Monthly Archive: March 2025
35.ಪಂಚಮ ಸ್ಕಂದಅಧ್ಯಾಯ – 2ಜಡಭರತ – 2 ಕಳ್ಳರ ಗುಂಪಿನ ಯಜಮಾನಕಾಳಿಗೆ ಹರಕೆ ಹೊತ್ತು,ಪುತ್ರ ಸಂತಾನವ ಪಡೆದುಕಾಳಿಗೆ ನರಬಲಿಯ ಹರಕೆತೀರಿಸಲು,ದಷ್ಟಪುಷ್ಟ ಜಡಭರತನೇಯೋಗ್ಯನೆಂದೆಣಿಸಿಸ್ನಾನಾನಂತರ, ತಂಪುಗಂಧ,ಹೊಸ ಬಟ್ಟೆ,ಕೆಂಪುಹೂಗಳಿಂದವನಅಲಂಕರಿಸಿವಧಾಸ್ಥಾನ ತಲುಪಿದರೂಕಾಳಿಯ ಬಲಿಗೆತಾನೇ ಬಲಿಪಶುವೆಂದರಿತರೂಆತ್ಮಧ್ಯಾನಪರ, ಅಂತರ್ಮುಖಿ,ಭರತನಿಗೆಲ್ಲಿ ದುಗುಡ!ಜೀನವನ್ಮುಕ್ತಿಗೆ ಈ ಬಲಿಹರಿಚಿತ್ತವಾದೊಡೆಆಗಲಿಎಂಬಂತೆ, ತಲೆಬಾಗಿಸಿಖಡ್ಗಕೆ ಶಿರನೀಡಿದಭರತನಬಲಿ ಪಡೆಯಲುಕಾಳಿಗೆಲ್ಲಿದೆ ಸಹನೆ? ವಿಷ್ಣು ಭಕ್ತ, ಸಾಧುವರ್ಯಅಹಿಂಸಾಧರ್ಮನಿರತನತೇಜದ ಮುಂದೆಕ್ಷಣಮಾತ್ರವೂ ನಿಲ್ಲಲಾರದೆಕಾಳಿಯ...
ಸುಖಿಸಲಿ ಜಗಪ್ರೀತಿಯ ಮಳೆ ಹನಿಯಲಿಹೆಪ್ಪುಗಟ್ಟಿದ ಮೌನಧಗ ಧಗಿಸುತಿದೆಮನಸ್ಸಿನ ಒಳಾಂಗಣಆಗದಿರಲಿ ಕ್ಷುಲ್ಲಕ ಕಾರಣಕ್ಕೆನೆಮ್ಮದಿಯ ಬದುಕು ರಣಾಂಗಣ ನೋಡಿಯೂ ನೋಡದಂತೆಕೇಳಿಯೂ ಕೇಳಿಸಿಕೊಳ್ಳದಂತೆಇದ್ದವನೇ ಇಲ್ಲಿ ಕೆಲವೊಮ್ಮೆ ಜಾಣತಪ್ಪಲ್ಲದ ತಪ್ಪಿಗೆ ಗೊತ್ತು ಗುರಿ ಇಲ್ಲದೆಬಂದು ನಾಟುವುದುಮೈ ಮನವ ಛೇದಿಸುವುದುದ್ವೇಷ ಅಸೂಯೆಗಳ ಬಾಣಹರಿಯುವುದು ರಕ್ತ ತರ್ಪಣದೈಹಿಕ ಮಾನಸಿಕ ಹಿಂಸೆಗೆಕುದಿಯುವುದು ರಕ್ತದ ಪ್ರತಿ ಕಣಕಣಪ್ರೀತಿ ತಾಳ್ಮೆ...
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ಅಕ್ಕಪಕ್ಕದ ರಾಜ್ಯಗಳನ್ನೆಲ್ಲ ಗೆದ್ದು ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಆಸೆ. ಅದಕ್ಕಾಗಿ ಹಲವಾರು ಬಾರಿ ಪ್ರಯತ್ನಿಸಿದರೂ ಏಕೋ ಪ್ರತಿ ಬಾರಿಯೂ ಅವನಾಸೆ ಈಡೇರಲಿಲ್ಲ. ಅವನಿಗೆ ನಿರಾಸೆಯಾಯಿತು. ಹೀಗೇ ಏನು ಮಾಡಬೇಕೆಂಬುದು ತಿಳಿಯದೇ ಆಲೋಚನೆಯಲ್ಲಿ ಮುಳುಗಿದ್ದ. ಒಮ್ಮೆ ಮನರಂಜನೆಗಾಗಿ ಬೇಟೆಯಾಡಲು ಹೋದ....
ಸಾಲುಗಳ ಹಕ್ಕಿಯೊಂದುಬಾನಿಗೆ ಹಾರಿಅದೆಲ್ಲಿಗೋ ಹೋಗಿಮತ್ತೆ ಬರುತ್ತದೆ ಹಾಗೆ ಹೀಗೆ…..ಕಡಲ ತೆರೆಗಳಆ ಅಲೆಗಳೂ ತಿರುತಿರುಗಿ ಮರಳಿ ದಡಕ್ಕೆಬರುತ್ತದೆ ಸುಮ್ಮನೆ……. ಹಾರಿ ಹೋದಮೋಡಗಳ ರಾಶಿಚದುರಿ ಹೋದರೂಮತ್ತೆ ಹನಿಯಾಗಿ ಬೀಳುತ್ತದೆ……ಮರವೊಂದರ ಮರೆಗೆಅರಳಿದ ಹೂಗಳುಸುವಾಸನೆಯ ಚೆಲ್ಲಿಹರಡುವುದು ಊರಗಲಕೆ….. ಚಿತ್ತ ಭಿತ್ತಿಯ ಒಳಗೆನೂರೆಂಟು ರೇಖೆಗಳುಬೆಳಕಿನ ಚಿತ್ರ ಬರೆದುನಸು ನಗುತ್ತವೆ ಹಾಗೆ…….ಒಮ್ಮೊಮ್ಮೆ ಹಾಗೆ ಆಡಿದಮಾತು ಮನದಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಬೆಳಿಗ್ಗೆ ಗೋದಾಮಣಿ ಹೊರಟರು. ಮಧ್ಯಾಹ್ನ ಭಾಸ್ಕರ ಬಂದು ಲೆಕ್ಕ ನೋಡಿದ. ಅವನು ಊಟ ಮಾಡಿಕೊಂಡು ಹೊರಟ.ಸಾಯಂಕಾಲ ಕಾಫಿ ಕುಡಿಯುವಾಗ ರಾಜಲಕ್ಷ್ಮಿ ಕೇಳಿದರು.“ಚಿನ್ಮಯಿ ಎಲ್ಲಿ ಗೌರಮ್ಮ?”“ಅವಳು ಫ್ರೆಂಡ್ಸ್ ಜೊತೆ ಕೆ.ಆರ್.ಎಸ್ಗೆ ಹೋದಳು”“ಹೇಗೆ ಓದ್ತಾಯಿದ್ದಾಳೆ?”“ನಂಗೇನು ಗೊತ್ತಾಗತ್ತಮ್ಮ. ಏನೋ ಯಾವಾಗಲೂ ಓದ್ತಾ ಬರೀತಾ ಇರ್ತಾಳೆ. ಅದೇನು ಓದ್ತಾಳೋ...
ನಾನು ಸುಮಾರು ಎರಡು ವರುಷಗಳಿಂದ ಅನುಭವಿಸಿ, ಹೆಣಗುತ್ತಿದ್ದ ಆರೋಗ್ಯ ಸಮಸ್ಯೆ ಉಲ್ಭಣಗೊಂಡು, ಇನ್ನು ಸಹಿಸಲು ಸಾಧ್ಯವೇ ಇಲ್ಲವೆನ್ನಿಸಿದಾಗ ಬೆಂಗಳೂರಿನಲ್ಲಿ ಮಗಳಿಗೆ ಪರಿಚಯವಿದ್ದ ತಜ್ಙ ವೈದ್ಯರ ಬಳಿ ತಪಾಸಣೆಗೆ ಹೋದಾಗ, ಅವರಂದದ್ದು – ಇಷ್ಟು ದಿನ ಈ ನರಕಯಾತನೆಯನ್ನು ಹೇಗೆ ಸಹಿಸಿದಿರೀ ತಾಯಿ, ಇನ್ನು ತಡಮಾಡುವಂತಿಲ್ಲ, ಇನ್ನೇನಾದರೂ ಅಂಗಗಳು...
ಗುಜರಾತಿನ ವಿಶ್ವಪಾರಂಪರಿಕ ತಾಣಗಳು ‘ನೀವು ಭಾರತದ ದೇಶದ ನೂರು ರೂಪಾಯಿ ನೋಟು ನೋಡಿದ್ದೀರಾ?’ ಎಂದು ಯಾರಾದರೂ ಕೇಳಿದರೆ ‘ಅದನ್ನು ನೋಡಿಲ್ದೆ ಏನು? ಈಗಂತೂ ಮನೆಯಿಂದ ಹೊರಗೆ ಹೊರಟರೆ ನೂರು ರೂಪಾಯಿಗಳನ್ನು ಹಿಡಿದೇ ಹೊರಡುವ ಕಾಲ’ ಅಂತ ನಿಮಗೆ ಕೋಪ ಬಂದರೂ ಆಶ್ಚರ್ಯವಿಲ್ಲ. ನಿಜವೇ. ಆದರೆ ಅದರ ಎರಡು...
ಆನಂದಮಯ ಈ ಜಗಹೃದಯ ಎಂದು ಆರಂಭವಾಗುವ ಕವಿ ಕುವೆಂಪು ಅವರ ಆಧ್ಯಾತ್ಮಿಕ ಭಾವಗೀತೆಯಲ್ಲಿ ಬರುವ ಸಾಲು: ‘ಶಿವ ಕಾಣದೆ ಕವಿ ಕುರುಡನೋ; ಶಿವ ಕಾವ್ಯದ ಕಣ್ಣು.’ ಇಡೀ ಕವಿತೆಯು ನಮ್ಮ ಉಪನಿಷತ್ ದ್ರಷ್ಟಾರರು ಕಂಡರಿಸಿ ಕೊಟ್ಟ ‘ಸತ್ಯಂ ಶಿವಂ ಸುಂದರಂ’ ಎಂಬ ದರ್ಶನೋಕ್ತಿಯನ್ನು ಆಧರಿಸಿದೆ; ಅದನ್ನು ಸೃಜನಾತ್ಮಕವಾಗಿ...
“ಮೈಸೂರು ಆಕಾಶವಾಣಿ” ಯು ತನ್ನ ಮನೆಯಂಗಳದಲ್ಲೇ ಶುಕ್ರವಾರ “90 ನೇ” ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತು. ಸವಿ ಸವಿ ನೆನಪಿನ ಚಿತ್ತಾರ ನೂರಾರು ಕೇಳುಗರ ಮನದಲ್ಲಿ ಮೂಡಿತು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಕೇಳುತ್ತಿದ್ದ ಅನೇಕ ಕೇಳುಗರು 90ರ ಸಂಭ್ರಮದಲ್ಲಿ ಆಕಾಶವಾಣಿಗೆ ಹೋದಾಗ ಅಲ್ಲಿನ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ...
34. ಪಂಚಮ ಸ್ಕಂದಅಧ್ಯಾಯ – 2ಜಡಭರತ – 1 ಕರ್ಮಾಂತರ ಫಲದಿಂಜಿಂಕೆಯಾಗಿ ಜನಿಸಿದಭರತಂಗೆಈ ಜನುಮದಲ್ಲಾದರೂನಿರ್ಮೋಹಿಯಾಗಿಭಗವತಾರಾಧನೆಮಾಡಬೇಕೆಂದೆನಿಸಿಪೂರ್ವಜನ್ಮದ ಭರತನಿದ್ದಸಾಲಿಗ್ರಾಮ ಕ್ಷೇತ್ರವ ತಲುಪಿಏಕಾಂಗಿಯಾಗಿದೇಹಾವಸಾನದ ನಿರೀಕ್ಷೆಯಲಿಕೇವಲ ಪ್ರಾಣಧಾರಣೆಯಸಲುವಾಗಿತರಗೆಲೆಯ ಸೇವಿಸಿನದಿಯಲಿ ಮುಳುಗಿಪಶುಜನ್ಮವ ತ್ಯಜಿಸಿದ ಭರತ ಮರುಜನ್ಮದಲಿಬ್ರಾಹ್ಮಣನಾಗಿ ಜನಿಸಿದರೂಏಕಾಂಗಿ, ಮೊದ್ದು ಹುಡುಗಜಡಭರತನೆಂದಅನ್ವರ್ಥನಾಮದಲಿಇದ್ದವಗೆ,ಉಪನಯನ, ಸಂಸ್ಕಾರದ ನಂತರದಲಿಪೂರ್ವ ಜನ್ಮ ಸ್ಮರಣೆಯಾಗಿರಾಜರ್ಶಿಯಾಗಿ, ಭಾಗವತಶ್ರೇಷ್ಟನಾಗಿಪಶುಮೋಹದಿಂ, ಪಶುವಾಗಿ ಜನಿಸಿ,ಕರ್ಮಾಂತರ ಸವೆಸಿ,ಬ್ರಾಹ್ಮಣ ಜನ್ಮ ಪಡೆದುದರಿವಾಗಿಈ...
ನಿಮ್ಮ ಅನಿಸಿಕೆಗಳು…