ಹತ್ತಿಯಂತೆ ಜೀವನ
ಬಂಧ ಭಾರವೆನ್ನಬೇಡಗಂಧ ಹಗುರ ಮರೆಯಬೇಡನಿಂದ ನೆಲದಿ ಬೆಳೆಯಬೇಕು ಬೇರನಿಳಿಸುತಸಂದುಹೋದ ವಿಷಯಕೆಲ್ಲಇಂದು ಮರುಗಲೇಕೆ ಮರುಳೆಬೆಂದು ಹೋಗಬೇಡ ನಿನ್ನೆ ನಾಳೆ ನೆನೆಯುತ ಚಿಂತೆಯೆಂಬುದೊಂದು ಹೊರೆಯುಸಂತೆಯಲ್ಲು ನಿನ್ನ ಕೊರೆದುಭ್ರಾಂತಮಾಡಲ್ಯಾರ ನೀನು ಹೊಣೆಯ ಮಾಡುವೆ?ನಿತಾಂತನನ್ನು ಮನದಿ ನೆನೆಯೆಕಾಂತದಂತೆ ಕಷ್ಟ ಸೆಳೆದುಶಾಂತಿಯನ್ನು ಮನಕೆ ಕೊಡುವ ಏಕೆ ಅಂಜುವೆ? ಮತ್ತು ತಲೆಗೆ ಏರೋ ಮುನ್ನಗತ್ತುಗಳನು ಬದಿಗೆ...
ನಿಮ್ಮ ಅನಿಸಿಕೆಗಳು…