ಕಾವ್ಯ ಭಾಗವತ 39: ಸಮುದ್ರ ಮಥನ –1
ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ ಅಸ್ಥಿತ್ವಕೆಕುಂದುಂಟಾಗಿಹತಾಶರಾಗಿ ಬ್ರಹ್ಮದೇವನಸಲಹೆಯಂ ಸ್ವೀಕರಿಸಿ, ರುದ್ರ ಶಂಕರ, ದೇವ ದಾನವಮಾನವ ಚರಚರಾತ್ಮಕ ಸಕಲಜೀವಕೋಟಿಗಳ ಉದ್ಭವಉಜ್ಜೀವಗಳ ಕಾರಣಕರ್ತನೂಸಕಲ ಜೀವಿಗಳಿಗೆಕರ್ಮಾನುಸಾರ ಸುಖಃ ದುಃಖಗಳನ್ನಿತ್ತುಸೃಷ್ಟಿ, ಸ್ಥಿತಿ ಸಂಹಾರ ಕಾರ್ಯನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿಪ್ರಾರ್ಥಿಸಲು...
ನಿಮ್ಮ ಅನಿಸಿಕೆಗಳು…