Category: ಪೌರಾಣಿಕ ಕತೆ

4

ಕಾವ್ಯ ಭಾಗವತ 39: ಸಮುದ್ರ ಮಥನ –1

Share Button

ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ ಅಸ್ಥಿತ್ವಕೆಕುಂದುಂಟಾಗಿಹತಾಶರಾಗಿ ಬ್ರಹ್ಮದೇವನಸಲಹೆಯಂ ಸ್ವೀಕರಿಸಿ, ರುದ್ರ ಶಂಕರ, ದೇವ ದಾನವಮಾನವ ಚರಚರಾತ್ಮಕ ಸಕಲಜೀವಕೋಟಿಗಳ ಉದ್ಭವಉಜ್ಜೀವಗಳ ಕಾರಣಕರ್ತನೂಸಕಲ ಜೀವಿಗಳಿಗೆಕರ್ಮಾನುಸಾರ ಸುಖಃ ದುಃಖಗಳನ್ನಿತ್ತುಸೃಷ್ಟಿ, ಸ್ಥಿತಿ ಸಂಹಾರ ಕಾರ್ಯನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿಪ್ರಾರ್ಥಿಸಲು...

6

ಕಾವ್ಯ ಭಾಗವತ 38: ಅಜಾಮಿಳ

Share Button

ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ ಮರೆತುಮಾತಾ, ಪಿತೃ, ಪತ್ನಿಯರೆಲ್ಲರಪ್ರೀತಿ ವಿಶ್ವಾಸಗಳ ಸಮಾಧಿ ಕಟ್ಟಿಶೂದ್ರ ದಾಸಿಯೊಡನೆಕಾಮಕೇಳಿಯಾಟದಲಿಜೀವ, ಜೀವನವನ್ನೆಲ್ಲ ಸವೆಸಿಹತ್ತು ಮಕ್ಕಳ ಪಡೆದುವೃದ್ಧಾಪ್ಯದಲಿದಣಿದ ಬಸವಳಿದ ಜರ್ಜರಿತ ದೇಹದಅಜಮಿಳಗೆಅಂತಿಮ ಕ್ಷಣ ಬಂದಂತೆನಿಸಿಯಮದೂತರು ಮೃತ್ಯು ಪಾಶವಬೀಸಿದ ಘಳಿಗೆಯಲಿಕಿರಿಯ...

7

ಕಾವ್ಯ ಭಾಗವತ 37:  ಋಷಭದೇವ

Share Button

ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ ಆ ಶಿಶುವೇಋಷಭದೇವ ದೈವಾಂಶಸಂಭೂತನಾಗಿಧರೆಗಿಳಿದರೂ,ಋಷಭದೇವ,ಲೌಕಿಕದಲಿ ಲೌಕಿಕನಾಗಿಸಕಲ ಕರ್ಮಗಳ ಪಾಲಿಸುತಧರ್ಮಾರ್ಥ, ಕಾಮ, ಮೋಕ್ಷಗಳ,ಚತುರ್ವಿದ ಪುರುಷಾರ್ಥದಿಂಗೃಹಸ್ಥಾಶ್ರಮದಲಿದ್ದುರಾಜ ಧರ್ಮವನಿರ್ವಹಿಸಿದ ಪರಿಅನನ್ಯ ಲೋಕಕೆ ಭಕ್ತಿ, ಜ್ಞಾನ ವೈರಾಗ್ಯಭೋಧಕಾವಾದಪರಮಹಂಸ ಧರ್ಮವಂತನ್ನಾಚರಣೆಯಿಂದಲೇ ತಿಳಿಸಿಶ್ರೇಷ್ಠ ಪುತ್ರ ಭರತಂಗೆರಾಜ್ಯಾಭಿಷೇಕ...

4

ಕಾವ್ಯ ಭಾಗವತ 31 : ಪಶುಮೋಹ

Share Button

31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ ವಿರಕ್ತ ಭರತಂಗಂಟಿತುಮೋಹ ಪಾಶ,ಜಿಂಕೆಮರಿಯ ಪ್ರೇಮಪಾಶ ಆರಂಭದಿ ಹಾಲುಣಿಸಿ,ಆಶ್ರಮದಲಿ ಬೆಚ್ಚಗೆಮಲಗಿಸಿದಿನರಾತ್ರಿಯೆನ್ನದೆಪೋಷಿಸಿ, ಕಾಪಾಡಿಮರಿ ಬೆಳೆದಂತೆಚಿಗುರು ಗರಿಕೆಯ ತಿನಿಸಿ,ಮೈ ತೊಳೆದುಮೋಹದಿಂ ಅಪ್ಪಿಗೆಯನಿತ್ತ. ಮರಿ ಬೆಳೆದುಎಳೆಯ ಕೊಂಬುಗಳು ಮೂಡಿದಕಂಡು ಮುಟ್ಟಿ, ಮುಟ್ಟಿಸಂಭ್ರಮಿಸಿದ...

5

ದೇವಯಾನಿ, ಶರ್ಮಿಷ್ಠೆ : ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಕ್ರರು ಮಗಳಿಗೆ ಬಹಳವಾಗಿ ನೀತಿ ಹೇಳಿದರೂ ದೇವಯಾನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಶುಕ್ರರು ಸ್ವಲ್ಪ ಹೊತ್ತು ಯೋಚಿಸಿದವರೇ ನೇರವಾಗಿ ವೃಷಪರ್ವನಲ್ಲಿಗೆ ಹೋದರು. “ರಾಜಾ, ನಿನ್ನ ಮಗಳು ನನ್ನ ಮಗಳನ್ನು ಕಟುವಾಗಿ ನಿಂದಿಸಿದ್ದಲ್ಲದೆ ಬಾವಿಗೆ ತಳ್ಳಿಬಿಟ್ಟು ಬಂದಿದ್ದಾಳೆ.ಇಂತಹ ಅವಮಾನದ ಕಡೆ ನಾನಿನ್ನು ನಿಲ್ಲಲಾರೆ,ಈಗಲೇ ಹೊರಟೆ” ಎಂದರು....

4

ಕಾವ್ಯ ಭಾಗವತ 30 : ಪುರಂಜನೋಪಖ್ಯಾನ

Share Button

30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ ಜಲಸಮೃದ್ಧಿಯಲಿಅರಳಿನಿಂತ ಕಮಲ ಪುಷ್ಫಉಪವನದಿ ಬೆಳೆದುನಿಂದಅಪಾರ ವೃಕ್ಷರಾಶಿಯ ನಡುವೆಪಕ್ಷಿ ಕಾಶಿಯಮಧುವನವಿರ್ಪಸುಂದರ ನಗರದ ರಾಣಿತ್ರಿಲೋಕ ಸುಂದರಿಯದರ್ಶನ ಮಾತ್ರದಿಂಪುರಂಜನನ ಕಾಮೋತ್ಕಂಟವಾಸನೆಗಳಿಗನುಗುಣವಾಗಿಸರ್ವಸುಖವನ್ನನುಭವಿಸಲುಸಿಕ್ಕಕನ್ಯೆ ಇವಳೆಂದುಅರಿತಪುರಂಜನನ್ನೊಂದು ನೋಟದಿಂತನ್ನೆಲ್ಲ ಕಾಮನೆಗಳೆಲ್ಲವಂಪೂರೈಪಪುರುಷನಿವನೆಂದುಬಾಲೆಪುರಂಜನನಾಲಂಗಿಸೆ,ಗೃಹಸ್ಥ ಧರ್ಮದಧರ್ಮಾರ್ಥ ಕಾಮ, ಮೋಕ್ಷದಪ್ರಥಮಹೆಜ್ಜೆಯನಿಟ್ಟಪುರಂಜನ ಧರ್ಮಾರ್ಥ...

4

ದೇವಯಾನಿ- ಶರ್ಮಿಷ್ಠೆ : ಭಾಗ 1

Share Button

“ಮಾತು ಬೆಳ್ಳಿ, ಮೌನ ಬಂಗಾರ”“ಮಾತನಾಡಿದರೆ ಮುತ್ತು ಉದುರುವಂತಿರಬೇಕು”“ಮಾತು ಬಲ್ಲವನಿಗೆ ಜಗಳವಿಲ್ಲ”“ಮಾತಿನಲ್ಲಿ ತೂಕವಿರಬೇಕು”. ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ ಸಲಹೆಗಳು. ಹೌದು. ಮಾತು ಮಿತ್ರನನ್ನೂ ಸೃಷ್ಟಿಸುತ್ತದೆ, ಶತ್ರುವನ್ನೂ ಹುಟ್ಟಿಸುತ್ತದೆ. ಹದತಪ್ಪಿ ಮಾತನಾಡಿದ ಬಳಿಕ ಪಶ್ಚಾತ್ತಾಪ ಪಡುವವರು ಅನೇಕರಾದರೆ; ಅನಗತ್ಯವಾಗಿ ಕಠೋರ ಮಾತನ್ನಾಡಿದರೂ ತಾವು ಹೇಳಿದ್ದೇ ಸರಿಯೆಂದು...

4

ಕಾವ್ಯ ಭಾಗವತ 29: ವೇನನ ಪೃಥು-2

Share Button

29.ಚತುರ್ಥ ಸ್ಕಂದಅಧ್ಯಾಯ – 3ವೇನನ – ಪೃಥು – 2 ದುಷ್ಟ ರಾಜನ ನಿಗ್ರಹದಿಂಅನಾಯಕ ರಾಜ್ಯದಲಿಹೆಚ್ಚುತಿಹ ಉತ್ಪಾತವನಿಯಂತ್ರಿಸಲುಮತ್ತೆ ಪ್ರಾರಂಭ ಹುಡುಕಾಟ ವೇದಜ್ಞ ಬ್ರಾಹ್ಮಣರು, ಮಹರ್ಷಿಗಳುತಂತ್ರಶಕ್ತಿಯಿಂ ರಕ್ಷಿಸಲ್ಪಟ್ಟವೇನನನ ಶವದಎಡತೊಡೆಯಂ ಮಥಿಸಿಮಂತ್ರೋಕ್ತ ವಿಧಾನದಿಂಉದ್ಭವಿಸಿದಭಯಂಕರ ರೂಪಿಯವೇನನ ವ್ಯಕ್ತಿತ್ವದಲ್ಲಿದ್ದಪಾಪ ರೂಪಿಯ ಕಂಡುಅವನನ್ನು ನಿಗ್ರಹಿಸಿಸುಮ್ಮನಾಗಿಸಿ, ಮತ್ತೆ ವೇನನನ ಶವದಿಂಎಡ ಬಲ ತೋಳುಗಳಮಥಿಸಿಉದ್ಭವಿಸಿದಪುರುಷ, ಸ್ತ್ರೀ ರೂಪಿದೇಹ...

6

ಕಾವ್ಯ ಭಾಗವತ 28: ವೇನನ ಪೃಥು-1

Share Button

28.ಚತುರ್ಥ ಸ್ಕಂದಅಧ್ಯಾಯ – 3ವೇನನ ಪೃಥು-1 ಪುತ್ರಕಾಮೇಷ್ಠಿ ಯಾಗವಂ ಮಾಡಿಪಡೆದಮಗನಾದರೇನು,ಕರ್ಮಫಲದಿಂ ಬಿಡುಗಡೆಯುಂಟೆ? ಮಗ ದುರುಳನಾಗಿಅಧರ್ಮಿಯಾಗಿಲೋಕಕಂಠಕನಾಗಿರೆತಂದೆ ಅಂಗರಾಜನಿಗೆಜೀವನ ವಿರಕ್ತಿ,ಅರಣ್ಯ ವಾಸದುರುಳನಾದರೇನ್ರಾಜನಮಗ, ರಾಜಂಗೆ,ದೈವಾಂಶಸಂಭೂತನೆಎಂಬ ನಂಬುಗೆಗೆಜೋತು ಬಿದ್ದುವೇನನನಿಗೆ ರಾಜ್ಯವಂ ಒಪ್ಪಿಸಿನಿರಾಳನಾದ. ಗುರು ಪುಂಗವರಿಗೆ,ಮಂತ್ರಿ ಮಾಗಧರಿಗೆಭ್ರಮ ನಿರಸನಹಾವಿಗೆ ಹಾಲೆರೆದಂತೆವೇನನಸಕಲ ಪ್ರಜೆಗಳಿಗೆಬ್ರಹ್ಮಗೆ, ಋಷಿ ಪುಂಗವರಿಗೆಅನ್ನ ಬೆಳೆವ ಭೂತಾಯಿಗೆಉಣ್ಣಿಸುದುದುಬರೀ ಹಾಲಾಹಲವನ್ನೆ. ಭೂತಾಯಿ ಬಂಜೆಯಾದಳುಕಳ್ಳಕಾಕರು ವಿಜೃಂಭಿಸಿ,ದೈವತ್ವವನ್ನೆಲ್ಲಾ ನಂಬದ...

6

ಕಾವ್ಯ ಭಾಗವತ 27: ವರ್ಣಾಶ್ರಮ ಧರ್ಮ

Share Button

27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ, ಭೂತದಯೆ, ಜಪಸ್ನಾನಾದಿಗಳಿಂದದೇಹಶುದ್ಧಿಉಚಿತ ಕಾಲ – ಋತುಕಾಲದಲಿ ಮಾತ್ರಸ್ವಸ್ರ್ತೀಯ ಸಂಬಂಧಮನಸ್ಸು, ಮಾತು, ಕಾಯಗಳಲಿವ್ಯತ್ಯಾಸವಿಲ್ಲದ ಏಕರೂಪತೆಚರಾಚರಸಮಸ್ತ ಭೂತಗಳಲಿಜೀವಾತ್ಮದ ಇರುವಿಕೆಮತ್ತವನ ಅಂತರ್ಯಾಮಿಯಾಗಿಪರಮಾತ್ಮನಿಹನೆಂಬರಿವುತನ್ನೆಲ್ಲ ಕತೃತ್ವವ ಭಗವಂತಗೆ ಅರ್ಪಿಸಿಅನನ್ಯ ಶರಣ್ಯನಾಗೆಜನ್ಮಸಾರ್ಥಕ್ಯ ಪಡೆವುದು ನಿಶ್ಚಿತ...

Follow

Get every new post on this blog delivered to your Inbox.

Join other followers: