ಅವಳು
ಮನದಾಳದ ಬಯಕೆಗಳೆಲ್ಲಬೂದಿ ಮುಚ್ಚಿದ ಕೆಂಡದಂತೆತನ್ನೊಳಗೊಳಗೆ ಸುಡುತ್ತಿದ್ದರುಮುಗುಳ್ನಗಯೊಂದಿಗೆ ಸಾಗುವಳು. ತನ್ನಿಚ್ಚೆಯಂತೇನು ನಡೆಯದಿದ್ದರುಸಂಸಾರ ನೊಗವ ಹೊತ್ತುಕೊಂಡುತನ್ನವರಿಗಾಗಿ ಗಾಣದ ಎತ್ತಿನಂತೆಯೇಹಗಲಿರುಳೆನ್ನದೆ ದುಡಿಯುವಳು. ಯಾರಲ್ಲೂ ಏನ್ನನ್ನು ಬೇಡದೆಇರುವುದರಲ್ಲಿಯೇ ಅರಿತುನಿಸ್ವಾರ್ಥಿಯಾಗಿ ಜಗದೊಳಗೆಬಾಳಿಗೆ ಜ್ಯೋತಿಯಾಗಿರುವಳು. ನಿತ್ಯ ನೂರಾರು ಜಂಜಾಟಗಳಿಗಂಜದೆಸತ್ಯ ಧರ್ಮ ನ್ಯಾಯ ಮಾರ್ಗ ಬಿಡದೇಕಷ್ಟ ಕಾರ್ಪಣ್ಯದ ಮುಳ್ಳಿನ ಬೇಲಿಯಲ್ಲಿಅರಳಿ ನಗುತಿರುವ ಗುಲಾಬಿ ಹೂವಿವಳು. ಹುಟ್ಟಿ ಬೆಳೆದ...
ನಿಮ್ಮ ಅನಿಸಿಕೆಗಳು…