Yearly Archive: 2021

10

ವಂಶನಾಮದ ಸ್ವಾರಸ್ಯಗಳು

Share Button

ನಿಮ್ಮ ವಂಶನಾಮ ಅಂದರೆ ಅಡ್ಡಹೆಸರು ಏನು? ಬ್ಯಾಂಕಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಉತ್ತರ ಕರ್ಣಾಟಕದ ಮಿತ್ರರೊಬ್ಬರು ನನ್ನನ್ನು ಒಮ್ಮೆ ಕೇಳಿದರು.. “ಹಾಗೆ ಯಾವುದೂ ಇಲ್ಲ ನಮಗೆ ಬರೀ ಆದ್ಯಕ್ಷರ (ಇನಿಷಿಯಲ್) ಅಷ್ಟೆ.”ಎಂದೆ.  “ಬಹಳ ವಿಚಿತ್ರ”ಎಂದರು ಅವರು.  “ವಿಚಿತ್ರವೇನು ಬಂತು.ಅದು ನಮ್ಮ ಕಡೆಯ ಪದ್ಧತಿ ಅಷ್ಟೆ” ಎಂದೆ ಸ್ವಲ್ಪ  ಕಟುವಾಗಿ..  ನನ್ನ...

7

ಹೊಸ ವರ್ಷ ಆಚರಣೆ

Share Button

ನಮ್ಮ ಪೂರ್ವೀಕರ ನವವರುಷ ಯುಗಾದಿಕಾಲಮಾನ ಗಣನೆ ಸಂವತ್ಸರಗಳು ಪ್ರಭವಾದಿಈ ಗ್ರಿಗೋರಿಯನ್ ಕಾಲಮಾನದ ಕಾಲೆಂಡರ್ ದೇಣಿಗೆಬ್ರಿಟೀಷರ ದಾಸ್ಯ ಸಂಕೋಲೆಯ ನೆನಪಿನ ಕೊಡುಗೆ. ನಮ್ಮ ಹಿರಿಯರೂ ಆಚರಿಸುತ್ತಿದ್ದರು ಹೊಸ ವರ್ಷಸಿಹಿ ತಿಂದು ದೇಗುಲಗಳಿಗೆ ಭೇಟಿಯಿತ್ತು ಹರ್ಷನಮ್ಮ ಕಾಲದ ಅಭ್ಯಾಸ ಹೊಸ ವಸ್ತ್ರ ಧಾರಣೆರಾತ್ರಿಯಲಿ ದೂರದರ್ಶನ ಕಾರ್ಯಕ್ರಮಗಳ ವೀಕ್ಷಣೆ ಈ ತಡರಾತ್ರಿ...

6

ಜ್ಯೋತಿರ್ಲಿಂಗ 5 : ವೈದ್ಯನಾಥೇಶ್ವರ

Share Button

‘ಬೋಲ್ ಭಂ, ಬೋಲ್ ಭಂ’, ಎನ್ನುವ ಭಕ್ತರ ಕೂಗು ಕೇಳಿಸುತ್ತಿದೆಯಾ ವೈದ್ಯನಾಥ. ಎಲ್ಲಿರುವೆ ನೀನು, ಏಕೆ ಕಾಡುವೆ ನಿನ್ನ ದರುಶನಕ್ಕಾಗಿ ಬರುವ ಭಕ್ತರನ್ನು? ಮಹಾರಾಷ್ಟ್ರದ ಪರ್ಲಿಯಲ್ಲಿರುವೆಯೋ, ಅಥವಾ ಜಾರ್ಖಂಡ್‌ನ ದೇವಘರ್ ನಲ್ಲಿರುವೆಯೋ, ಅಥವಾ ಹಿಮಾಚಲದ ಕಾಂಗ್ರಾ ನಗರದಲ್ಲಿರುವೆಯೋ ತಂದೆ? ಕನ್ವರ್ ಯಾತ್ರೆಯ ಸಮಯದಲ್ಲಿ,, ಬಿಹಾರದ ಸುಲ್ತಾನ್‌ಗಂಜ್‌ನಲ್ಲಿ ಹರಿಯುವ...

7

ಅವಿಸ್ಮರಣೀಯ ಅಮೆರಿಕ-ಎಳೆ 3

Share Button

ಹಾಂಗ್ ಕಾಂಗ್ ನತ್ತ… ನನ್ನ ಗಾಬರಿಯ ಮಧ್ಯದಲ್ಲೇ, ಮುಂದಿನ ತಪಾಸಣಾ ಹಂತದಲ್ಲಿ, ಕೈಚೀಲದಲ್ಲಿದ್ದ ನೀರಿನ ಬಾಟಲಿ ಕಸದ ಬುಟ್ಟಿ ಸೇರಿತು! ಯಾವುದೇ ದ್ರಾವಣವನ್ನು ಕೈಚೀಲದಲ್ಲಿ ಒಯ್ಯಬಾರದೆಂಬ ವಿಷಯವನ್ನು ಮಕ್ಕಳು ತಲೆಗೆ ತುಂಬಿದ್ದರೂ, ಬಾಟಲಿಯಲ್ಲಿದ್ದ ನೀರು ಖಾಲಿ ಮಾಡಲು ಮರೆತೇ ಹೋಗಿತ್ತು! ಮುಂದಿನ ಹಂತದಲ್ಲಿ ದಿರುಸುಗಳ ತಪಾಸಣೆ..!. ಕೈಯಲ್ಲಿರುವ...

8

ಲೋಕದಲ್ಲಿ ಹೆಸರುವಾಸಿಯಾದ ಸಾಕು ತಂದೆ…

Share Button

‘ಅನಾಥೋ  ದೈವ ರಕ್ಷಕಃ’  ದಿಕ್ಕಿಲ್ಲದವರನ್ನು, ತನ್ನವರು ಯಾರೆಂದು ತಿಳಿಯದವರನ್ನು, ತನ್ನವರಿಂದಲೇ  ಪೀಡನೆಗೊಳಗಾದವರನ್ನು ಕಷ್ಟ ಇಲ್ಲವೇ ಅಪಾಯದ ಸ್ಥಿತಿಯಲ್ಲಿದ್ದಾಗ  ಒಂದಿಲ್ಲೊಂದು ವಿಧದಲ್ಲಿ ದೇವರು ರಕ್ಷಿಸುತ್ತಾನೆ. ಇದು ಆಸ್ತಿಕರ, ಅನುಭವಿಗಳ ವಿಶ್ವಾಸ. ಕೆಲವೊಮ್ಮೆ ಇಂತಹ ರಕ್ಷಣೆಯು ಯಾವುದೋ ಒಂದು ಮಹತ್ಕಾರ್ಯಕ್ಕೋ ಲೋಕಕಲ್ಯಾಣಕ್ಕೋ ದೈವ ಸಂಕಲ್ಪವಾಗಿ ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಪುರಾಣದೊಳಗೆ...

12

ಸದಾ ಕಾಡುವ ಈ ವರ್ಷದ ಕೊನೆಗಳಿಗೆಯಲಿ…

Share Button

ಹಾಗಯೇ ಸುಮ್ಮನೆ ಹೊಸ‌ವರ್ಷದ ಹೊಸ್ತಿಲಲಿ…ಆಗೇಯೇ ತಾನೇ 2020 ರ ಕೊರೋನಾ ಮಹಾಮಾರಿಯ ಸೆರಮೆನೆಯಿಂದ ಬಿಡುಗಡೆ ಪಡೆದು ಕಲವೇ ದಿನಗಳಾಗಿದ್ದವು. ಅಷ್ಟರಲ್ಲಿ ಹೊಸವರ್ಷದ ಆಗಮನ. ಒಲ್ಲದ ಮನಸ್ಸಿನಿಂದ 2021 ನ್ನು ಬರಮಾಡಿಕೊಳ್ಳಬೇಕಿತ್ತು. ಆದರೂ ಕಾಲ ಎಂದಿಗೂ ನಿಲ್ಲುವುದಿಲ್ಲವೆಂಬ ವೇದಾಂತದೊಂದಿಗೆ ಈ ವರ್ಷದ ಆಗಮನ ಆಗಿಯೇ ಹೋಯಿತು. ಎಷ್ಟೋ ತಿಂಗಳುಗಳಿಂದ...

8

ಮನೆಗೊಬ್ಬ ಕವಯತ್ರಿ…

Share Button

ಸತ್ಯವಾಗಿಯೂಸಹಜವಾಗಿಯೂಪ್ರತಿ ಹೆಣ್ಣುಒಬ್ಬ ಕವಯತ್ರಿಯೇ,,,, ಒಬ್ಬಳು ಬಗೆಬಗೆಯಅಡುಗೆಯ ಸ್ವಾದಗಳಲ್ಲಿತನ್ನ ಭಾವ ಬೆರೆಸುತ್ತಾರುಚಿಗಳ ಮೂಲಕ ಕವನಗಳ ಬರೆಯತ್ತಾಳೆ, ಮತ್ತೊಬ್ಬಳುಬಣ್ಣಬಣ್ಣಗಳ ದಾರಮಣಿಗಳಲ್ಲಿ ಭಾವಗಳ ಬೆರೆಸುತ್ತಾಕಸೂತಿಯ ಕಲೆಗಳ ಚಿತ್ತಾರದಿಕವನಗಳ ಬಿಡಿಸುತ್ತಾಳೆ, ಇನ್ನೂಬ್ಬಳುಮಣ್ಣನ್ನು ಹದಗೊಳಿಸಿಭಾವಗಳ ಬೀಜ ಬಿತ್ತಿಪುಷ್ಷಗಳ ಚೆಲ್ವಿಕೆಯಲ್ಲಿಕವನಗಳ ಅರಳಿಸುತ್ತಾಳೆ, ಮನೆ ಮನೆಯ ಮುಂದೆಬಿಟ್ಟಿರುವ ಚುಕ್ಕಿಗಳಲ್ಲಿಸೇರಿಸಿ ಎಳೆದಿರುವ ಗೆರೆಗಳಲ್ಲಿಕವನಗಳು ಬಣ್ಣ ತುಂಬಿಕೊಂಡುರಂಗು ರಂಗಿನ ರಂಗೋಲಿಗಳಾಗಿರುತ್ತವೆ, ಕವಿಗಳೆಂದು...

9

ಈ ಕೂಸು ನಮಗಿರಲಿ..

Share Button

ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ. ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ...

11

ಹೆಡತಲೆಯ ವಿಸ್ಮಯ

Share Button

ನಾನು ಹಲವಾರು ಬಾರಿ ‘ಹೆಡತಲೆ’ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಹಲವು ದೇವಸ್ಥಾನಗಳು ನಮ್ಮಲ್ಲಿ ಕೆಲವು ಭಾವನೆಗಳನ್ನು, ನೆನಪುಗಳನ್ನು ಅಚ್ಚಳಿಯದೆ ಉಳಿಸಿಬಿಡುತ್ತವೆ. ಅಂತಹ ಒಂದು ಭವ್ಯ ಸುಂದರ ವಿಸ್ಮಯಕಾರಿ ದೇವಸ್ಥಾನದ ದರ್ಶನವೇ ಈ ಲೇಖನಕ್ಕೆ ಪ್ರೇರಣೆ. ‘ಹೆಡತಲೆ’ ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಹನ್ನೆರಡು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟಗ್ರಾಮ....

13

“ಪ್ರಕೃತಿಯ ಮಡಿಲು”

Share Button

“ಕಡಿದೇ  ಕಾಡು,ಕಟ್ಟಬೇಕೇನೋ ಮನುಜ ಗೂಡು?,ಕಾಡಿನ ನಡುವೆಯೂ ಒಂದುಮನೆಯ ಮಾಡಿ ನೋಡು”. “ಹಸಿರಿನಿಂದಲೇ ಉಸಿರು,ಇದನ್ನು ನೀ ಮರೆಯದಿರು,ಹಸಿರು ಇಲ್ಲದಿರೆ ದುರ್ಭರಈ ಭೂಮಿ ಮೇಲೆ ನಿನ್ನ ಪಾಡು”. “ಅಲ್ಲೊಂದು ಪಾತರಗಿತ್ತಿ,ಇಲ್ಲೊಂದು ಹಾರಿ ಬಂದಿಹ ಹಕ್ಕಿ ಎಲ್ಲೆಲ್ಲೋ ಸುತ್ತಿ,ಕಣ್ಮುಚ್ಚಿ ಆಲಿಸು ಒಮ್ಮೆಆ ಚಿಲಿಪಿಲಿ ಹಾಡು”. ಬೀಸುತಿಹುದು ತಂಪು ತಂಗಾಳಿ,ಬಂದಿಹುದು ಹೂವ ಸುಗಂಧಇನ್ನೆಲ್ಲಿಂದಲೋ...

Follow

Get every new post on this blog delivered to your Inbox.

Join other followers: