ಕಾವ್ಯ ಭಾಗವತ 18 : ದೈವಕಾರ್ಯ
18. ದೈವಕಾರ್ಯಚತುರ್ಥ ಸ್ಕಂದ – ಅಧ್ಯಾಯ – ೦೧ ಈ ಜಗದ ಸೃಷ್ಟಿ, ಲಯ, ಲಕ್ಷಣಗಳೆಲ್ಲದರಹೊಣೆಹೊತ್ತದೈವ ಶ್ರೀವಿಷ್ಣು ಸೃಷ್ಟಿಗೆ ಬ್ರಹ್ಮನನ್ನುಲಯಕ್ಕೆ ಈಶ್ವರನನ್ನುನೇಮಿಸಿ, ಎಲ್ಲದರ ರಕ್ಷಣೆ, ನಿಯಂತ್ರಣವಮಾಡುತ್ತಶಿವ ತನ್ನ ಜಡೆಯಿಂದಸೃಷ್ಟಿಸಿದ ವೀರಭದ್ರನಿಂದದಕ್ಷನ ರುಂಡವ ತುಂಡರಿಸಿಯಜ್ಞಶಾಲೆಯ ಧ್ವಂಸಮಾಡಿ ಹೆದರೋಡಿಹೋದಋಷಿಪುಂಗವರಜೊತೆಗೂಡಿ ಬಂದದೇವತೆಗಳ ಸಂತೈಸುತ ಪರಶಿವಗೆ ವೇದ ವಿಧಿಯಂತೆಸಲ್ಲಬೇಕಾದ ಹವಿರ್ಭಾವವ ಸಲ್ಲಿಸದೆಯಾಗ ಮುಂದುವರಿಸಿದನಿಮಗಿದು...
ನಿಮ್ಮ ಅನಿಸಿಕೆಗಳು…