Author: Shivamurthy H

4

ಕ್ಯಾಲೆಂಡರ್

Share Button

ಬರುತಿದೆ ನವ ವರುಷತರುತಿದೆ ಭಾವ ಹರುಷಕೋರುತಿದೆ ಸಹಬಾಳ್ವೆಗೆ ಸೂತ್ರಸಾರುತಿದೆ ವಿಶ್ವಶಾಂತಿಯ ಮಂತ್ರ. ಜನವರಿಯು ಸಂಕ್ರಾಂತಿ ಸಡಗರವುಫೆಬ್ರವರಿಯು ಶಿವರಾತ್ರಿಯ ಸಂಭ್ರಮವುಮಾರ್ಚಿನಲ್ಲಿ ಯುಗಾದಿ ಚೈತ್ರ ಸಿಂಚನಏಪ್ರಿಲ್ನಲ್ಲಿ ಬಾಳ ತಿರುವಿನ ಪರೀಕ್ಷೆಗಳ ಕದನ. ಮೇನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಫಲಿತಾಂಶವುಜೂನ್ನಲ್ಲಿ ಶಾಲೆಗಳ ಆರಂಭ ತಳಿರು ತೋರಣವುಜುಲೈನಲ್ಲಿ ಕಾರ್ಗಿಲ್ ಕಲಿಗಳ ವಿಜಯೋತ್ಸವಆಗಸ್ಟ್ನಲ್ಲಿ ಭಾರತಾಂಬೆಯ ಸ್ವಾತಂತ್ರ್ಯೋತ್ಸವ....

10

ಶತನಮನ

Share Button

ಭೂಮಾತೆಯ ಪ್ರಿಯ ಸಹೋದರಭೂಮ್ಯಾಂತರಾಳ ಬೆಳಗುವ ಚಂದಿರಭೂತನಾಥನ ಶಿರದಿ ಹೊಳೆವ ತಂಗದಿರಭೂತ ವರ್ತ ಭವಿಷ್ಯ ಕೌತುಕದ ಮಂದಿರ. ಆಸ್ತಿಕರ ಪಾಲಿಗೆ ಜಾತಕ ಲಗ್ನಾಧಿಪತಿಯುನಾಸ್ತಿಕರ ಪಾಲಿಗೆ ಭೂಪರಿಧಿ ಉಪಗ್ರಹವುಕ್ಷೀರಪದಧಿ ಪ್ರಕಾಶಿಸುವ ಉಡುಗಳ ರಾಜನುಕ್ಷಿತಿಜದ ಮಕ್ಕಳು ಮುದ್ದಿಸುವ ಚಂದಮಾಮನು. ವಿಜ್ಞಾನಿಗಳ ದೃಷ್ಟಿಗಿದುವೇ ಅನ್ವೇಷಣೆಯ ತಾಣವಿವಿಧ ದೇಶಗಳ ಬಾನಧಿಪತ್ಯಕ್ಕಿದುವೇ ನಿಲ್ದಾಣವಿಕ್ರಮನು ಚಂದಿರನಂಗಳದೆಡೆಗೆ ಹೊರಟ...

0

ಕಳೆಯುವೆವು..

Share Button

ಅವರು ಹಂಗೆಇವರು ಹಿಂಗೆನಾವು ಹೆಂಗೆಅನ್ನುವುದರಲ್ಲಿಯೇಜೀವನವ ಕಳೆಯುವೆವು. ಗೆದ್ದಾಗ ಹಿಗ್ಗಿಸೋತಾಗ ಕುಗ್ಗಿಬಿದ್ದು ಎದ್ದಾಗ ಮುನ್ನುಗ್ಗಿಓಡುವುದರಲ್ಲಿಯೇಬದುಕನ್ನು ಕಳೆಯುವೆವು. ಸರಿಯನ್ನು ತಪ್ಪೆಂದುತಪ್ಪನ್ನು ಸರಿಯೆಂದುಸರಿ ತಪ್ಪುಗಳಾವುವೆಂದುಹುಡುಕುವುದರಲ್ಲಿಯೇಬಾಳನ್ನು ಕಳೆಯುವೆವು. ಜೊತೆಗಿದ್ದಾಗ ಕಡೆಗಣಿಸಿದೂರವಾದಾಗ ಪರಿತಪಿಸಿಮನದ ತೊಳಲಾಟದಲ್ಲಿಒದ್ದಾಡುವುದರಲ್ಲಿಯೇಸಮಯವ ಕಳೆಯುವೆವು. ಹೆತ್ತವರ ಕನಸು ನನಸಾಗಿಸದೇಗುರು ತೋರಿದ ಗುರಿ ಮುಟ್ಟದೇನಾಡು ನುಡಿಯ ರಕ್ಷಣೆ ಮಾಡದೇನಿಷ್ಪ್ರಯೋಜಕರಾಗಿ ಬಾಳುವುದರಲ್ಲಿಯೇಕಾಲವನ್ನು ಕಳೆಯುವೆವು. -ಶಿವಮೂರ್ತಿ.ಹೆಚ್. ದಾವಣಗೆರೆ....

4

ಗಜಲ್

Share Button

ಹಣಕ್ಕಾಗಿ ಹೆಣಗಾಡಿಹೆಣವಾಗುವೇಕೆ ಮನುಜಹೆಣ್ಣಿಗಾಗಿ ತಿಣುಕಾಡಿಕಣ್ಣ್ಮುಚ್ಚುವೇಕೆ ಮನುಜ. ಮಣ್ಣಿಗಾಗಿ ಕಾದಾಡಿಮಣ್ಣಾಗುವೇಕೆ ಮನುಜಋಣವಿಲ್ಲದಕ್ಕೆ ಕಿತ್ತಾಡಿಪ್ರಾಣಬಿಡುವೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿಬಾಳಲ್ಲಿ ಕಾಲಕಸವಾಗುವೇಕೆ ಮನುಜನೂರಾರು ಸುಳ್ಳು ಭರವಸೆ ನೀಡಿವಿಶ್ವಾಸ ದ್ರೋಹಿಯಾಗುವೇಕೆ ಮನುಜ. ನಾನು ನನ್ನೆಂದು ಮೆರೆದಾಡಿಏನಿಲ್ಲದಂತಾಗುವೇಕೆ ಮನುಜನಶ್ವರದ ಬಾಳಿಗೆ ಪೇಚಾಡಿಈಶ್ವರನ ಮರೆಯವೇಕೆ ಮನುಜ. ತಿಳಿದು ಕೂಡ ತಪ್ಪು ಮಾಡಿತಿಳಿಗೇಡಿಯಾಗುವೇಕೆ ಮನುಜಶಿವನಾಡಿದ...

6

ಹಸಿರು ಜೀವದುಸಿರು.

Share Button

ಜಗದ ಜೀವರಾಶಿಗಳ ಉಗಮಕ್ಕೆಕಾರಣವಾಯಿತು ಜೀವಾಮೃತ ನೀರುಜೀವಿಗಳ ಅಳಿಯುವು ಉಳಿಯುವಿಕೆಪ್ರಾಣವಾಯು ಆಯಿತು ಹಚ್ಚಹಸಿರು. ಮನುಷ್ಯರ ಆಸೆಯ ಪೂರೈಸುವ ಪ್ರಕೃತಿದಾನವರ ದುರಾಸೆಯಿಂದ ಆಗಿರುವುದು ವಿಕೃತಿಜಗದೇವನ ಸುಂದರ ಕಲ್ಪನೆಯು ಈ ಸೃಷ್ಟಿಯಹಾಳು ಮಾಡಿದರೆ ಕಳೆದುಕೊಳ್ಳುವರು ದೃಷ್ಟಿಯ. ಭೂದೇವಿಯ ಹಸಿರುಡುಗೆಗಳೇ ಅರಣ್ಯಗಳುಭೂಮಿಜರಿಗೆ ಅರಣ್ಯಗಳೇ ಜೀವದುಸಿರುಗಳುಭೂದಾರ ಅವತಾರವೆತ್ತಿ ವಿಷ್ಣು ರಕ್ಷಿಸಿದ ಕ್ಷಿತಿಜಭೂಮಾತೆಯ ಒಡಲ ವೃಕ್ಷಗಳ...

10

ನಮ್ಮ ಮತದಾನ, ನಮ್ಮ ಸ್ವಾಭಿಮಾನ.

Share Button

ನಮ್ಮ ದೇಶ ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು. ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗಾಗಿ ರಚಿಸಲ್ಪಡುವ ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯನ್ನು ಹೊಂದಿದ್ದು. ಪ್ರಜೆಗಳು ತಮ್ಮನ್ನು ಆಳುವ ಪ್ರಭುಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಳ್ಳಲು ಭಾರತೀಯ ಸಂವಿಧಾನವು ರಾಜಕೀಯ ಹಕ್ಕಿನ ಮೂಲಕ ಮತದಾನದ ಅವಕಾಶವನ್ನು ಕಲ್ಪಿಸಿದೆ. ಪ್ರತಿ ಐದು...

15

ಗಜಲ್

Share Button

ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಬದುಕಿನುದ್ದಕ್ಕೂ ಕಲಿತ ಅನುಭವ ಪಾಠ ಮರೆತಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಕಂಡ ಕನಸುಗಳೆಲ್ಲ ನುಚ್ಚು ನೂರಾಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಕೈಗೆ...

12

ಗಜಲ್

Share Button

ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು ಮನುಜಉರಿದ ಬತ್ತಿಗಷ್ಟೆ ಗೊತ್ತು ಬೆಳಕಿನಲ್ಲಿಬಣ್ಣ ಹಚ್ಚಿದವರ ಗುರುತು ಮನುಜ. ಹರಿದ ನದಿಗಷ್ಟೆ ಗೊತ್ತು ಮಡಿಲಲ್ಲಿತಿಳಿನೀರ ಕದಡಿವರ ಗುರುತು ಮನುಜಬಿರಿದ ಭೂಮಿಗಷ್ಪೆ ಗೊತ್ತು ಒಡಲಲ್ಲಿಸಿಡಿ ಮದ್ದುಗಳನಿಟ್ಟವರ ಗುರುತು...

8

ಕಲಿಯಬೇಕಿದೆ…

Share Button

ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ ಮರೆತುಬಾಳಿನ ರಸದೂಟ ಸವಿಯಬೇಕಿದೆ. ನಮ್ಮನ್ನು ಅರಿತವರೊಡನೆ ಕೂಡಿನಮ್ಮನ್ನು ದೂರಿದವರ ದೂಡಿಬದುಕಿನ ವ್ಯಾಪಾರವ ಮಾಡಬೇಕಿದೆ. ಒಳಿತರಲ್ಲಿ ಕೆಡುಕುಗಳ ಹುಡುಕದೇಕೆಡುಕುಗಳಲ್ಲಿ ಒಳಿತುಗಳ ನೋಡದೇಜೀವನ ಲೆಕ್ಕಾಚಾರ ಹಾಕಬೇಕಿದೆ. ಹಿರಿಯರ ಅನುಭವ...

7

ಸಮಯದ ಗೊಂಬೆಗಳು….

Share Button

ಅವನ ನಿಯಮದಂತೆ ಆಡುವನೋವು ನುಂಗಿ, ನಗುತಾಡುತಜೀವನ ನಾಟಕ ಅಭಿನಯಿಸುವನಾವು ಸಮಯದ ಗೊಂಬೆಗಳು. ನಿನ್ನೆಯ ಅನುಭವ ಪಾಠವನಾಳೆಯ ಪರೀಕ್ಷೆಗಾಗಿ ಓದುತಇಂದೇ ತಯಾರಿ ನಡೆಸುವನಾವು ಸಮಯದ ಗೊಂಬೆಗಳು. ಇರುವುದೆಲ್ಲವನು ಬಿಟ್ಟುಇರದುದರೆಡೆಯ ಹುಡುಕುತಇರುವವರೆಗೂ ಬದುಕುವನಾವು ಸಮಯದ ಗೊಂಬೆಗಳು. ಹೊಟ್ಟೆಬಟ್ಟೆಗಾಗಿ ನಾನಾ ವೇಷ ತೊಟ್ಟುಹುಟ್ಟೂರ ಬಿಟ್ಟು ಊರೂರು ಅಲೆದುಕಷ್ಟ ಕಾರ್ಪಣ್ಯಗಳಲ್ಲಿ ಬದುಕುತ್ತಿರುವನಾವು ಸಮಯದ...

Follow

Get every new post on this blog delivered to your Inbox.

Join other followers: