Author: Nagaraja B. Naik

17

ತೂಗಿ ಬಿಡು ತಂಗಾಳಿಯೇ……

Share Button

ಒಲವಲ್ಲಿ ತೇಲಿಬಿಡುಗೆಲುವಾಗಿ ಇದ್ದುಬಿಡುಸುತ್ತ ಹಸಿರು ರಾಶಿಯನಡುವೆ ಕುಳಿತಾಗ ಒಮ್ಮೆತೂಗಿ ಬಿಡು ತಂಗಾಳಿಯೇ……. ಹಕ್ಕಿ ಗೂಡೊಳಗೆಕೂತು ಕೂಗುವಹಾಡಿಗೆ ರಾಗ ಸೇರಿಸಿಚೆಲುವಾಗಿ ಒಮ್ಮೆಬೀಸಿ ಬಿಡು ತಂಗಾಳಿಯೇ…. ಮರೆತ ಮಾತೊಂದುನೆನಪಾಗಿ ಉಳಿವಂತೆಬೀಜವೊಂದು ಸಸಿಯಾಗಿಬೆಳೆವಾಗ ಮಣ್ಣ ಮಡಿಲಲ್ಲಿಹರಡಿಬಿಡು ತಂಗಾಳಿಯೇ…. ಎಳೆ ಕಂದನ ನಗುವಿಗೆನಸು ನಗುವ ಪಲ್ಲವಿಗೆಹೂವನ್ನು ಚೆಲ್ಲಿಬಿಡುಒಮ್ಮೆ ಗಾಳಿಯಾಗಲಿ ಗಂಧತಂಪು ತುಂಬಲಿ ತಂಗಾಳಿಯೇ….....

12

ಒಮ್ಮೊಮ್ಮೆ ಹಾಗೆ…..

Share Button

ಸಾಲುಗಳ ಹಕ್ಕಿಯೊಂದುಬಾನಿಗೆ ಹಾರಿಅದೆಲ್ಲಿಗೋ ಹೋಗಿಮತ್ತೆ ಬರುತ್ತದೆ ಹಾಗೆ ಹೀಗೆ…..ಕಡಲ ತೆರೆಗಳಆ ಅಲೆಗಳೂ ತಿರುತಿರುಗಿ ಮರಳಿ ದಡಕ್ಕೆಬರುತ್ತದೆ ಸುಮ್ಮನೆ……. ಹಾರಿ ಹೋದಮೋಡಗಳ ರಾಶಿಚದುರಿ ಹೋದರೂಮತ್ತೆ ಹನಿಯಾಗಿ ಬೀಳುತ್ತದೆ……ಮರವೊಂದರ ಮರೆಗೆಅರಳಿದ ಹೂಗಳುಸುವಾಸನೆಯ ಚೆಲ್ಲಿಹರಡುವುದು ಊರಗಲಕೆ….. ಚಿತ್ತ ಭಿತ್ತಿಯ ಒಳಗೆನೂರೆಂಟು ರೇಖೆಗಳುಬೆಳಕಿನ ಚಿತ್ರ ಬರೆದುನಸು ನಗುತ್ತವೆ ಹಾಗೆ…….ಒಮ್ಮೊಮ್ಮೆ ಹಾಗೆ ಆಡಿದಮಾತು ಮನದಿ...

10

ಹುಡುಕ ಬೇಕೆಂದಿದ್ದೆ……..

Share Button

ಕವಿತೆಗಳಹುಡುಕಬೇಕೆಂದಿದ್ದೆಆಗಸದ ತಾರೆಗಳಲ್ಲಿ……ಸಾಲುಗಳಬರೆಯಬೇಕೆಂದಿದ್ದೆತೆರೆಗಳ ಅಲೆಗಳಲ್ಲಿ …..ಮೋಡಗಳಮಾಲೆ ಮಾಡಬೇಕಿಂದಿದ್ದೆತಂಗಾಳಿ ಬೀಸುವಲ್ಲಿ…….ಸುಮ್ಮನೆಕೂರಬೇಕೆಂದಿದ್ದೆಕಡಲ ಮಡಿಲಲ್ಲಿ ……..ಮಾತುಗಳಮೌನದಿ ಅಡಗಿಸಬೇಕೆಂದಿದ್ದೆಕಳೆದು ಹೋಗುವಲ್ಲಿ….ಹೂಗಳನೋಡುತಾ ನಿಲ್ಲಬೇಕೆಂದಿದ್ದೆಬೇರಿನ ಸಾರದಲ್ಲಿ ……ಸಿಕ್ಕ ಭಾವಗಳಮಗುವೊಂದು ನಕ್ಕಿತುಪೂರ್ಣ ಅರ್ಥದಲ್ಲಿ……. –ನಾಗರಾಜ ಬಿ.ನಾಯ್ಕ ,  ಕುಮಟಾ. +12

17

ಹಣತೆ ‌ಸಾಲೊಳು

Share Button

ಹಣತೆ ಸಾಲೊಳುಹಸಿ ಮಣ್ಣ ನೆನಪುಜೀವಿತದ ಸುತ್ತನೆರಳಿನ ತಂಪುಮಣ್ಣಿನ ಕೌತುಕಹಣತೆಯ ರೂಪ ಹಣತೆ ‌ಸಾಲೊಳುಬೆವರಿನ ದೀಪಕತ್ತಲೆಗೆ ಎಂದುಹಚ್ಚಿದರೂ ಹಣತೆಬೆಳಗುವುದು ಜಗವತಾನು ಉರಿದುಬೆಳಗುವ ಹಿರಿತನಮನುಜನ ಬಾಳಿಗೆನಿತ್ಯ ಸಿರಿತನಇರುವಷ್ಟು ಹೊತ್ತುನಗುವೇ ಅದರ ಧ್ಯಾನ -ನಾಗರಾಜ ಬಿ. ನಾಯ್ಕ, ಕುಮಟಾ. +4

10

ಹೀಗೊಂದು ಸಾಲು……

Share Button

ದಿಕ್ಕು ದಿಶೆಯಲೂನೂರು ಬಿಂಬಗಳುಪ್ರತಿಬಿಂಬದ ನೆರಳುಅಂದುಕೊಳ್ಳದಯಾರೂ ಮರೆಯದಹೀಗೊಂದು ಸಾಲು ಬದುಕ ಹಣತೆಗೆಬೆಳಕಾಗಿ ಕಾಣುವಮಾತು ಮಾತಿಗೆಹಾಡಾಗಿ ಉಳಿವಕಾವ ಕಲ್ಪನೆಯಕೂಸಾಗಿ ಇರುವಹೀಗೊಂದು ಸಾಲು ಇಳೆಯ ನೆರಳಲ್ಲಿತಂಪು ಚೆಲ್ಲಿದ ನೆನಪುಪ್ರತಿ ಕವಿತೆಯೂಒಲವಿನ ರೂಪಕಪದವೇ ಸಗ್ಗವಾಗಿಉಳಿವ ಕೌತುಕವೇಹೀಗೊಂದು ಸಾಲು……… -ನಾಗರಾಜ ಬಿ. ನಾಯ್ಕ, ಕುಮಟಾ +3

8

ನೀರ ಮೇಲೆ……

Share Button

ನೀರ ಮೇಲೆಭಾವ ವೀಣೆ ತೇಲಿ ತೇಲಿಸಾಗಿದೆ ಸುಮ್ಮನೇ ಒಲವ ಹಂಚಿ ಜೀವ ಭಾವಕಡಲ ಮೇಲೆ ಸಾಗಿಸಗ್ಗ ಸೇರಿದ ಮೆಲ್ಲನೇ ಬಾನ ಬಯಲುಹಸಿರ ಉಸಿರುಭೂಮಿ ನಗುವ ಹೂವು ಗಾಳಿ ಗಂಧಬಣ್ಣ ಬಿಂಬ ತುಂಬಿಸುರಿವ ಜಗವು ಮಾತು ಮೌನಹಸಿರು ಧ್ಯಾನಜೀವ ಜೀವದ ಕಥನ ಮಣ್ಣ ಹಾಡುಸಾರ ಸತ್ವಸೋಜಿಗ ನೆಲದ ವದನ...

