Monthly Archive: May 2025
ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದೆವು. ಶ್ರೀರಾಮನವಮಿಯಂದು (06-04-2025) ನಮ್ಮ ತಂಗುದಾಣ ಶ್ರೀನಗರವಾಗಿತ್ತು. ಬೆಳಗ್ಗೆ ಗುಲ್ಮಾಗ್ ಗೆ ಭೇಟಿ ನೀಡಿದೆವು. ಅಲ್ಲಿ ಕೇಬಲ್ ಕಾರ್ನಲ್ಲಿ ಪರ್ವತವನ್ನೇರಿದೆವು. ಕೆಳಗೆ ಹಿಮದ ಹಾಸು ಶ್ವೇತವರ್ಣದ ನೆಲವಾಗಿತ್ತು. ಯೂರೋಪಿನ ಮೌಂಟ್ ಟಿಟ್ಲಿಸ್ ನೆನಪಾಯಿತು. ಇಲ್ಲಿಯ ವ್ಯವಸ್ಥೆ ಅಲ್ಲೋಲ ಕಲ್ಲೋಲ. ಸರದಿಯಲ್ಲಿ ಗಂಟೆಗಟ್ಟಲೆ ಕಾಯಬೇಕು. ಗಮ್...
ಚಿಕ್ಕಂದಿನಲ್ಲಿ ನಮ್ಮಜ್ಜಿ ಮನೆಯಲ್ಲಿ ಇದ್ದ ದಿನಮಾನಗಳು. ದಸರೆಯ ರಜೆಗೆ ಬಂದಿದ್ದ ಮೊಮ್ಮಕ್ಕಳು. ಬಡತನದಲ್ಲೂ ಪ್ರೀತಿ ಮಮತೆಗೆ ಕೊರತೆ ಮಾಡದ ಈ ಮಡಿಹೆಂಗಸು, ಆಗಾಗ ಬಯ್ಯುತಿದ್ದರೂ ಅದರಲ್ಲಿ ಕಾಳಜಿ ಬೆರೆತ ವಾತ್ಸಲ್ಯವಿತ್ತು. ಹಗಲೆಲ್ಲಾ ಅದೂ ಇದೂ ಆಟವಾಡಿ, ದಣಿದು ರಾತ್ರಿಯಾಯಿತೆಂಬ ಕಾರಣಕ್ಕಾಗಿ ಒಂದೆಡೆ ಉಸ್ಸಪ್ಪ ಎಂದು ಗೋಡೆಯ ಕಂಬಕ್ಕೆ...
44.ಪಂಚಮ ಸ್ಕಂದ – ಅಧ್ಯಾಯ-4ಸ್ವರ್ಗ – ನರಕ ಸತ್ವ ರಜಸ್ತಮೋಗುಣತಾರತಮ್ಯದಿಂ ಉದ್ಭವಿಪಸಾತ್ವಿಕ, ರಾಜಸ, ತಾಮಸರಗುಣಸ್ವಭಾವದಿಂ ಮಾಡ್ಪಕರ್ಮಾನುಸಾರದಿಂಸುಖ ದುಃಖ ಅನುಭವಗಳಕರ್ಮಗಳ ಫಲಶೃತಿಯೇಸ್ವರ್ಗ ನರಕಗಳ ಸೃಷ್ಠಿಗೆ ಮೂಲ ನಮ್ಮೆಲ್ಲ ಕರ್ಮಗಳಿಗೆಸುಕರ್ಮ, ಕುಕರ್ಮಗಳಿಗೆಸ್ವರ್ಗ ನರಕವಸೃಷ್ಟಿಸಿ ಜನ್ಮ ಜನ್ಮಾಂತರಗಳಜನ್ಮ, ಪುನಃಜನ್ಮಗಳಸುಳಿಯಲಿ ಸಿಲುಕಿಪರಿತಪಿಪಜೀವಾತ್ಮಗೊಂದೇ ಮಾರ್ಗರಾಜಮಾರ್ಗ. ಭಕ್ತಿಮಾರ್ಗಹರಿಸ್ಮರಣೆ ಸೂರ್ಯಪುತ್ರ ಯಮರಾಜನಲೋಕದಲಿರೌರವ, ಮಹಾರೌರವಶಾಲ್ಮಲಿ, ವೈತರಣಿವಿಷಸನ .. ....
ದಟ್ಟ ಮಲೆನಾಡಿನ ವಾರಾಹಿ ನದಿ ಸೆರಗಿನ ಗುಬ್ಬಿಗ ಎಂಬ ಚಂದದ ಹೆಸರಿನ ಪುಟ್ಟ ಊರಲ್ಲಿ ತುಂಬು ಕುಟುಂಬದ ಹನ್ನೊಂದು ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದವರು ಎಪ್ಪತ್ಮೂರರ ಹರಯದ ರಮಾವತಿ. ಈಗ ತಮ್ಮ ತವರೂರು ವಾರಾಹಿ ಜಲವಿದ್ಯುತ್ ಯೋಜನೆಗೆ ಒಳಗಾಗಿ ಮುಳುಗಡೆಯಾಗಿದೆ ಎಂಬೊಂದು ನೋವಿನ ಸೆಳಕು ಸದಾ ಇವರ ಮನದಲ್ಲಿದೆ....
ಜಗದಲ್ಲೇ ಎನ್ನ ಕಾಯುವ ಪರಮಾಪ್ತ ಬಂಧುವೇಕರುಣೆ ಮಮಕಾರ ತುಂಬಿದ ಪ್ರೇಮ ಸಿಂಧುವೇ ನೀನು ಕೈತುತ್ತು ಕೊಟ್ಟು ಸಾಕಿದ ದೇಹದ ಬಲದಿಂದ ಬದುಕಿರುವೆನೀ ನಡೆದು ತೋರಿದ ನೈತಿಕ ದಾರಿಯಲ್ಲಿ ಸಾಗಿರುವೆ ನಿನ್ನ ಮಡಿಲಲ್ಲಿ ಇದ್ದ ಆ ದಿನಗಳೇ ನಮಗೆ ಸ್ವರ್ಗದ ದಿನಗಳುನಿನ್ನಯ ಹಿತನುಡಿಗಳೇ ನಮಗೀಗ ನಂದದ ದೀವಿಗೆಗಳು ತುಸು...
ಅಗಾಧವಾದ ಸಂಪನ್ಮೂಲವನ್ನು ಒಳಗೊಂಡ ಪ್ರಕೃತಿಯಲ್ಲಿ ಜೀವ ವೈವಿಧ್ಯತೆಯನ್ನು ಕಾಣುತ್ತೇವೆ. ಈ ಜೀವ ವೈವಿಧ್ಯತೆ ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವವೈವಿಧ್ಯತೆಯ ಮಹತ್ವವನ್ನು ತಿಳಿಯುವಲ್ಲಿ ವಿಫಲರಾಗಿರುವುದು ನಿಸರ್ಗದ ಅವನತಿಯ ಮೊದಲ ಹೆಜ್ಜೆ ಎನ್ನಬಹುದು.ಈ ವೈವಿಧ್ಯತೆಯ ನೆಲೆ ಅರಣ್ಯಗಳು. ಜೀವ ವೈವಿಧ್ಯತೆ ಎಂದರೇನು? ಪರಿಸರದಲ್ಲಿ ಪ್ರಕೃತಿಗೆ ಪೂರಕವಾದ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 9:ಕಾಂಬೋಡಿಯಾದ ಸೀಮ್ ರೀಪ್ ನಲ್ಲಿ 23 ಸೆಪ್ಟೆಂಬರ್ 2024 ರಂದು ಮಧ್ಯಾಹ್ನ ಕಾಂಬೋಡಿಯಾ ತಲಪಿದ ಆದಿನ ಸಂಜೆ ನಮಗೆ ಪೂರ್ವ ನಿಗದಿತ ಕಾರ್ಯಕ್ರಮಗಳೇನೂ ಇರಲಿಲ್ಲ. ಅರ್ಧದಿನದ ಚಿಕ್ಕ ಕಾರ್ಯಕ್ರಮವಿದ್ದರೆ ಒಳ್ಳೆಯದಿತ್ತು ಅನಿಸಿತ್ತು. ಮಾರ್ಗದರ್ಶಿ ಚನ್ಮನ್ ನಮಗೆ ಎದುರು ಕಾಣಿಸುತ್ತಿದ್ದ ನದಿ, ಸೇತುವೆ ಹಾಗೂ...
ನಾರಾಯಣರಾವ್ ನನ್ನ ಬಾಲ್ಯದ ಸಹಪಾಠಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣ ಹಳ್ಳಿಯಿಂದ ಓದಲು ಬೆಂಗಳೂರಿಗೆ ಬಂದಿದ್ದಾತ. ಅವನು ಓದಿನಲ್ಲಿ ತುಂಬ ಆಸಕ್ತಿ ಇಟ್ಟುಕೊಂಡಿದ್ದ ಮೇಧಾವಿ. ಅವನು ಬೆಳೆದು ಬಂದ ಬಡತನದ ಹಿನ್ನೆಲೆಯೇ ಅವನಿಗೆ ಈ ರೀತಿಯ ಮನೋಭಾವನೆ ಬೆಳೆಯಲು ಪ್ರೇರಣೆ. ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಸಂಪಾದಿಸಿ...
43.ಅಷ್ಟಮಸ್ಕಂದ – ಅಧ್ಯಾಯ -2ಸಮುದ್ರ ಮಥನ – 5 ಅಮೃತೋತ್ಪತ್ತಿಯಾಯಿತೆಂಬಹರ್ಷೋಧ್ಗಾರಎಲ್ಲೆಡೆ ವ್ಯಾಪಿಸಿದೇವದಾನವರು ಸಂಭ್ರಮಿಸುತಿರೆಕೆಲದಾನವರು ಮುನ್ನುಗ್ಗಿಧನ್ವಂತರಿ ಹಸ್ತದಿಂಅಮೃತ ಕಳಶವ ಅಪಹರಿಸಿಓಡಿದಾಗದೇವತೆಗಳು ದಿಗ್ಭಾಂತರಾಗಿತಮ್ಮೆಲ್ಲ ಶ್ರಮ ನಿರರ್ಥಕವಾಯಿತೆಂದುಪರಿತಪಿಸುತಅಮೃತ ಪ್ರಾಪ್ತಿಯಿಂದಅಸುರರು ಅಮರರಾಗಿಬಲಾಢ್ಯರಾಗಿಮೆರೆಯುವರೆಂಬ ಭಾವದಿಂವ್ಯಸನಾಕ್ರಾಂತರಾದವರಸಂತೈಸಿದ ಭಗವಂತಅದೃಶ್ಯನಾದ ಸ್ವರ್ಗಲೋಕದಿಂ ಇಳಿದು ಬಂದಂತೆಭುವನಮೋಹಕ ಸ್ರ್ತೀರೂಪವೊಂದನುಸಮೀಪದಲೆ ಕಂಡದೇವದಾನವರಿಗೊಂದು ಅಚ್ಚರಿಅವಳ ರೂಪವ ಕಂಡುಭ್ರಮಿತರಾದ ದೇವ ದಾನವರುಅಮೃತವ ಮರೆತರುಮಹಾ ತಾಮಸ ರಾಜಸ...
ಪ್ರಸಂಗ-1. ಹೊರಟಿದ್ದಳು ಸುಜಾತ ತನ್ನ ಹಸುಗಳನ್ನು ಹೊಡೆದುಕೊಂಡು ಕಾಡಿನತ್ತ. ಕಂಡಳು ನಿರಂಜನ ನದಿಯ ತಟದಲ್ಲಿ ಅರೆಪ್ರಜ್ಞಾನವಸ್ಥೆಯಲ್ಲಿದ್ದ ಸನ್ಯಾಸಿಯೊಬ್ಬನನ್ನು. ಕೃಶನಾಗಿದ್ದ ಅವನನ್ನು ಕಂಡವಳೇ ತನ್ನ ಕುಟೀರದತ್ತ ಓಡಿ ಹೋಗಿ ತಂದಳು ಪಾಯಸವನ್ನು ಒಂದು ಬಟ್ಟಲಲ್ಲಿ ತುಂಬಿ. ಮರದ ಕೆಳಗೆ ಕುಳಿತಿದ್ದ ಸನ್ಯಾಸಿಗೆ ಗುಟುಕು ಗುಟುಕಾಗಿ ಕುಡಿಸಿದಳು ಪಾಯಸವನ್ನು. ಸನ್ಯಾಸಿಯು...
ನಿಮ್ಮ ಅನಿಸಿಕೆಗಳು…