Author: Nirmala G V

4

ಭಾರತದ ಅಂತರಿಕ್ಷ ಪಯಣಿಗರಿಗೆ/ಸೈನಿಕರಿಗೆ ಸಿದ್ಧ ಆಹಾರ ರೂಪಿಸಿದ ವಿಜ್ಞಾನಿ

Share Button

‘ದಂಡು ಬರಲಿ ದಾಳಿ ಬರಲಿ ಉಂಡಿರು ಮಗನೆ’ ಎನ್ನುವುದು ಗಾದೆ ಮಾತು. ಉಣ್ಣಲು ಊಟ ತಯಾರಿಸಲೇಬೇಕು. ಮನೆಗಳಲ್ಲಿ ಬಿಸಿ ಅಡುಗೆ ಮಾಡಿ ಉಣ್ಣುವುದು ಸರಿ. ಪ್ರಯಾಣದಲ್ಲಿರುವಾಗ ಬುತ್ತಿಯೂಟವೋ, ಆ ಸ್ಥಳದಲ್ಲೇ ಸಿಗುವ ಊಟವೋ ನಡೆಯುತ್ತದೆ. ಆದರೆ ಗಡಿಯಲ್ಲಿ ಹಲವು ತಿಂಗಳುಗಳೇ ಕಳೆಯುವ ಸೈನಿಕರಿಗೆ, ಹಲವಾರು ದಿನಗಳು ಅಂತರಿಕ್ಷದಲ್ಲಿರುವ...

5

ಸುಸ್ವಾಗತ ಸುನೀತಾ

Share Button

ಸ್ವಾಗತವ ಕೋರುವೆವು ಭಾರತ ಸಂಜಾತೆನವಮಾಸ ನಿನ್ನಾವಾಸ ಅಂತರಿಕ್ಷ ಕೋಶಅಸೀಮ ಅದ್ಭುತ ಬಸಿರಿನಲ್ಲೇ ಪುನೀತೆವಿಶ್ವದ ಪ್ರೀತಿಯಲಿ ಮಿಂದು ಎದ್ದಾಕೆಸಾಗರಸ್ನಾನ ಕುಂಭದಿಂದೆದ್ದು ನೀ ಬಂದೆಭುವಿಯ ಮಡಿಲಲಿಂದು ನಗುವ ಲಕ್ಷ್ಮಿಯಾಗಿರುವೆ ಮರುಹುಟ್ಟಿನ ಸಂಭ್ರಮ ಎನಿತು ಬಣ್ಣಿಸಲೆಫಲಿಸಿದೆ ಅಸಂಖ್ಯಾತ ಜನರ ಪ್ರಾರ್ಥನೆಗುಜರಾತಿಗೆ ಮೂಡಿದೆ ಮತ್ತೊಂದು ಕೋಡುಮೊಹ್ಸಾನವಾಗಿದೆ ಹಿರಿಹಿಗ್ಗಿನ ಬೀಡುಝುಲಾಸನದ ಜನರ ಕುಣಿದಾಟಕೆಜೊತೆಯಾಗಿವೆ ಪಟಾಕಿಗಳ...

21

ಕೈಬೀಸಿ ಕರೆಯುವ ಪಾಟನ್ ಮತ್ತು ಮೊಧೇರಾ

Share Button

ಗುಜರಾತಿನ ವಿಶ್ವಪಾರಂಪರಿಕ ತಾಣಗಳು ‘ನೀವು ಭಾರತದ ದೇಶದ ನೂರು ರೂಪಾಯಿ ನೋಟು ನೋಡಿದ್ದೀರಾ?’ ಎಂದು ಯಾರಾದರೂ ಕೇಳಿದರೆ ‘ಅದನ್ನು ನೋಡಿಲ್ದೆ ಏನು? ಈಗಂತೂ ಮನೆಯಿಂದ ಹೊರಗೆ ಹೊರಟರೆ ನೂರು ರೂಪಾಯಿಗಳನ್ನು ಹಿಡಿದೇ ಹೊರಡುವ ಕಾಲ’ ಅಂತ ನಿಮಗೆ ಕೋಪ ಬಂದರೂ ಆಶ್ಚರ್ಯವಿಲ್ಲ. ನಿಜವೇ. ಆದರೆ ಅದರ ಎರಡು...

13

ಕರ್ನಾಟಕ ತೋಟಗಾರಿಕೆಯ ಕನಸುಗಾರ

Share Button

ವಿಜ್ಞಾನಿ ಡಾ.ಎಂ.ಎಚ್.ಮರಿಗೌಡ ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿತ್ತು. ಪಿಂಚಣಿದಾರರ ಸ್ವರ್ಗ ಎನ್ನುವ ಬಿರುದಿಗೂ ಪಾತ್ರವಾಗಿದ್ದು, ಒಳ್ಳೆಯ ಹವಾಮಾನಕ್ಕೆ, ಆರೋಗ್ಯಕರವಾದ ವಾತಾವರಣಕ್ಕೆ ಹೆಸರುವಾಸಿಯಾಗಿತ್ತು. ಇದಕ್ಕೆಲ್ಲಾ ಕಾರಣ ಇಲ್ಲಿದ್ದ ಅಸಂಖ್ಯಾತ ಉದ್ಯಾನವನಗಳು. ಇಂದು ಬೆಂಗಳೂರನ್ನು ಮಾಹಿತಿ ತಂತ್ರಾಂಶದ ರಾಜಧಾನಿ, ಸಿಲಿಕಾನ್‍ ಸಿಟಿ ಎಂದು ಹೊಗಳುವ ಭರಾಟೆಯಲ್ಲಿ...

10

ಭಾರತದ ಮೊದಲ ಉಪಗ್ರಹದ ಸೂತ್ರಧಾರ..

Share Button

ಭಾರತೀಯ ಬಾಹ್ಯವಿಜ್ಞಾನ ಸಂಶೋಧನಾ ಸಂಸ್ಥೆ_ಇಸ್ರೋಗೆ 1984-1994ರ ವರೆಗೆ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಮಾರ್ಗದರ್ಶನ ನೀಡಿ ಸಂಸ್ಥೆಯನ್ನು ಬೆಳಸಿದವರು ‘ಉಪಗ್ರಹ ಪಿತಾಮಹ’ ಎಂದೇ ಪ್ರಖ್ಯಾತರಾಗಿದ್ದ ಡಾ.ಉಡುಪಿ ರಾಮಚಂದ್ರರಾವ್. ಜನಸಾಮಾನ್ಯರಿಗೆ ಪ್ರೊ.ಯು.ಆರ್‍.ರಾವ್ ಎಂದೇ ಪರಿಚಿತರಾಗಿರುವ ಡಾ.ರಾವ್‍ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ಉಡಾವಣೆಯ ಜವಾಬ್ದಾರಿಯನ್ನು...

8

ಭೂವಿಜ್ಞಾನಿ ಡಾ.ಟಿ. ಆರ್. ಅನಂತರಾಮು

Share Button

ಶೀರ್ಷಿಕೆಯೇ ಸೂಚಿಸುವಂತೆ ಡಾ. ಟಿ. ಆರ್. ಅನಂತರಾಮು ಮೂಲತಃ ಭೂವಿಜ್ಞಾನಿ. ಕನ್ನಡ ಸಾಹಿತ್ಯಕ್ಕೂ ಭೂವಿಜ್ಞಾನಿಗಳಿಗೂ ಏನೋ ಆಗಾಧ ನೆಂಟಿರುವಂತಿದೆ. ಪ್ರಸಿದ್ಧ ಕವಿ ನಾಡೋಜ ನಿಸಾರ್‍, ನಿಸ್ಸೀಮ ಸಾಹಿತಿ ಡಾ. ಸೀತಾರಾಮು ಮುಂತಾದವರು ಭೂವಿಜ್ಞಾನಿಗಳೇ. ಇವರೆಲ್ಲರೂ ತಮ್ಮ ಕ್ಷೇತ್ರದಲ್ಲಿ ಪಾರಂಗತರಾಗಿದ್ದಲ್ಲದೆ ಕನ್ನಡ ಸಾಹಿತ್ಯಕ್ಕೆ ಮತ್ತು ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ...

Follow

Get every new post on this blog delivered to your Inbox.

Join other followers: