Category: ಛಾಯಾ-Klick!

1

ಗುಟುಕು ನೀರು ತಾರಮ್ಮಾ

Share Button

ಮಾರ್ಚ್ 22, ವಿಶ್ವ ಜಲದಿನದ ಪ್ರಯುಕ್ತ ಈ ಚಿತ್ರ.. – ಭಾರತಿ ಪಿ.ಜಿ +18

3

ಕನ್ನಡದ ಪ್ರಥಮ: ಹಲ್ಮಿಡಿ ಶಾಸನ

Share Button

ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ . +7

2

ಒಡಿಶಾದ ನೃಸಿಂಗಪಟ್ಟಣ..

Share Button

ಒಡಿಶಾದ ನೃಸಿಂಗಪಟ್ಟಣ ಎಂಬ ಪುಟ್ಟ ಹಳ್ಳಿಯ ಮಾರ್ಗದುದ್ದಕ್ಕೂ ಕಾಣಿಸಿದ ಹುಲ್ಲಿನ ಮನೆಗಳಿವು. ಸಗಣಿ ಸಾರಿಸಿದ ಗೋಡೆಗಳ ಮೇಲಿನ ಕಲಾವಂತಿಕೆ ಮತ್ತು ಸುತ್ತುಮುತ್ತಲಿನ ಸ್ವಚ್ಛತೆ ಇಷ್ಟವಾಯಿತು. ಕಾಲುದಾರಿ ರಸ್ತೆಯ ಮಧ್ಯದಲ್ಲಿ ಮನೆಯಾಕೆ ಕುಟ್ಟಿದ ಅವಲಕ್ಕಿಯನ್ನು ಜರಡಿಯಲ್ಲಿ ಶೋಧಿಸಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತಿದ್ದಳು. ಇನ್ನೊಂದು ಕಡೆ ಭತ್ತದ ತೆನೆಯನ್ನು ಕಲ್ಲಿಗೆ...

2

ಕೋಗಿಲೆ

Share Button

ಈ ನಡುವೆ ಪದೇ ಪದೇ ಕೋಗಿಲೆ ಕೂಗು ನಿಮ್ಮ ಕಿವಿಗೆ ಕೇಳಿಸುತ್ತಿದೆ ಅಲ್ಲವೇ? ಆದರೆ ಕಣ್ಣಿಗೆ ತಕ್ಷಣಕ್ಕೆ ಕಾಣುವುದಿಲ್ಲ ಕಂಡರು ಗಂಡು ಹೆಣ್ಣು ಜೊತೆಯಲ್ಲಿ ಸಿಗುವುದಿಲ್ಲ ಅಲ್ಲವೆ…ನೀವು ಪಕ್ಷಿ ವೀಕ್ಷಣೆ ಮಾಡೊ ಹವ್ಯಾಸ ಬೆಳಸಿ ಕೊಂಡರೆ ಇದೆಲ್ಲಾ ಸಾದ್ಯವಾಗುತ್ತದೆ (ಕೆಲವು ನಿಯಮಗಳನ್ನು ಪಾಲಿಸ ಬೇಕಾಗುತ್ತದೆ) ನಿಮಗೆ ಇನ್ನಷ್ಟು...

5

ಕೃಷ್ಣಾ ನೀ ಬೇಗನೇ ಬಾರೋ

Share Button

ಸ್ವಾತಿ ಭಟ್ ಅವರ ಕುಂಚಪ್ರಪಂಚದಲ್ಲಿ ಮೂಡಿದ ಚಿತ್ರ…’ಕೃಷ್ಣಾ ನೀ ಬೇಗನೇ ಬಾರೋ’ …   +43

5

ಹಚ್ಚೇವು ಹಲಸಿನ ಹಣ್ಣ…

Share Button

‘ಮೆಟ್ಟುಗತ್ತಿ’ ಇಟ್ಟುಕೊಂಡು, ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಲಸಿನಹಣ್ಣು ಹೆಚ್ಚುವ ಸಾಂಪ್ರದಾಯಿಕ ಶೈಲಿ…   +51

3

ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ

Share Button

ಬಿದಿರಿನ ಕುರಿತಾದ ಈ ಜನಪದ ಗೀತೆಯನ್ನು ಬರೆದು, ಬಿದಿರಿನ ಮೆಳೆಯ ಬುಡದಲ್ಲಿಯೇ ಇರಿಸಿದ್ದಾರೆ.  ಈ ಚಿತ್ರವನ್ನು ಕ್ಲಿಕ್ಕಿಸಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಗುವ ‘ಬಿಡದಿ’ಯಲ್ಲಿರುವ “‘ಜಾನಪದ ಲೋಕ ” ದಲ್ಲಿ.   – ಸುರಗಿ +50

6

ಬೇಂದ್ರೆ- ಶ್ರೀಮಾತಾ – ಸಾಧನಕೇರಿ

Share Button

ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.                 –...

6

ರೈಲುಹಳಿಗಳ ಮೇಲೆ ಲಾರಿಗಳು….RORO.!

Share Button

    ಡಿಸೆಂಬರ್ 13, 2014  ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ  ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ   ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ  ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು  ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ  ಹಿನ್ನೆಲೆ...

2

ರಾಶಿ ವನ

Share Button

  ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿರುವ ಪ್ರಾತ್ಯಕ್ಷಿಕೆಯೊಂದರಲ್ಲಿ ‘ರಾಶಿ ವನ’ ವನ್ನು ರಚಿಸಿದ್ದಾರೆ. ಹನ್ನೆರಡು ರಾಶಿಗಳಿಗೆ ಶುಭಕರವಾದ ಹನ್ನೆರಡು ಮರಗಳನ್ನು ಒಂದೇ ಕಡೆ ನೆಟ್ಟಿದ್ದಾರೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗೂ ಅನ್ವಯಿಸುವಂತೆ ಒಂದು ಮರ ಇರುತ್ತದೆ.  ಆಯಾ ರಾಶಿಯವರಿಗೆ ಅನ್ವಯಿಸುವ ಮರಗಳು ಹೀಗಿವೆ:  ...

Follow

Get every new post on this blog delivered to your Inbox.

Join other followers: