ಕಾವ್ಯ ಭಾಗವತ : ದಾಕ್ಷಾಯಿಣಿ – 01
16.ದಾಕ್ಷಾಯಿಣಿ – 01ಚತುರ್ಥ ಸ್ಕಂದ – ಅಧ್ಯಾಯ – 01 ಜಗದೀಶ್ವರನೆಂಬ ತತ್ವದಲಿಬ್ರಹ್ಮ ವಿಷ್ಣು ಮಹೇಶ್ವರರೆಂಬತ್ರಿಮೂರ್ತಿಗಳೆಲ್ಲರತತ್ವವಡಗಿದೆ ಎಂಬವಿಷ್ಣುವಿನಭಾವಾರ್ಥ ವಿವರಣೆಗೆಪಾತ್ರ – ಶಿವನ ಪತ್ನಿ ದಾಕ್ಷಾಯಿಣಿ,ದಕ್ಷ ಪುತ್ರಿ ಶಿವ ಭಸ್ಮಧಾರೀ ರುದ್ರಕಾಮಕ್ರೋಧವ ಜಯಿಸಿಆತ್ಮಾನಂದವ ಪಡೆದಪರಮೇಶ್ವರ ಕಿರಿಯ ಅಳಿಯಪರಶಿವನ ಹಿರಿಮೆ ಅರಿಯದೆಮೂರ್ಖನಾಗಿತಾಗೈದ ಯಜ್ಞಯಾಗಾದಿಗಳಲಿಶಿವಾರ್ಪಣೆಯಾಗಲೇ ಬೇಕಾದಹವಿರ್ಭಾವಗಳನುನೀಡದೆ, ಅವಮಾನಿಸಿದಮಾವ ದಕ್ಷಬ್ರಹ್ಮನಿಗೆದಯಾಳು ಈಶ್ವರನ ಕ್ಷಮೆಆ...
ನಿಮ್ಮ ಅನಿಸಿಕೆಗಳು…