5

ಶೋಧ

Share Button

ಅರಿವಿರದ ಭಾವದಲಿಅರಿವಿನ ಶೋಧಖಾಲಿ ಹಾಳೆಯಲ್ಲಿಭಾವಗಳ ಕುಣಿತ ಹೊಸದಾರಿ ಹೊಸ ಕನಸುಹೊಸ ದಿನದ ಮೋಹಹೊಸ ಮಣ್ಣು ಹೊಸ ಕಣ್ಣುಜೀವನದ ಭಾರತರೇವಾರಿ ಬಣ್ಣ ಗರಿ ಗರಿಯ ಝರಿಹೊಸ ನಗುವಿನ ಪರಿಒಲವಲ್ಲಿ ಒಲವುಹರಿವಲ್ಲಿ ಹರಿವುಭೂ ಧರೆಯ ಮೇಲೆಲ್ಲಾನಗುತಾ ನಲಿವ ನಲಿವು ಹೂ ಎಳೆಯ ಗೆಲುವಲ್ಲಿಬೇರು ಹಂಚಿದ ಪ್ರೀತಿಮೂಲವದು ಮಣ್ಣಿನಪ್ರತಿಬಿಂಬದ ರೀತಿ -ನಾಗರಾಜ...

4

ಬಯಲು

Share Button

ನೆರಳು ಕಾಣದ ಬಯಲುಇಳೆಯ ಓಲೆಯ ಕವಲುದಾರಿ ಸಾಗುವ ಪಯಣವೊಂದುಅಂಟಿಸಿ ನಿಂತಿದೆ ಜಗವಿಂದು ಸಾಗಿದ ದಾರಿಯ ನಡೆಯೊಂದುಕಾಣದು ಬಯಲಲಿ ಸುಮ್ಮನೆಬದುಕಿನ ಒಲವಿಗೆ ಚೆಲುವಿಗೆದನಿಯಾಗುವ ಒಲವೊಂದು ಕಂಡಷ್ಟು ದೂರ ದಾರಿಗೆ ಗಗನಸಾಗಿದಷ್ಟು ಸಹಜ ದೂರ ಪಯಣಪದಪದಗಳ ಮಾತೇ ಮತ್ತೆ ಕವನಸಾಲು ಸಾಲು ಚಿತ್ರಗಳ ಕಥನ ಬಯಲು ಬಯಲಾಗಿ ಉಳಿವುದುಉಸಿರು ಹಗುರವಾಗಿ...

9

ನೆಟ್ಟ ಹೂಗಿಡ

Share Button

ಅಂಗಳದ ಅಂಚಲ್ಲಿನೆಟ್ಟ ಹೂಗಿಡಈಗ ಚಿಗುರಿ ನಗುತಿದೆ ಬೀಸಿದಾ ಗಾಳಿಗೆಹಸಿರ ತಂಪ ಸುರಿಸಿಊರೆಲ್ಲಾ ಕಳಿಸಿದೆ ಬಿಟ್ಟ ಹೂ ಚೆಲುವುಒಲವಿನ ಗೆರೆ ಹಾಕಿಕವಿತೆಯ ಉಸಿರಿವೆ ಒಂದು ಗಿಡದಿನೂರು ಹೂವಿನ ಗುರುತುಜೀವ ಭಾವ ತುಂಬಿವೆ ಎಷ್ಟೋ ಕನಸುಹೂವ ಮೇಲೆಎಳೆ ಎಳೆಯಲೂ ಹೆಸರು ನೀರು ಜೀವ ಬೇರು ಭಾವಒರತೆ ಜಗದ ಉಸಿರುತುಂಬಿ ನಿಲ್ಲಲಿ...

5

ಒಂದು ಓದಿನ ಖುಷಿಗೆ 

Share Button

ಓದು ಒಂದು ಅದ್ಭುತ ಭಾವ. ಅಕ್ಷರಗಳ ಜೊತೆ ಮನಸ್ಸಿನ ಸಂಗತಿ ಅರಿವಿನಾಳದಲ್ಲಿ ಕುಳಿತು ಮಾತನಾಡುವ ಸಹಜತೆ. ಒಂದು ಓದಿನ ಧನ್ಯತೆ ಸಿಗುವುದು ವಿಷಯದ ಅಂತರ್ಗತ ನಿಲುವುಗಳಲ್ಲಿ. ಓದಿನ ಸಾಲಿನ ಪೂರ್ಣತೆ ಇರುವುದು ವಿಷಯ ನಿರೂಪಣೆ ಮತ್ತು ಪ್ರಭುದ್ಧತೆಯ ಅಂತಃಕರಣದಲ್ಲಿ. ವಿಚಾರ ವಿಮರ್ಶೆಯ ಜೊತೆಗೆ ವಿನೀತ ಭಾವವನ್ನು ಇಟ್ಟುಕೊಳ್ಳುವುದು...

Follow

Get every new post on this blog delivered to your Inbox.

Join other followers: