Monthly Archive: July 2014

0

ಬಯಲಿನ ಬಾಳು

Share Button

ಎಳೆಕಿರಣಗಳ ಎಡತಾಕಿಸಿಕೊಂಡ ತೆಂಗಿನ ಗರಿಗಳಿಗೆ ಎಲ್ಲಿಲ್ಲದ ಉತ್ಸಾಹ. ಬೆಳಗಾಯಿತೆಂದರೆ ನಾನಾ ಹಕ್ಕಿಗಳು, ತರೇವಾರಿ ಕೂಗಿನೊಂದಿಗೆ ತನ್ನ ಗರಿಗಳ ಮೇಲೆ ಕುಳಿತು ಬೆಳಗನ್ನು ಆಸ್ವಾದಿಸುವ ಸಮಯಕ್ಕೆ ಕಾಯುತ್ತಿರುತ್ತದೆ ಈ ತೆಂಗಿನ ಮರ. ಹಳ್ಳಿ ಗುಡಿಸಲುಗಳಲ್ಲಿ ಏನಿಲ್ಲವೆಂದರು ಅಂಗಳದಂಚಿಗೆ ಒಂದೆರಡು ತೆಂಗಿನಮರಗಳು ಸಾಮಾನ್ಯ. ಗೂನಡ್ಕದಲ್ಲಿರುವ ಸುಬ್ಬಪ್ಪಜ್ಜನ ಗುಡಿಸಲು ಇದಕ್ಕೆ ಹೊರತಾಗಿಲ್ಲ....

1

ನಾಲ್ಕುನಾಡು ಅರಮನೆ..ಕಿಂಡಿ

Share Button

  ಮಡಿಕೇರಿಯಿಂದ ಸು ಮಾರು 40 ಕಿ.ಮೀ ದೂರದ ನಾಪೋಕ್ಲು ಎಂಬಲ್ಲಿ, ತಡಿಯಾಂಡ್ ಮೋಳ್ ಬೆಟ್ಟದ ತಪ್ಪಲಲ್ಲಿ ಇರುವ ಈ ‘ನಾಲ್ಕುನಾಡು ಅರಮನೆ’ ಎರಡು ಶತಮಾನಗಳಷ್ಟು ಹಳೆಯದು. ದೊಡ್ಡವೀರರಾಜನ ಕಾಲದಲ್ಲಿ ಕಟ್ಟಲಾಯಿತು ಎಂದು ಇತಿಹಾಸ ಹೇಳುತ್ತದೆ.   ಈ ಅರಮನೆಯಲ್ಲಿ ಒಂದು ವಿಶಿಷ್ಟವಾದ ‘ಕಿಂಡಿ’ ಇದೆ. ಈ ಕಿಟಿಕಿಯ ಮೂಲಕ...

1

ರೈತರ ಮಕ್ಕಳೇಕೆ ಬೇಸಾಯ ಮಾಡಲ್ಲ ?

Share Button

ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ. ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ. ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು.ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ,...

6

ಮಾಲಕ್ಕನೂ ಮೊಸರನ್ನವೂ…

Share Button

ಇಂದು ಬೆಳಿಗ್ಗೆ ಮಾಲಕ್ಕ ಮಧ್ಯಾಹ್ನ ಊಟಕ್ಕೆ  ಬಿಸಿಬೇಳೆಭಾತ್ ಮತ್ತು ಮೊಸರನ್ನ ಮಾಡುತ್ತೇನೆಂದು ಘೋಷಿಸಿದಾಗ ಮಧ್ಯಾಹ್ನಕ್ಕಿಟ್ಟುಕೊಂಡ ಗೆಳತಿಯ ಜೊತೆಗಿನ ಪ್ರಾಜೆಕ್ಟ್-ಕಟ್ಟೆ ಹರಟೆಯನ್ನು ಸಂಜೆ ನಾಲ್ಕಕ್ಕೆ ಮುಂದೆ ಹಾಕುವ ತೀರ್ಮಾನ ಮಾಡಿದೆ. ಮಾಲಕ್ಕನ ಅಡುಗೆಯ ದೊಡ್ದ ಅಭಿಮಾನಿ ನಾನು. ಅದರಲ್ಲೂ ಮೈಸೂರು ಸ್ಪೆಷಲ್ ಮೊಸರನ್ನ, ಬಿಸಿಬೇಳೆ ಭಾತ್ ಇಂತಹುದನ್ನೆಲ್ಲ ಮೈಸೂರಿನವರಿಗಿಂತ...

0

ಹೊನ್ನೇ ಮರದ ಸಾಹಸಗಾಥೆ!

Share Button

ಮಾವಿನಕೆರೆ ಯಲ್ಲಿರುವ  ಲಕ್ಶ್ಮಿ ವೆಂಕಟರಮಣ   ಸ್ವಾಮಿಯ ದೇವಸ್ಥಾನದ ಆವರಣದಲ್ಲಿ , ಗೋಡೆಯ ಮೂಲಕ ಹಾದು ಬೆಳೆ ದು   ನಿಂತ ಹೊನ್ನೇ ಮರದ ಸಾಹಸಗಾಥೆ ನೋಡಿ….                           – ಸುರಗಿ +17

2

ಭಾಷಾಭಿಮಾನ…

Share Button

    ಕೀರ್ತಿವಂತ ಬಹುಭಾಷಾ ಬಲ್ಲಿದ. ಅವನಿಗೆ ಇತ್ತೀಚೆಗೆ ರಾಮಕೃಷ್ಣ ಸ್ನೇಹಿತನಾದ. ನನ್ನ ಮಾತೃಭಾಷೆ ಯಾವುದೆಂದು ಹೇಳು ಎಂದು ಸ್ನೇಹಿತನಿಗೆ ಸವಾಲೆಸೆದ. ಹೇಳಿದರೆ ನಿನಗೊಂದು ಮೊಬೈಲು ಉಡುಗೊರೆ ಕೊಡುವೆ ಎಂದ. ಅವನ ಷರತ್ತಿಗೆ ರಾಮಕೃಷ್ಣ ಒಪ್ಪಿದ. ರಾಮಕೃಷ್ಣ ಒಂದು ದಿನ ಕೀರ್ತಿವಂತನನ್ನು ಮನೆಗೆ ಕರೆಸಿ ಅವನಿಗೆ ರಾಜೋಪಚಾರ...

1

ಕಾಲ ಕಾಯುವುದಿಲ್ಲ..

Share Button

ಕಾಲ ಕಾಯುವುದಿಲ್ಲ ಗೆಳತಿ.. ಆಗಲೇ ಬೇಕಾದುದಕೆ ಮರುಕವನೇಕೆ ಪಡುತಿ?   ಈ ಭಾನು ಧಗ ಧಗ ಆಪೋಷನಗೊಂಡ ನೀರು ಆವಿಯಾಗಿ ಕೃಷ್ಣ ಮೇಘವಾಗಿ ಧೋ ಎಂದು ಬಣ ಬಣಗೊಂಡ ಕೆಂಪು ಭೂಮಿಗೆ ಸುರಿದು ತೊರೆಯಾಗಿ ಹೊಳೆಯಾಗಿ ಹರಿಯುತ್ತದೆ. ಸಹನಾ ಧರಿತ್ರಿ ನೀರನ್ನು ಹೀರಿ ಪುಷ್ಪವತಿಯಾಗಿ ಹಸಿರು ಫಲವತಿಯಾಗುತ್ತಾಳೆ...

3

ಯಕ್ಷಗಾನದ ಟೆಂಟ್, ಸೋಜಿ ಪಾಯಸ ಮತ್ತು ಬಾಲ್ಯ

Share Button

  “ಬೈಗಿನಿಂದ ಬೆಳಗಾಗುವವರೆಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಡಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ಕಾಳಗ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಸರಿಸುವುದೊಂದು...

3

ವರ್ಷ ವರ್ಷ ಕಳೆದರೂ ಹರ್ಷ ಮರಳಿ ಬರುತಿದೆ..

Share Button

  ಇತ್ತೀಚಿನ ದಿನಗಳಲ್ಲಿ ಜನರಿಗೆ ಜೀವನದಲ್ಲಿ ಏನಾದರೊ೦ದು ಬದಲಾವಣೆಗಳ ಅಗತ್ಯವಿದೆ.ಅದಕ್ಕಾಗಿ ಏನಾದರೊ೦ದು ರೀತಿಯ ಸ೦ಭ್ರಮ ಪಡುವುದು ರೂಡಿಯಾಗಿದೆ.ಪಿಕ್ನಿಕ್,ಚಾರಣ,ಪ್ರವಾಸ,ವಿವಿಧ ಊಟೋಪಚಾರ,ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವ ಆಚರಿಸುವುದು,ಪಾರ್ಟಿಗಳನ್ನುಏರ್ಪಡಿಸುವುದು ಸಾಮಾನ್ಯವಾಗಿದೆ.ಹೆಚ್ಹೇಕೆ ಮನೆ ಕೆಲಸದವರೂ ಮಗಳ ವಿವಾಹ  ವಾರ್ಷಿಕೋತ್ಸವವೆ೦ದೂ,ಮೊಮ್ಮಗನ ಹುಟ್ಟುಹಬ್ಬ ಎ೦ದೂ ರಜೆ ಹಾಕುವುದಿದೆ.ಇತ್ತೀಚೆಗೆ ಕೆಲವು ಶಾಲೆಗಳಲ್ಲೂ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ.ಒ೦ದು ತಿ೦ಗಳಲ್ಲಿ ಯಾರದೆಲ್ಲ ಹುಟ್ಟುಹಬ್ಬ ಬರುವುದೋ...

3

ಯೂಥ್ ಗಳ ಸಾಥ್…

Share Button

ನಿನ್ನೆ ಸಂಜೆ,ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಒಫ಼್ ಇಂಡಿಯ (ಯೈ.ಎಚ್.ಎ.ಐ) ಗಂಗೋತ್ರಿ ಮೈಸೂರು, ಘಟಕದ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವಿತ್ತು. ಅದೊಂದು ಆಚ್ಚುಕಟ್ಟಾದ ಸರಳ ಸುಂದರ ಕಾರ್ಯಕ್ರಮವಾಗಿತ್ತು. ಮೂರು ವರ್ಷಗಳ ಹಿಂದೆ ಯೈ.ಎಚ್.ಎ.ಐ, ಗಂಗೋತ್ರಿ ಘಟಕದ ಪರಿಚಯವಾಯಿತು. ಈ ಒಡನಾಟ...

Follow

Get every new post on this blog delivered to your Inbox.

Join other followers: