Category: ಪರಾಗ

3

ವಾಟ್ಸಾಪ್ ಕಥೆ 22 : ಮೂಢ ನಂಬಿಕೆ

Share Button

ಒಂದು ರಾಜ್ಯದ ರಾಜಧಾನಿ. ಅಲ್ಲೊಬ್ಬ ರಾಜನಿದ್ದ. ಅವನು ಪ್ರತಿದಿನ ಮುಂಜಾನೆ ಸೂರ್ಯೋದಯವಾದ ಕೂಡಲೇ ಸೂರ್ಯದೇವನ ದರ್ಶನ ಮಾಡಿ ನಮಸ್ಕರಿಸಿ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅವನಿಗೆ ಮಾನಸಿಕವಾಗಿ ಇದರಿಂದ ಆತ್ಮವಿಶ್ವಾಸ ಉಂಟಾಗುತ್ತಿತ್ತು. ಉತ್ಸಾಹ ಹುಟ್ಟುತ್ತಿತ್ತು. ಅವನು ಸೂರ್ಯದೇವನ ದರ್ಶನ ತನಗೆ ಒಳ್ಳೆಯ ಶಕುನವೆಂದು ಭಾವಿಸಿ ಅದನ್ನೇ...

11

ಸಮ್ಮಿಲನ

Share Button

ಜಾನ್ಹವೀ ಅಕ್ಕಾ, ಪ್ಲೀಸ್‌ ಬೇಗ ಬನ್ನಿ, ಬೇಗ ಬನ್ನೀ . . .  ಎಂದು ಮನೆಕೆಲಸದಾಕೆ ಹೇಮಾ ಗಾಭರಿಯಿಂದ ಕೂಗುತ್ತಾ ಬಾಗಿಲಲ್ಲಿ ಬಂದು ನಿಂತಿದ್ದಳು. ಆಗ ತಾನೆ ತನ್ನ ಬೆಳಗಿನ ವೀಡಿಯೋ ಕಾಲ್‌ ಮೀಟಿಂಗ್‌ ಮುಗಿಸಿ ಕಾಫಿ, ಸ್ಯಾಂಡ್‌ ವಿಚ್‌ ಗಳನ್ನು ಹಿಡಿದು ಕುಳಿತಿದ್ದ ಜಾನ್ಹವಿ ಕೇಳಿದಳು...

5

ವಾಟ್ಸಾಪ್ ಕಥೆ 21:ಮೂರ್ಖರಿಗೆ ಬುದ್ಧಿವಾದ

Share Button

ಒಂದು ಮರದಲ್ಲಿ ಅನೇಕ ಪಕ್ಷಿಗಳು ವಾಸವಾಗಿದ್ದವು. ಅವುಗಳಲ್ಲಿ ಒಂದು ಗೀಜಗನ ಹಕ್ಕಿಯೂ ಇತ್ತು. ಅದು ಗೂಡು ಕಟ್ಟುವುದರಲ್ಲಿ ನಿಷ್ಣಾತನೆನ್ನಿಸಿಕೊಂಡಿತ್ತು. ಕೊಂಬೆಯಿಂದ ನೇತಾಡುತ್ತ ಸುಂದರವಾದ ಜೋಕಾಲಿಯಂತೆ ಭಧ್ರವಾದ ಗೂಡನ್ನು ಕಟ್ಟಿ ಅದರಲ್ಲಿ ತನ್ನ ಮೊಟ್ಟೆಗಳನ್ನಿಟ್ಟು ಕಾವು ಕೊಡುತ್ತಿತ್ತು. ಅಲ್ಲಿಗೆ ಒಂದು ಮಂಗ ಆಗಾಗ್ಗೆ ಬರುತ್ತಿತ್ತು. ಅದು ಆ ಕೊಂಬೆಯಿಂದ...

5

ವಾಟ್ಸಾಪ್ ಕಥೆ 20: ಹೃದಯವಂತಿಕೆ

Share Button

ಒಂದು ಕಾಡಿನಲ್ಲಿ ಬೃಹತ್ತಾದ ವೃಕ್ಷವಿತ್ತು. ಅದರ ಕೊಂಬೆ ರೆಂಬೆಗಳು ನಾಲ್ಕೂ ಕಡೆಗೆ ಹರಡಿಕೊಂಡಿದ್ದವು. ಇದರಿಂದ ಮರದ ವ್ಯಾಪ್ತಿ ವಿಶಾಲವಾಗಿತ್ತು. ಹಚ್ಚಹಸಿರು ಎಲೆಗಳಿಂದ ಕೂಡಿದ್ದ ಮರವು ಸುಂದರವಾಗಿತತು. ಹಣ್ಣು, ಕಾಯಿ, ಹೂಗಳಿಂದ ತುಂಬಿದ ಶಾಖೆಗಳಲ್ಲಿ ಹಲವಾರು ಪಕ್ಷಿಗಳು ಗೂಡುಕಟ್ಟಿಕೊಂಡು ವಾಸವಾಗಿದ್ದವು. ಕಾಡಿನ ಪ್ರಾಣಿಗಳೂ ಆಗಾಗ್ಗೆ ಮರದ ನೆರಳಿನಲ್ಲಿ ವಿಶ್ರಾಂತಿ...

5

ವಾಟ್ಸಾಪ್ ಕಥೆ 19: ಸಹವಾಸ ದೋಷ

Share Button

ಒಂದೂರಿನಲ್ಲಿ ಒಬ್ಬ ಆಚಾರವಂತ ಬ್ರಾಹ್ಮಣನಿದ್ದನು. ಒಮ್ಮೆ ಅವನು ದೂರದೂರಿನಿಂದ ನಡೆದುಕೊಂಡು ಹಿಂದಿರುಗುತ್ತಿದ್ದ. ಬಿಸಿಲಿನಿಂದಾಗಿ ತುಂಬ ದಣಿದಿದ್ದ. ಬಾಯಾರಿಕೆಯು ಕಾಡಿತ್ತು. ದಣಿವಾರಿಸಿಕೊಳ್ಳಲು ಒಂದು ಮರದ ನೆರಳಿನಲ್ಲಿ ಕುಳಿತುಕೊಂಡ. ಆ ಬಯಲಿನಲ್ಲಿ ದಟ್ಟವಾದ ನೆರಳು ನೀಡುವ ಮರಗಳ್ಯಾವುವೂ ಇರದಿದ್ದುದರಿಂದ ಒಂದು ಈಚಲು ಮರ ಮಾತ್ರ ಕಾಣಿಸಿ ಅವನು ಅದರಡಿಯಲ್ಲಿ ಕುಳಿತಿದ್ದ....

8

ವಾಟ್ಸಾಪ್ ಕಥೆ 18 : ಜವಾಬ್ದಾರಿ

Share Button

ಒಬ್ಬ ವಿದ್ಯಾವಂತ ಯುವಕ ಒಂದು ಪ್ರಸಿದ್ಧವಾದ ಕಂಪೆನಿಯ ಕೆಲಸಕ್ಕೆ ಸಂದರ್ಶನಕ್ಕಾಗಿ ಬಂದಿದ್ದ. ಅವನು ತುಂಬ ಬುದ್ಧಿಶಾಲಿ. ಮೇಧಾವಿ. ಆಯ್ಕೆ ಸಮಿತಿಯವರು ಏರ್ಪಡಿಸಿದ್ದ ಎಲ್ಲ ಪರೀಕ್ಷೆಗಳಲ್ಲೂ ಒಳ್ಳೆಯ ರೀತಿಯಲ್ಲಿ ತೇರ್ಗಡೆಯಾದನು. ಇನ್ನು ಅಂತಿಮವಾಗಿ ಮೌಖಿಕ ಪರೀಕ್ಷೆ ಮಾತ್ರ ಬಾಕಿಯಿತ್ತು. ಇದರಲ್ಲಿ ಕಂಪೆನಿಯ ಮುಖ್ಯಸ್ಥರೇ ಅಭ್ಯರ್ಥಿಗೆ ಪ್ರಶ್ನೆಗಳನ್ನು ಕೇಳಿ ನಿರ್ಧರಿಸುತ್ತಿದ್ದರು....

4

ಮತದಾನ ಮರೆತ ಮಂಗನ ಕಥೆ….

Share Button

ದೇವಲೋಕದಲ್ಲಿ ದೇವಾನುದೇವತೆಗಳ ಸಭೆ ನೆಡೆದಿತ್ತು. ಭೂಲೋಕದಲ್ಲಿ ಪ್ರಾಣಿಗಳ ರಾಜನ್ಯಾರಾಗಬೇಕೆಂಬುದೇ ಸಭಾವಿಷಯ. ಒಬ್ಬಬ್ಬರೂ ಒಂದೊಂದು ಹೆಸರನ್ನು ಸಭೆಯ ಮುಂದಿಟ್ಟರು. ಸುಬ್ರಮಣ್ಯ ನವಿಲೇ ರಾಜನಾಗಬೇಕೆಂದ, ಗಣಪತಿ ಇಲಿಯೇ ರಾಜನಾಗಬೇಕೆಂದ, ಯಮರಾಜ ಕೋಣವೇ ರಾಜನಾಗಬೇಕೆಂದ, ಶನಿದೇವ ಕಾಗೆಯೇ ರಾಜನಾಗಬೇಕೆಂದ. ಆದರೆ ಒಮ್ಮತದ ಆಯ್ಕೆಗೆ ಬಹುಮತ ಮೂಡಲಿಲ್ಲ. ಕೊನೆಯಲ್ಲಿ ಸಭಾನಾಯಕ ಈಶ್ವರನ ಆಜ್ಞೆಯಂತೆ...

5

ವಾಟ್ಸಾಪ್ ಕಥೆ 17 : ಎತ್ತರ.

Share Button

ಒಂದೂರಿನಲ್ಲಿ ಪಾರಿವಾಳಗಳ ಒಂದು ಗುಂಪು ಮಸೀದಿಯೊಂzರ ಗೋಪುರಗಳಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಕೆಲವು ತಿಂಗಳುಗಳು ಕಳೆದಮೇಲೆ ಮುಸ್ಲಿಮರ ಪವಿತ್ರವಾದ ಹಬ್ಬ ರಂಜಾನ್ ಹತ್ತಿರ ಬರುತ್ತಿತ್ತು. ಭಕ್ತರುಗಳು ತಮ್ಮ ಮಸೀದಿಯ ಸಂದಿಗೊಂದಿಗಳನ್ನೆಲ್ಲ ಸ್ವಚ್ಛಗೊಳಿಸಿ ಅದಕ್ಕೆ ಹೊಸದಾಗಿ ಬಣ್ಣ ಬಳಿಸಬೇಕೆಂದು ಸಿದ್ಧತೆ ಮಾಡಿಕೊಂಡರು. ಅದನ್ನು ತಿಳಿದು ಪಾರಿವಾಳಗಳು ಅಲ್ಲಿರುವುದು ಕಷ್ಟವೆಂದು...

10

ವಾಟ್ಸಾಪ್ ಕಥೆ 16 : ಪ್ರತ್ಯುಪಕಾರ

Share Button

ಸುಮಾರು ಎಪ್ಪತ್ತು ವರ್ಷ ವಯಸ್ಸಿನ ಮುದುಕಿಯೊಬ್ಬಳು ತನ್ನ ತಲೆಯ ಮೇಲೆ ದೊಡ್ಡ ಚೀಲವನ್ನು ಹೊತ್ತು ತಾಲೂಕು ಕಛೇರಿಯ ಬಳಿಗೆ ಬಂದಳು. ಅವಳಿಗೆ ವಿಧವಾ ಮಾಸಾಷನ ಪಿಂಚನಿ ಮಂಜೂರು ಮಾಡಿಸಿಕೊಳ್ಳಲು ಅರ್ಜಿ ಕೊಡುವ ಸಲುವಾಗಿ ಅಲ್ಲಿಗೆ ಬಂದಿದ್ದಳು. ಸಂಬಂಧಪಟ್ಟ ಅಧಿಕಾರಿಗಳ ಕೊಠಡಿಯ ಬಾಗಿಲ ಬಳಿ ತನ್ನ ಚೀಲವನ್ನು ಒರಗಿಸಿಟ್ಟು...

5

ವಾಟ್ಸಾಪ್ ಕಥೆ 15 : ಆಪತ್ತಿಗಾದವರನ್ನು ದೂರಬಾರದು.

Share Button

ಕಾಡಿನಲ್ಲಿ ಒಮ್ಮೆ ಒಂದು ನರಿಯನ್ನು ಬೇಟೆನಾಯಿಗಳು ಬೆನ್ನಟ್ಟಿ ಓಡಿಸಿಕೊಂಡು ಬರುತ್ತಿದ್ದವು. ನರಿಯು ಪ್ರಾಣಭಯದಿಂದ ಎಲ್ಲಿಯಾದರೂ ತಲೆಮರೆಸಿಕೊಳ್ಳಲು ಆಶ್ರಯ ಸಿಕ್ಕೀತೇ ಎಂದು ತನ್ನ ಕಾಲುಗಳು ಎಷ್ಟು ಜೋರಾಗಿ ಹೋಗಬಲ್ಲವೋ ಅಷ್ಟು ವೇಗವಾಗಿ ಓಡುತ್ತಿತ್ತು. ಕಣ್ಣಿಗೆ ಒಂದು ಕುರುಚಲು ಗಿಡಗಳು ಒತ್ತಾಗಿ ಬೆಳೆದಿದ್ದ ಪೊದೆ ಕಾಣಿಸಿತು. ತಕ್ಷಣ ನರಿಯು ಅದರೊಳಕ್ಕೆ...

Follow

Get every new post on this blog delivered to your Inbox.

Join other followers: