Author: Shubhalaxmi R Nayak
ಪ್ರತೀವರ್ಷ ಮೇ 31 ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ 1987 ರಿಂದ ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಈ ವಿಶ್ವ ತಂಬಾಕು ರಹಿತ ದಿನದ ಆಚರಣೆಯ ಮೂಲ ಉದ್ದೇಶ ಆರೋಗ್ಯಕ್ಕೆ, ಪರಿಸರಕ್ಕೆ ಮಾರಕವಾಗಿ ಸಾವಿನ ಕೂಪಕ್ಕೆ ದೂಡುವ ತಂಬಾಕಿನ...
ಅಗಾಧವಾದ ಸಂಪನ್ಮೂಲವನ್ನು ಒಳಗೊಂಡ ಪ್ರಕೃತಿಯಲ್ಲಿ ಜೀವ ವೈವಿಧ್ಯತೆಯನ್ನು ಕಾಣುತ್ತೇವೆ. ಈ ಜೀವ ವೈವಿಧ್ಯತೆ ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವವೈವಿಧ್ಯತೆಯ ಮಹತ್ವವನ್ನು ತಿಳಿಯುವಲ್ಲಿ ವಿಫಲರಾಗಿರುವುದು ನಿಸರ್ಗದ ಅವನತಿಯ ಮೊದಲ ಹೆಜ್ಜೆ ಎನ್ನಬಹುದು.ಈ ವೈವಿಧ್ಯತೆಯ ನೆಲೆ ಅರಣ್ಯಗಳು. ಜೀವ ವೈವಿಧ್ಯತೆ ಎಂದರೇನು? ಪರಿಸರದಲ್ಲಿ ಪ್ರಕೃತಿಗೆ ಪೂರಕವಾದ...
ಬಲವಿದೆ ಇಂದು ಹಾರಾಟ ಮಾಡುವೆನಾಳೆಗೆ ಏನು ಗೊತ್ತಿಲ್ಲನನ್ನ ಅಸ್ತಿತ್ವವನೆ ಅಳಿಸಿ ಹಾಕುವೆಮುಂದಿನ ಸತ್ಯವ ಅರಿತಿಲ್ಲ//೧// ದರ್ಪವು ಇಹುದು ಹಣಬಲ ಇಹುದುನಿನಗೇ ಗೆಲುವು ಎನ್ನುವೆ ನೀಕಾಲನ ಸೆಳೆತಕೆ ಸಿಕ್ಕಿದ ಮೇಲೆಬದುಕಿನ ಸತ್ಯವ ತಿಳಿಯುವೆ ನೀ//೨// ಎಲ್ಲರು ನಾವು ಜಗದಲಿ ಎಂದೂಕಾಲನು ಕುಣಿಸುವ ಗೊಂಬೆಗಳುಆತನು ಬೀಸುವ ಗಾಳಿಗೆ ತೂರುವಒಣಗಿ ಹಾರುವ...
‘ಇರುವುದೊಂದೇ ಭೂಮಿ’ ಹೆತ್ತ ತಾಯಿ ಮತ್ತು ಹೊತ್ತ ಭೂಮಾತೆ ಯ ಮಹತ್ವವನ್ನು ವರ್ಣಿಸಿದಷ್ಟೂ ಕಡಿಮೆ. ಪದಗಳು ಸಾಲವು.” ಜನನೀ ಜನ್ಮ ಭೂಮೀಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಉಕ್ತಿಯಲ್ಲಿ ನಮಗೆ ಭೂಮಿಯ ಮಹತ್ವ ತಿಳಿಯುತ್ತದೆ. ಪಂಚಭೂತಗಳಲ್ಲಿ ಒಂದಾದ ಭೂಮಿ ಮಾತ್ರ ಸಕಲ ಜೀವಿಗಳಿಗೆ ವಾಸಿಸಲು ಯೋಗ್ಯವಾದ ಗ್ರಹ ಎಂಬುದು...
ನೂರು ಅಳುವಿನ ನಡುವೆನಗುವೊಂದುಮೂಡಿದರೆಧೈರ್ಯ ಬಂದೀತು ಬಾಳಿಗೆ// ಬಣಗುಡುವ ನೆಲದಲ್ಲಿಹನಿಎರಡು ಹನಿಸಿದರೆಮೊಳೆದೀತು ಬೀಜ ನಾಳೆಗೆ// ಕತ್ತಲಿನ ಜಗದಲ್ಲಿಮಿಂಚೊಂದು ಬೆಳಗಿದರೆಬೆಳಕು ಕಂಡೀತು ಲೋಕಕೆ// ಬಾಯಾರಿ ಬೆಂದಾಗನೀರಸೆಲೆ ಚಿಮ್ಮಿದರೆದಾಹ ನೀಗೀತು ಜೀವಕೆ// ನಿಷ್ಕರುಣ ಮನದಲ್ಲಿತುಸು ಕರುಣೆ ಹುಟ್ಟಿದರೆಶಾಂತಿ ದೊರಕೀತು ಧರಣಿಯಲ್ಲಿ// ಸೋಲುಗಳ ಸಾಲಿನಲಿಗೆಲುವ ಎಳೆ ಕಾಣಲುಹೊಮ್ಮೀತು ಉತ್ಸಾಹ ಬಾಳಿನಲ್ಲಿ// ಕಷ್ಟದ ಶರಧಿಯಲಿಸುಖದ...
ಹಸಿರನು ಹೊದ್ದು ನೆರಳನು ನೀಡುತಹರಡುವೆ ಪ್ರಾಣ ವಾಯುವನುಬಿಸಿಲಿನ ತಾಪವ ಕಡಿಮೆ ಮಾಡುತಖಗಮಿಗ ಸಂಕುಲ ರಕ್ಷಿಸುವೆನು// ಗೂಡನು ಕಟ್ಟಲು ಆಸರೆಯಾಗುತಹಕ್ಕಿ ಪಿಕ್ಕಿಗಳ ಸಲಹುತಿಹೆಬೀಸಿಬರುವ ತಂಗಾಳಿಯಲ್ಲಿಎಲೆಗಳ ಕೂಡಿ ನಲಿಯುತಿಹೆ// ನೆಲದ ಆಳಕೆ ಬೇರನು ಬಿಟ್ಟುಮಣ್ಣಿನ ಸವಕಳಿ ತಪ್ಪಿಸುವೆಕೊಂಬೆಯ ರೆಂಬೆಯ ಹೊರಕ್ಕೆ ಚಾಚಿಬೃಹತ್ತಾಗಿ ಬೆಳೆಯುತಿರುವೆ// ಮಳೆಯು ಸುರಿಯಲು ಉಸಿರ ನೀಡಲುಇಳೆಯಲಿ ನಾನು...
ನಿಮ್ಮ ಅನಿಸಿಕೆಗಳು…