Category: ಪೌರಾಣಿಕ ಕತೆ

2

ಕಾವ್ಯ ಭಾಗವತ 52 : ಅಂಬರೀಶ – 1

Share Button

ನವಮ ಸ್ಕಂದ – ಅಧ್ಯಾಯ -2ಅಂಬರೀಶ – 1 ಮನುವಿನ ಪುತ್ರ ನಭಅವನ ಕಿರಿಯ ಪುತ್ರ ನಾಭಾಗಅತಿ ದೀರ್ಘಕಾಲವಂಗುರುಕುಲದಿ ಕಳೆದುರಾಜ್ಯಕೆ ಹಿಂದಿರುಗಿ ಬಂದುಅಣ್ಣಂದಿರೆಲ್ಲ ರಾಜ್ಯವನೆಲ್ಲತಮ್ಮತಮ್ಮಲೇ ಹಂಚಿಕೊಂಡ ಕ್ರಿಯೆಯ ಕಂಡುತಂದೆ ನಭನ ಬಳಿಗೈದು ಅರಿಹೆಅವನಿಚ್ಛೆಯಂತೆ ಅಂಗೀರಸ ಮಹರ್ಷಿಯಸತ್ರಯಾಗಕ್ಕೆ ಸೂತ್ರಗಳ ಉಪದೇಶೀಸಿಅವನಿಂದ ಪಡೆದ ಯಜ್ಞಾವಸನ ಕಾಲದಸಾಮಗ್ರಿಗಳ ಅರಸಿ ಬಂದ ರುದ್ರನಿಗೆಲೋಭವಿಲ್ಲದೆ...

3

ಸದ್ಗುಣ ಸಂಪನ್ನ ವಿಭೀಷಣ

Share Button

ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಅವರೆಲ್ಲ ಒಂದೇ ತೆರನಾಗಿರಬೇಕೆಂದೇನೂ ಇಲ್ಲ. ವಿವಿಧ ರೂಪ ಮಾತ್ರವಲ್ಲ, ವಿವಿಧ ಗುಣದವರೂ ಆಗಿರುತ್ತಾರೆ. ಒಬ್ಬ ಸಾಧು ಸ್ವಭಾವದವನಾದರೆ ಇನ್ನೊಬ್ಬ ಮುಂಗೋಪಿ, ಮತ್ತೊಬ್ಬ ವಾಚಾಳಿ, ಮಗದೊಬ್ಬ ದುರ್ಗುಣಿ, ಹೀಗೆ ನಾನಾವಿದ, ಕೆಲವೊಮ್ಮೆ ಮಿಕ್ಕವರೆಲ್ಲ ಕೆಟ್ಟ ಸ್ವಭಾವದಿಂದ ಕೂಡಿದ್ದು ಅವರಲ್ಲೊಬ್ಬ ಸದ್ಗುಣಿಯಾಗಿರಬಹುದು, ಕೆಟ್ಟ...

2

ಕಾವ್ಯ ಭಾಗವತ 51: -: ಮನುವಂಶ ಚರಿತೆ -2

Share Button

ನವಮಸ್ಕಂದ – ಅಧ್ಯಾಯ – 2-: ಮನುವಂಶ ಚರಿತೆ – 2 :- ಮನುಪುತ್ರ ಶರ್ಯಾತಿ ಗುಣಾಢ್ಯಅವನ ಮಗಳು ಸುಕನ್ಯೆವನವಿಹಾರದಲಿಕಂಡ ದೊಡ್ಡ ಹುತ್ತದ ರಂಧ್ರದಿಸೂರ್ಯ ಕಿರಣಗಳಂತಹದಿವ್ಯಕಾಂತಿಗೆ ಮರುಳಾಗಿವಿಧಿ ಪ್ರೇರಿತಳಾಗಿಮುಳ್ಳಿಂದ ರಂಧ್ರಗಳ ಚುಚ್ಚಿದೊಡನೆಕಾಂತಿಗಳು ನಶಿಸಿ, ರಂದ್ರದಿಂ ರಕ್ತಜಿನುಗುವುದ ಕಂಡು ಬೆದರಿಕಳವಳದಿ ಮರುಗುತಿರೆಶರ್ಯಾತಿ ರಾಜಪರಿವಾರದವರೆಲ್ಲರಮಲಮೂತ್ರ ಬಂಧಿತವಾಗಿನರಳುತಿರೆಸುಕನ್ಯೆ ಅಜ್ಞಾನವಶಳಾಗಿಹುತ್ತದ ರಂಧ್ರವ ಮುಳ್ಳಿಂದ...

3

ಕಾವ್ಯ ಭಾಗವತ 50 : ವೈವಸ್ವತ ಮನುವಂಶ ಚರಿತೆ – 1

Share Button

ನವಮಸ್ಕಂದ – ಅಧ್ಯಾಯ 1ವೈವಸ್ವತ ಮನುವಂಶ ಚರಿತೆ  – 1 ಸವರ್ಭೂತಾಂತರಾತ್ಮವಿಲಕ್ಷಣ ಪ್ರಕೃತಿಯ ಪರಮಾತ್ಮಕಲ್ಪಾಂತರದಿ ಸಕಲವತನ್ನಡಗಿಸಿಕೊಂಡ ಏಕಾಂಗಿಯನಾಭಿಯ ದ್ವಾರದಿ ಸ್ವರ್ಣಮಯ ಕಮಲದುದ್ಭವಅದರಲಿ ಚತುರ್ಮುಖ ಬ್ರಹ್ಮನ ಸೃಷ್ಟಿ ಬ್ರಹ್ಮನ ಮಾನಸ ಪುತ್ರ ಸಂತತಿಯಲಿಜನಿಸಿದ ವೈವಸ್ವತನುಪುತ್ರಕಾಮೇಷ್ಠಿಯಾಗಿವಿಷ್ಣುಕೃಪೆಯಿಂದ ಪಡೆದಇಕ್ಷ್ವಾಕುಅವನ ಸೋದರ ವೃಷದ ಜನಕ ನೀಡಿದ ಪಶುಪಾಲನೆಯ ಕಾಯಕದಲಿಕತ್ತಲೆಯ ರಾತ್ರಿಯಲಿಗೋವನು ಹುಲಿಯ ಧಾಳಿಯಿಂದತಪ್ಪಿಸ...

5

ಕಾವ್ಯ ಭಾಗವತ 49 : ಮತ್ಸಾವತಾರ – 2

Share Button

 ಅಷ್ಟಮ ಸ್ಕಂದ – ಅಧ್ಯಾಯ 4-: ಮತ್ಸಾವತಾರ – 2 :- ವೈವಸ್ವತ ಮನುಪದವಿ ಪಡೆದರಾಜಶ್ರೀ ಸತ್ಯವ್ರತಕೃತಮಾಲೆ ನದಿಯ ದಡದಿಬೊಗಸೆಯಲಿ ಜಲವ ತುಂಬಿಜಲತರ್ಪಣವ ಅರ್ಪಿಸಲನುವಾದಸಮಯದಿಬೊಗಸೆಯಲ್ಲಿರ್ಪ ಜಲದಲಿ ಸಣ್ಣಮೀನೊಂದ ಕಂಡುಅದ ನೀರಲಿ ವಿಸರ್ಜಿಸ ಹೊರಟಾಗಆ ಸಣ್ಣ ಮೀನು ಮನುಷ್ಯ ಭಾಷೆಯಲಿದಯಾಳು ರಾಜ, ನನ್ನನ್ನು ಈ ನದಿಯಲಿವಿಸರ್ಜಿಸದಿರು, ಅಲ್ಲಿರುವಇತರೆ ಜಲಚರಗಳ...

4

ಸಾವನ್ನು ಜಯಿಸಿದ ಸತ್ಯವಾನ

Share Button

‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಾ’ ಎಂದು ಚಿಂತನಾ ಸೂಕ್ತಿಯನ್ನು ಹಿರಿಯರು ಆಗಾಗ ಹೇಳುವು ದನ್ನು ಕೇಳಿದ್ದೇವೆ. ಹೌದು, ಪತಿ-ಪತ್ನಿಯರ ಸಾಮರಸ್ಯ, ಕುಟುಂಬ ಸಂಬಂಧವಾಗಲೀ, ಗೋ ಸಂಪತ್ತಾಗಲೀ, ಮನೆಯಾಗಲೀ ಯೋಗ್ಯರೀತಿಯಲ್ಲಿ ದಕ್ಕಬೇಕಾದರೆ ಋಣಾನುಬಂಧ ಬೇಕಂತೆ. ಒಳ್ಳೆಯ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ಲಭಿಸಬೇಕಾದರೂ ಪೂರ್ವಸುಕೃತ, ಕರ್ಮಫಲಗಳು ಒಳ್ಳೆಯ ರೀತಿಯಲ್ಲಾಗಬೇಕು....

7

ಕಾವ್ಯ ಭಾಗವತ 48 : ಮತ್ಸಾವತಾರ – 1

Share Button

ಅಷ್ಟಮ ಸ್ಕಂದ – ಅಧ್ಯಾಯ 4ಮತ್ಸಾವತಾರ – 1 ಈ ಜಗದ ಸಕಲ ಗೋಬ್ರಾಹ್ಮಣ ಸಾಧುಸಂತರಧರ್ಮಾರ್ಥ ಕಾಮ ಮೋಕ್ಷಗಳೆಂಬಚತುರ್ವಿಧ ಪುರುಷಾರ್ಥಗಳಸಾಧನೆಗೆ ಆ ಭಗವಂತನವತಾರ ಕೇವಲಮಾನವ ರೂಪದಲ್ಲಿರಬೇಕೆಂಬನಿಯಮವಿಲ್ಲವೆಂಬುದರ ಕುರುಹಾಗಿ ಆ ಭಗವಂತಮತ್ಸಾವತಾರದಲಿಈ ಜಗವನುದ್ಧರಿಸುದುದುಒಂದು ಸೃಷ್ಟಿ ನಿಯಮ ಹಿಂದಿನ ಕಲ್ಪದ ಅವಸಾನಕಾಲದಿಉಂಟಾದಮಹಾಪ್ರಳಯದಿಮೂರು ಲೋಕಗಳೂ ಮುಳುಗೆಜಗದ ಸೃಷ್ಟಿಕಾರ್ಯ ನಿರ್ವಹಿಪ ಬ್ರಹ್ಮನಒಂದು ಹಗಲು...

5

ಕಾವ್ಯ ಭಾಗವತ 47: ಬಲಿ-ವಾಮನ- 3

Share Button

ಅಷ್ಟಮ ಸ್ಕಂದ – ಅಧ್ಯಾಯ -3-: ಬಲಿ – ವಾಮನ -3:- ಬಲೀಂದ್ರ ಹಸ್ತದಿಂ ದಾನಜಲಪಡೆದ ವಾಮನನ ದೇಹ ಕ್ಷಣ ಕ್ಷಣದಿಂವೃದ್ಧಿಸುತ್ತ ಭೂಮ್ಯಾಕಾಶ ಸ್ವರ್ಗ, ಸಮಸ್ತ ಲೋಕಗಳಸಮುದ್ರಗಳ ವ್ಯಾಪಿಸಿ ತನ್ನೊಂದು ಪಾದದಿಂ ಭೂಮಂಡಲವನ್ನೆಲ್ಲ ವ್ಯಾಪಿಸಿಎರಡನೆಯ ಪಾದದಿಂ ಅಂತರಿಕ್ಷ ತಪೋಲೋಕವ ದಾಟಿಸತ್ಯಲೋಕವ ಮುಟ್ಟಲು ಪಾದದ ನಖವು ತಗಲಿಬ್ರಹ್ಮಾಂಡ ಕಟಾಹವು...

5

ಕರ್ಣ:  ನಾಯಕನೋ? ಖಳನಾಯಕನೋ?

Share Button

ಮಹಾಭಾರತದ  ಪ್ರಮುಖ ಪಾತ್ರಗಳಲ್ಲಿ ಕರ್ಣನೂ ಒಬ್ಬ. ಅವನ ವ್ಯಕ್ತಿತ್ವ ಅತ್ಯಂತ ಸಂಕೀರ್ಣ. ಅವನು ಒಬ್ಬ ನಾಯಕನೋ? ಅಥವಾ ಖಳನಾಯಕನೋ? ಎಂಬ ಪ್ರಶ್ನೆ ಸದಾ ಚರ್ಚೆಯ ವಿಷಯವಾಗಿದೆ . ಮೊದಲಿಗೆ ಅವನಲ್ಲಿದ್ದ ನಾಯಕನ ಲಕ್ಷಣಗಳನ್ನು ನೋಡೋಣ. ಅಪಾರ ದಾನ ಶೀಲ ಗುಣವನ್ನು ಹೊಂದಿದ್ದ ಕರ್ಣ “ದಾನ ಶೂರ “ಎಂಬ...

5

ಕಾವ್ಯ ಭಾಗವತ 46: ಬಲಿ-ವಾಮನ- 2

Share Button

ಅಷ್ಟಮ ಸ್ಕಂದ – ಅಧ್ಯಾಯ – 3:- ಬಲಿ – ವಾಮನ – 2:- ಜನನ ಮರಣಗಳ ಕೋಟಲೆಗೆ ಒಳಪಡದನಾರಾಯಣದೇವಕಾರ್ಯ ನಿರ್ವಹಿಸಲುಅದಿತಿಯ ಉದರದಿಂವಾಮನನಾಗಿ ಜನಿಸಿದ ಪರಿನೋಡು ನೋಡುತ್ತಿದ್ದಂತೆಯೇಪಂಚವರ್ಷಗಳ ವಟುವಾಗಿಸಕಲ ಉಪನಯನ ಸಂಸ್ಕಾರವನು ಪಡೆದುತನ್ನ ಅವತಾರದುದ್ಧೇಶ ಪೂರೈಸಲುಯಜ್ಞಾದೀಕ್ಷಿತನಾದ ಬಲಿಚಕ್ರವರ್ತಿಯಯಜ್ಞಶಾಲೆಯ ಪ್ರವೇಶಿಸೆ ಸಭೆಯಲ್ಲಿದ್ದಬಲಿ ಚಕ್ರವರ್ತಿಯೂ ಬ್ರಾಹ್ಮಣೋತ್ತಮರೂಚಕಿತರಾಗಿಸೂರ್ಯಾಗ್ನಿಯನು ಮೀರುವ ತೇಜಸ್ಸಿನವಟುವನ್ನು ನೋಡಿಮೂಕವಿಸ್ಮಿತರಾಗೆಬಲಿಯು...

Follow

Get every new post on this blog delivered to your Inbox.

Join other followers: