Daily Archive: September 16, 2021

12

ಒಂದು ಅಪೂರ್ಣ ಹೂ ಪುರಾಣ

Share Button

ಹೂಗಳ ಬಗ್ಗೆ ಬರೆಯುವಾಗ ನಾನು ರಂಜೆಯ ಹೂವಿನಿಂದಲೆ ಸುರುಮಾಡಬೇಕು. ಅದು ನನ್ನಬಾಲ್ಯದ ನೆನಪಿನೊಂದಿಗೆ ಬೆಸೆದಷ್ಟು ಬೇರೆ ಯಾವ ಹೂವೂ ಬೆಸೆದಿಲ್ಲ.ನಮ್ಮಮನೆಯ ಹಿಂದಿನ ಕಾಡಿನಲ್ಲಿ ಯಥೇಚ್ಛ ಸುರಿಯುತ್ತಿದ್ದ ಈ ಪರಿಮಳದ ಹೂಗಳನ್ನು ಆಯ್ದು ಮಾಲೆ ಮಾಡಿ ಮುಡಿಯುವುದಕ್ಕೆ ನಾವು ಬೆಳ್ಳಂಬೆಳಗ್ಗೇ ಎದ್ದು ಹೋಗುತ್ತಿದ್ದೆವು.ಬಿಳಿಯೆಂದರೆ ಬಿಳಿಯಲ್ಲ. ಕೆನೆಯೆನ್ನಬಹುದಾದ ಆ ಹೂಗಳನ್ನು...

8

ಕೆಟ್ಟ ಚಾಳಿಯಿಂದ ಒಂದು ಒಳ್ಳೆಯ ಕಾರ್ಯ

Share Button

ಎಪ್ಪತ್ತೊಂಬತ್ತರ ಕೊನೆಯ ದಿನಗಳು ಅವು. ಪಿಯುಸಿ ಯಲ್ಲಿ ನಪಾಸಾಗಿ ಊರಿಗೆ ಹೋಗಿ ಬಡತನದ ಬವಣೆಯಲ್ಲಿ ಬೇಯುತ್ತಿರುವ ಅಮ್ಮನಿಗೆ ಮತ್ತಷ್ಟು ಭಾರವಾಗಲು ಇಷ್ಟವಾಗದೆ ಬಲು ಕಷ್ಟ ಜೀವನವನ್ನ ಮೈಸೂರಿನಲ್ಲಿಯೇ ಸವೆಸುತ್ತಿದ್ದೆ. ಅದೊಂದು ಏಳೆಂಟು ಸಣ್ಣಪುಟ್ಟ ಕುಟುಂಬಗಳು ಬದುಕು ಹಾಕುತ್ತಿದ್ದ ವಠಾರ, ಮಲಗಲಿಕ್ಕೊಂದು ಸಣ್ಣ ಜಾಗ ಹೇಗೋ ಸಿಗುತ್ತಿತ್ತು. ಬಡತನದ...

14

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 10

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಸಯೋನಾರಾ, ಸಯೋನಾರಾ24 ಏಪ್ರಿಲ್ 2019 ಇಂದು ಟೋಕಿಯೋದಿಂದ ನಮ್ಮ ದೇಶಕ್ಕೆ ಹೊರಡುವ ದಿನ. ಅಂದರೆ ನಿಪ್ಪಾನ್ (ಜಪಾನ್) ನಿಂದ ಭಾರತಕ್ಕೆ ಜಪಾನಿಗೆ ‘ಸಯೋನಾರಾ’ ಹೇಳಲು ತಯಾರಾದೆವು. ಬೆಳಿಗ್ಗೆ ಎಂಟು ಗಂಟೆಗೆ ನರಿಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದೆವು. ನಮ್ಮ ಗಮ್ಯ ಮೊದಲು ಬ್ಯಾಂಕಾಕ್‌ನ...

7

ತನ್ನನ್ನು ಸಜೀವವಾಗಿ ಶ್ರೀಹರಿಗೆ ಅರ್ಪಿಸಿದವ…

Share Button

ಯಾರಲ್ಲಿ ಒಳ್ಳೆಯ ಗುಣವಿದ್ದರೂ ಅವರನ್ನು ಗೌರವಿಸುವುದು, ಪೂಜಿಸುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿ. ಅವರು  ದೇವತೆಗಳಿರಬಹುದು, ಅಸುರರಿರಬಹುದು. ಮೇಲ್ವರ್ಗ, ಕೆಳವರ್ಗ, ಯಾವುದೇ ಸ್ತರಗಳಲ್ಲಿರಬಹುದು. ಅಸುರರಾದರೂ ಅವರಲ್ಲಿ ಕೆಲವೊಂದು ಒಳ್ಳೆಯ ಗುಣಗಳಿರಬಹುದು. ಒಳ್ಳೆಯ ಗುಣಕ್ಕೆ ಮತ್ಸರವಾಗಲೀ ದ್ವೇಷವಾಗಲೀ ಇರಬಾರದೆಂಬುದು ನಮ್ಮ ಪೂರ್ವಿಕರಿಂದ ಬಂದ ಹಿತೋಪದೇಶ. ದಾನ, ತ್ಯಾಗ ಮೊದಲಾದ...

6

ಹೂವೊಂದು ಬಳಿ ಬಂದು..

Share Button

ಹೂವಿನ ಗಿಡ,ಹೂವು ಯಾರಿಗೆ ಇಷ್ಟವಿಲ್ಲ.ದೇವರ ಪೂಜೆಗೆ,ಮನೆಯ ಅಲಂಕಾರಕ್ಕೆ,ಹಬ್ಬದ ದಿನ ರಂಗೋಲಿ ಸಿಂಗರಿಸಲು,ಜಡೆಗೆ ಮುಡಿಯಲು, ಹೀಗೆ ನಾನಾ ಕಾರಣಗಳಿಗಾಗಿ ಹೂವುಬಳಕೆಯಾಗುತ್ತದೆ. ಹೂವಿಗೂ ಒಂದೊಂದು ತೃಪ್ತಿ, ತಾನು ದೇವರ ಪಾದ ಸೇರಿದೆ, ಹೆಣ್ಣಿನ ಮುಡಿಗೇರಿದೆ ಎಂಬ ಸಂತೋಷದಿಂದ ಅರಳಿ,ಸುವಾಸನೆಯೂ ಬೀರುವುದು.ಇಷ್ಟಲ್ಲದೇ ಗಿಡದಲ್ಲಿ ಉಳಿದರೂ,ಗಿಡಕ್ಕೆ ಇನ್ನೂ ಅಂದವನ್ನು ನೀಡುವುದು. ಹೂವನ್ನು ಬಿಡಿಯಾಗಿ,ಹಿಡಿಯಾಗಿ,ದಾರದಲ್ಲಿ...

8

ಮರೆಯದಿರಿ

Share Button

ಮರೆಯದಿರಿಹಣದಿಂದ ಗಳಿಸಲಾಗದ್ದುಇಹುದು ನೂರಾರು; ಹಣದ ಸದ್ದು ಕೇಳಿಸಿಕೋಗಿಲೆಗಳ ಹಾಡಿಸಬಲ್ಲಿರಾ?ದುಡ್ಡಿನ ಸೂಜಿಯಿಂದಮುರಿದ ಮನಸುಗಳ ಹೊಲಿಯಬಲ್ಲಿರಾ? ನಿಮ್ಮ ಹಣದಿಂದ ಕೊಳ್ಳಲಾಗದುಕೋಗಿಲೆಯ ಹಾಡಹಣದಿಂದ ಸುರಿಸಲಾಗದುಮೋಡದಿಂದ ಮಳೆಯನಿಮ್ಮ ಹಣದಿಂದ ಕಟ್ಟಲಾಗದುಹೃದಯದಗಳ ನಡುವೆ ಸೇತುವೆಯಾನಮ್ಮ ಹಣದಿಂದ ಪಡೆಯಲಾಗದುನಿಸ್ವಾರ್ಥ ನೈಜ ಪ್ರೀತಿಯಾ ಮರೆಯದಿರಿನಮ್ಮ ಹಿಂದೆ ಹಣವಿರಬೇಕುಹಣದ ಹಿಂದೆ ನಾವಿರಬಾರದು -ವಿದ್ಯಾ ವೆಂಕಟೇಶ, ಮೈಸೂರು +4

11

ಮುಳ್ಳ ಬೇಲಿಯ ಹೂವು

Share Button

ಮುಳ್ಳ ಬೇಲಿಯ ಮೇಲೆಬಳ್ಳಿ ಹೂವದು ಹರಡಿಘಮಿಸುತಿದೆ ಪರಿಮಳವ ಒಲವು ಹೆಚ್ಚಿ….ಅಂತರಂಗದ ತಮವಕಳೆಯಲೆಂದೇ ನಾನುಹೊರಟಿಹೆನು ಕತ್ತಲಲಿ ದೀಪ ಹಚ್ಚಿ…. ಘಮವ ಬೀರುವ ಹೂವುಉಳಿಯುವುದೇ ಗಿಡದಲ್ಲಿಬಗೆ ಬಗೆಯ ಕಾರಣಕೆ ಬಲಿಯದಾಗಿನನ್ನಿರವು ನನ್ನುಳಿವುನನ್ನದಾಗುಳಿಯುವುದೇ?ಹೋರಾಡುತಿರುವೆ ನಾನಲ್ಲಿ ಏಕಾಂಗಿ… ಹೂವ ಬಂಧಿಸಬಹುದುಬಗೆ ಬಗೆಯ ರೀತಿಯಲಿಗಾಳಿ ಗಂಧದ ಜತೆಯ ಬಿಡಿಸಬಹುದೇ….ಕುಗ್ಗಿಸಿಯು ಬಗ್ಗಿಸಿಯುಜಗ್ಗಲಾರೆನು ನಾನುಹಿಗ್ಗಿ ಬೆಳೆಯುವ ಇಚ್ಛೆ...

11

ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

Share Button

ನಮಗೇ ತಿಳಿದಂತೆ ಭಾರತೀಯ ಸಂಸ್ಕೃತಿ ಪುರಾತನವಾದುದು ಶ್ರೇಷ್ಠವಾದುದು.  ಸನಾತನ ವೈದಿಕ ಆಚರಣೆಗಳು ಸಂಪ್ರದಾಯಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದದ್ದು ಹೇಗೆ ಎಂದು ಯೋಚಿಸಿದಾಗ ನಮಗೆ ಮುಖ್ಯವಾಗಿ ಕಂಡುಬರುವುದು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದ ಅಭ್ಯಾಸಗಳು ಕಾಗದ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಗ್ರಹ ಮಾಡಲಾಗದಿದ್ದಾಗ ಮೌಖಿಕವಾಗಿಯೇ ಎಲ್ಲವೂ...

17

ನನ್ನ ಪ್ರೀತಿಯ ಕವನ

Share Button

ನಾಲ್ಕು ಗೋಡೆಗಳ ಮಧ್ಯೆಯೂ ಇದೆಜೀವನ!ಕೊಡಬೇಕೆ ಸಾಕ್ಷಿ?ಇದೋ ನನ್ನ ಕವನ! ಉಮೇದಿಗೆ ಬಿದ್ದಂತೆಒಂದೇ ಸಮನೆ ಮನ ಹೊಕ್ಕುಪದಗಳ ಹೆಕ್ಕಿ ಹೆಕ್ಕಿಸ್ಪುರಿಸುತ ಸ್ವಗತದಲಿ..ಮನದ ಭಾವಗಳಿಗೆಲ್ಲಬಣ್ಣ ಹಚ್ಚುತಲಿ…. ಒಳಗೇ ಇದ್ದರೂಪದಗಳ ಪವಾಡ ಸೃಷ್ಟಿಸುತಿಹುದುಈ ನನ್ನ ಕವನವೇ…ಹೌದು,ಇದು ಹೊರಗಲ್ಲಮನದೊಳಗಣ ನಡೆಯುತಿರುವ ಕದನವೇ! ಅದ್ಯಾರ ಮೇಲಿನ ಸಿಟ್ಟು ಸೆಡವುಗಳೋ?ಬಿಟ್ಟುಬಿಡು,ನಿನ್ನಿಂದಾಗದು,ನಿನಗ್ಯಾಕಿವೆಲ್ಲ? ವೆಂದುರೇಖೆಯನಿಟ್ಟ ಜನಗಳ ನೆನಪೇಕುದಿ ಕುದಿದು...

8

ಮಣಿಪಾಲದ ಮಧುರ ನೆನಪುಗಳು..ಭಾಗ 7

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಭಟ್ಕಳ ನವಾಯತ್ ಮುಸ್ಲಿಂ ಮನೆ   ಬೃಹದಾಕಾರದ ಕೋಣಿ ಕಾರಂತರ ಮನೆಯ ವೈಭವವನ್ನು ಮನತುಂಬಿಕೊಂಡು ಹೊರಗಡಿ ಇಟ್ಟರೆ ಅದರ ಪಕ್ಕದಲ್ಲಿದೆ..ಭಟ್ಕಳ ನವಾಯತ್ ಮುಸ್ಲಿಂ ಮನೆ. ಸುಮಾರು 170ವರ್ಷಗಳಷ್ಟು ಹಳೆಯದಾದ, ಉತ್ತರಕನ್ನಡ ಜಿಲ್ಲೆಯ ಭಟ್ಕಳದ ನವಾಯತ ಕೇರಿಯಲ್ಲಿ ಕಟ್ಟಲ್ಪಟ್ಟಿದ್ದ ಮುಸ್ಲಿಮರ ಮನೆಯನ್ನು ಹೆರಿಟೇಜ್ ವಿಲೇಜ್ ಗೆ...

Follow

Get every new post on this blog delivered to your Inbox.

Join other followers: