂದ ಆನಂದವನ್ನು ಅನುಭವಿಸುತ್ತಾ  ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಏಕೆಂದರೆ ಈ ಪ್ರಪಂಚದಲ್ಲಿ ಆಗಲಿ,ಮೇಲಿರುವ ನಕ್ಷತ್ರ ಲೋಕದಲ್ಲಿ ಆಗಲಿ,ಯಾರು ನಿಸ್ವಾರ್ಥವಾಗಿ ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೋಅವರೇ ಕೊನೆಗೆ ಪ್ರೀತಿಯನ್ನು ಅರ್ಥಮಾಡಿಕೊಳ್ಳುತ್ತಾರೆ.ಸಂತೋಷವಾಗಿ ಉಸಿರಾಡಿನಿಮ್ಮ ಮಾನಸಿಕ ವ್ಯಥೆಗಳು ಮಾಯವಾಗಿ ಹೋಗುತ್ತವೆ –ಆದ್ದರಿಂದ ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ನನ್ನ ಮರಣದ ನಂತರ ಕಣ್ಣೀರನ್ನು ಸುರಿಸುತ್ತೀರಿ.ಆದರೆ ಅದು ನನಗೆ ತಿಳಿಯುವುದಿಲ್ಲವಲ್ಲ –ಆದ್ದರಿಂದ ಈಗ ನಾನು ಬದುಕಿರುವಾಗಲೇನನ್ನ ನೋವುಗಳಲ್ಲಿ ನೀವೂ  ನನ್ನ ಜೊತೆಗೂ ರೋದಿಸಿ! ನೀವು ನನ್ನ ಮರಣದ ನಂತರ ಹೂಗಳನ್ನು ತರುತ್ತೀರಿ.ಆದರೆ ನಾನು ಅವುಗಳನ್ನು ಈಗ ನೋಡಲಾರೆನಲ್ಲ! ಆದ್ದರಿಂದ ಅವುಗಳನ್ನುನಾನು ಬದುಕಿರುವಾಗಲೇ ತೆಗೆದುಕೊಂಡು ಬನ್ನಿ! ನನ್ನನ್ನು ಹೊಗಳಿ ಮಾತನಾಡುತ್ತೀರಿ.ಆದರೆ ಅದನ್ನು ನನ್ನ ಅಂತ್ಯದ ನಂತರ ಕೇಳಲು ಸಾಧ್ಯವಿಲ್ಲವಲ್ಲ!ಆದ್ದರಿಂದ ನಾನು ಬದುಕಿರುವಾಗಲೇ ನನ್ನನ್ನು ಹೊಗಳಿ! ನನ್ನ ಮರಣದ ನಂತರ ನನ್ನ ತಪ್ಪುಗಳನ್ನೆಲ್ಲಾ ಮರೆತುಬಿಡುತ್ತೀರಿ.ಆದರೆ ಅದನ್ನು ಆಗ ನಾನು ತಿಳಿಯಲಾರೆನಲ್ಲ!ಆದ್ದರಿಂದ ನಾನು ಬದುಕಿರುವಾಗಲೇ ನನ್ನನ್ನು ಕ್ಷಮಿಸಿ ಮರೆತುಬಿಡಿ! ನನ್ನ ಮರಣದ ನಂತರ ನನ್ನ ಅಸ್ತಿತ್ವವನ್ನು ಮರೆತುಬಿಡುತ್ತೀರಿ.ಆದರೆ ಅದು ನನಗೆ ತಿಳಿಯುವುದಿಲ್ಲವಲ್ಲ!ಆದ್ದರಿಂದ ನನ್ನ ಅಸ್ತಿತ್ವವನ್ನು ನಾನು ಬದುಕಿರುವಾಗಲೇ ಮರೆತುಬಿಡಿ! ನಾನು ಜೀವಂತವಾಗಿರುವಾಗ ನನ್ನೊಂದಿಗೆ ಹೆಚ್ಚು ಸಮಯಕಳೆಯಬೇಕಾಗಿತ್ತು ಎಂದುಕೊಳ್ಳುತ್ತೀರಿ.ಆದ್ದರಿಂದ ನನ್ನ ಮರಣಾನಂತರ ಆ ಕೆಲಸ ಮಾಡಿ! ನನ್ನ ಮರಣ ವಾರ್ತೆ ಕೇಳಿ ಸಂತಾಪ ವ್ಯಕ್ತಪಡಿಸಲುನನ್ನ ಮನೆಗೆ ಓಡಿ ಬರುತ್ತೀರಿ.ಆದರೆ ಕೆಲವು ವರ್ಷಗಳಿಂದ ನಾವು ಮಾತನಾಡಿಕೊಂಡಿಲ್ಲ.ಈಗ ನನ್ನ ಮರಣದ ನಂತರ ನನ್ನನ್ನು ಹುಡುಕಿ! ಮೂಲ: ಪ್ರೊ. ಲೀ ತ್ಸು ಫೆಂಗ್ಅನುವಾದ: ಕೊಡೀಹಳ್ಳಿ ಮುರಳೀಮೋಹನ್ +9

15

ಕಣ್ಣಿನ ಜ್ವಾಲೆ

Share Button

ಆ ಕಣ್ಣ ಕಂಡೆನು ನಾ, ಅಂದು ಆ ಕಣ್ಣ ಕಂಡೆನುಮೌನದಿ ಉರಿಯುವ ಜ್ವಾಲೆಯ ಕಂಡೆತನ್ನ ಮನದಿ ಬಚ್ಚಿಟ್ಟ ಕನಸಿನ ಬುಟ್ಟಿ ಅದುಪದೇ ಪದೇ ಅಬಲೆ ಎಂದೆನ್ನುವಪುರುಷ ಸಮಾಜದ ಬೇರಿನ ಶಕ್ತಿಯ ಕಂಡೆನು ನಾ ಪವಿತ್ರೆ ಎಂದೆನಿಸಲು ಅಗ್ನಿಯ ಪ್ರವೇಶಿಸಿತನ್ನ ಆಟಕೆ ನನ್ನ ಪಗಡೆ ಆಗಿಸಿಕೊನೆಗೆ ‘ ಸ್ತ್ರೀ...

7

ಖಾಲಿ ಹಾಳೆ

Share Button

ಖಾಲಿ ಬಿಳಿ ಹಾಳೆಯಂತೆಇರಬೇಕು ನಮ್ಮ ಮನಸುತುಂಬಿಕೊಳ್ಳುತ್ತ ಹೋಗಬೇಕುಒಂದೊಂದೇ ಸೊಗಸು ದಿಟ್ಟಿಸಿ ನೋಡುತ್ತಿರು ಆಗಸವಬೆರಗು ಗೊಳಿಸುವುದು ಮೋಡಹನಿ ಹನಿ ಮಳೆಯಾಗಿ ಸುರಿದುತಂಪಾಗಿಸುವುದು ನಮ್ಮ ಇಳೆಯಮೊದಲ ಮಳೆ ಹನಿಯ ಸ್ಪರ್ಶಕ್ಕೆಹಸಿರು ಅರಳಿ ನೀಡುವುದು ಖುಷಿಯಎಲ್ಲೋ ಹುಟ್ಟಿ ಎಲ್ಲೋ ಹರಿದುಸೇರುವುದು ನದಿಯು ಸಾಗರವ ಕೆಸರಲ್ಲಿ ಹುಟ್ಟಿದ ಕಮಲವುಪಡೆಯುವುದು ದೇವರ ಒಲವಕಷ್ಟದ ಜಗದೊಳಗೆ...

9

ಮನವಿ ಮಾಡಿದೆ ಮರವು

Share Button

ಹಸಿರನು ಹೊದ್ದು ನೆರಳನು ನೀಡುತಹರಡುವೆ ಪ್ರಾಣ ವಾಯುವನುಬಿಸಿಲಿನ ತಾಪವ ಕಡಿಮೆ ಮಾಡುತಖಗಮಿಗ ಸಂಕುಲ ರಕ್ಷಿಸುವೆನು// ಗೂಡನು ಕಟ್ಟಲು ಆಸರೆಯಾಗುತಹಕ್ಕಿ ಪಿಕ್ಕಿಗಳ ಸಲಹುತಿಹೆಬೀಸಿಬರುವ ತಂಗಾಳಿಯಲ್ಲಿಎಲೆಗಳ ಕೂಡಿ ನಲಿಯುತಿಹೆ// ನೆಲದ ಆಳಕೆ ಬೇರನು ಬಿಟ್ಟುಮಣ್ಣಿನ ಸವಕಳಿ ತಪ್ಪಿಸುವೆಕೊಂಬೆಯ ರೆಂಬೆಯ ಹೊರಕ್ಕೆ ಚಾಚಿಬೃಹತ್ತಾಗಿ ಬೆಳೆಯುತಿರುವೆ// ಮಳೆಯು ಸುರಿಯಲು ಉಸಿರ ನೀಡಲುಇಳೆಯಲಿ ನಾನು...

17

ತೂಗಿ ಬಿಡು ತಂಗಾಳಿಯೇ……

Share Button

ಒಲವಲ್ಲಿ ತೇಲಿಬಿಡುಗೆಲುವಾಗಿ ಇದ್ದುಬಿಡುಸುತ್ತ ಹಸಿರು ರಾಶಿಯನಡುವೆ ಕುಳಿತಾಗ ಒಮ್ಮೆತೂಗಿ ಬಿಡು ತಂಗಾಳಿಯೇ……. ಹಕ್ಕಿ ಗೂಡೊಳಗೆಕೂತು ಕೂಗುವಹಾಡಿಗೆ ರಾಗ ಸೇರಿಸಿಚೆಲುವಾಗಿ ಒಮ್ಮೆಬೀಸಿ ಬಿಡು ತಂಗಾಳಿಯೇ…. ಮರೆತ ಮಾತೊಂದುನೆನಪಾಗಿ ಉಳಿವಂತೆಬೀಜವೊಂದು ಸಸಿಯಾಗಿಬೆಳೆವಾಗ ಮಣ್ಣ ಮಡಿಲಲ್ಲಿಹರಡಿಬಿಡು ತಂಗಾಳಿಯೇ…. ಎಳೆ ಕಂದನ ನಗುವಿಗೆನಸು ನಗುವ ಪಲ್ಲವಿಗೆಹೂವನ್ನು ಚೆಲ್ಲಿಬಿಡುಒಮ್ಮೆ ಗಾಳಿಯಾಗಲಿ ಗಂಧತಂಪು ತುಂಬಲಿ ತಂಗಾಳಿಯೇ….....

7

ಕನಸುಗಳೇ ಜೀವನ

Share Button

ಸಂಚಾರಿ ಜೀವಿ ನಾನುಸಾವಿರ ಕನಸುಗಳ ಹೊದಿಕೆಯಲಿಸುಪ್ತವಾದವು ಕೆಲವು ಮರೆಯಲಿಎಚ್ಚರಿಸಿದರು ಹಾರಲಾರದೆತಟ್ಟಿದರೂ ಮನ ತೆರೆಯಲಾರದೆಪಣವಾಯಿತು ಈ ಕನಸು ಪಯಣದಲಿ. ಆಸರೆ ಬಯಸಿದ್ದ ಕನಸುಗಳುಹುಸಿಯಾದವು ಕೆಲ ಉಸಿರುಗಳುಚದುರತೊಡಗಿದವು ಭಾವನೆಗಳುಮಿಡಿಯತೊಡಗಿದವು ಮನಸ್ಸುಗಳು ದಿನಚರಿ ಆದವು ಎಲ್ಲಾ ನೆನಪುಗಳುಹವ್ಯಾಸವಾದವು ಈ ಕನಸು- ನನಸುಗಳು. –ನಿಶಾಂತ್ ರಾವ್, ಮಂಗಳೂರು +116

Follow

Get every new post on this blog delivered to your Inbox.

Join other followers: