Author: Kalihundi Shivakumar
ಕನ್ನಡ ಸಾರಸ್ವತ ಲೋಕದಲ್ಲಿ ಅಗ್ರಪಂಕ್ತಿಯ ಸಾಹಿತಿಗಳಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ. “ಸಿಪಿಕೆ” ಈ ಹೆಸರಿನಿಂದಲೇ ಪ್ರಸಿದ್ಧರಾದವರು. ಈ ಮೂರು ಅಕ್ಷರದ ಚಮತ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿತು. ಡಾ ಸಿ ಪಿ ಕೃಷ್ಣಕುಮಾರ್ ರವರು ಸಾಹಿತ್ಯ ಲೋಕದಲ್ಲಿ ಸಾಧಿಸಿದ್ದು ಅಪಾರ. ಅಂದಿನಿಂದ ಇಂದಿನವರೆಗೂ ಕೂಡ ಸರಳ...
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿನೂತನ ಶೈಲಿಯಿಂದ ನಟನೆಗೆ ಹೆಸರುವಾಸಿಯಾಗಿದ್ದ “ಅಪ್ಪು” ರವರ 50ನೇ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು, ಇಡೀ ಕರ್ನಾಟಕ, ಆಚರಿಸಿದೆ. ಹಲವು ಕಡೆ ಪುನೀತ್ ರಾಜಕುಮಾರ್ ಗಾಗಿಯೇ ದೇವಸ್ಥಾನವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಅವರ ಹೆಸರು ರಸ್ತೆಗೆ ವ್ಯಕ್ತಿಗೆ ಸಮಾಜಕ್ಕೆ ಇಟ್ಟಿದ್ದಾರೆ. ಸತ್ತ ನಂತರವೂ...
“ಮೈಸೂರು ಆಕಾಶವಾಣಿ” ಯು ತನ್ನ ಮನೆಯಂಗಳದಲ್ಲೇ ಶುಕ್ರವಾರ “90 ನೇ” ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತು. ಸವಿ ಸವಿ ನೆನಪಿನ ಚಿತ್ತಾರ ನೂರಾರು ಕೇಳುಗರ ಮನದಲ್ಲಿ ಮೂಡಿತು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಕೇಳುತ್ತಿದ್ದ ಅನೇಕ ಕೇಳುಗರು 90ರ ಸಂಭ್ರಮದಲ್ಲಿ ಆಕಾಶವಾಣಿಗೆ ಹೋದಾಗ ಅಲ್ಲಿನ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ...
“ಮಳೆ ನಿಂತರೂ ಮರದಡಿ ಹನಿ….” ಎನ್ನುವಂತೆ, ಯಾವುದೇ ಜಾತ್ರೆಗಳು ಮುಗಿದರೂ ಕೂಡ ಜಾತ್ರೆಯ ಸೊಬಗು, ರೋಮಾಂಚಕ ಕ್ಷಣಗಳು ಮಾತ್ರ ಮತ್ತೆ ಮತ್ತೆ ಮರುಕಳಿಸುತ್ತವೆ!. ಜೊತೆಗೆ ಬಾಲ್ಯದ ದಿನಗಳು ಕೂಡ ನೆನಪಾಗುತ್ತವೆ! ಎಚ್ ಡಿ ಕೋಟೆ ತಾಲೂಕಿನ ಮೂರು ಪ್ರಮುಖ ಜಾತ್ರೆಗಳಾದ ತುಂಬಸೋಗೆ, ಅಂತರಸಂತೆ, ಮತ್ತು ಭೀಮನಕೊಲ್ಲಿ ಜಾತ್ರೆಯೂ...
“ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು”- ಎನ್ನುವಂತೆ… ಈ ಹಂತದಲ್ಲಿ ನಾವು ಮಕ್ಕಳನ್ನು ಹೇಗೆ ಕಾಣುತ್ತೇವೆ, ಹೇಗೆ ಬೆಳೆಸುತ್ತೇವೆ ಎನ್ನುವುದರ ಮೂಲಕ ನಮ್ಮ ಮಕ್ಕಳ ಉತ್ತಮ ಭವಿಷ್ಯ ಅವರ ಬೆಳವಣಿಗೆ ಅಡಗಿದೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೊಡಿಸುವುದೇ ಸಾಹಸದ ಕೆಲಸ. ಈ ಹಂತದಲ್ಲಿ ಒಂದು ರೀತಿಯಲ್ಲಿ ಗೊಂದಲ....
2024ನೇ ವರ್ಷ ಮುಗಿದು 2025 ನೇ ಇಸ್ವಿಗೆ ಕಾಲಿಡುತ್ತಿದ್ದೇವೆ. ಈ ಸಂದರ್ಭ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಏಕೆಂದರೆ 2024ರ ಇಸವಿಯು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಮುದ ನೀಡಿದೆ. ಕೆಲವು ಕಹಿ ಘಟನೆಗಳು ನಡೆದಿರುತ್ತವೆ. ಈ ಕಾಲ ನಿಲ್ಲುವುದಿಲ್ಲ ಅದು ನಿರಂತರ ಪ್ರಕ್ರಿಯೆ. ಅದು ಯಾರಿಗಾಗಿಯೂ...
ಯುಗದ ಕವಿಗೆಜಗದ ಕವಿಗೆಶ್ರೀ ರಾಮಾಯಣ ದರ್ಶನದಿಂದಲೇ ಕೈಮುಗಿದ ಕವಿಗೆ – ಮಣಿಯದವರು ಯಾರು?ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದಕವನ ತತಿಗೆ ತಣಿಯದವರು ಆರು?ಮಲೆನಾಡಿನ ಸೌಂದರ್ಯಕೆ ಕುಣಿದಾಡಿದಕವಿಯ ಜತೆಗೆ ಕುಣಿಯದವರು ಆರು? ಕುವೆಂಪು ರವರ ಬಗ್ಗೆ ತಮ್ಮದೇ ಆದ ಸಾಲುಗಳನ್ನು ಬರೆದವರು ವರ ಕವಿ ದ ರಾಬೇಂದ್ರೆ. ನಿಜಕ್ಕೂ ಈ...
ದಾಸವಾರೇಣ್ಯ ಶ್ರೀ ಪುರಂದರ ದಾಸರು ಹೇಳಿದಂತೆ “ಮಣ್ಣಿಂದ ಕಾಯ ಮಣ್ಣಿಂದ”. “ಮಣ್ಣಿಂದಲೇ ಸಕಲ ಸಂಪತ್ತು”. ಇಂತಹ ಅದಿಷ್ಟೋ ಸಾಲುಗಳು ಇವೆ. ಮಣ್ಣಿನ ಕುರಿತಾಗಿ ನಮ್ಮ ಕವಿಗಳು, ಲೇಖಕರು ಬಹಳ ಮಹತ್ವಪೂರ್ಣವಾಗಿ ಬರೆದಿದ್ದಾರೆ. ಮೇಲ್ಕಂಡ ಸಾಲುಗಳು ಎಷ್ಟೊಂದು ಅರ್ಥಪೂರ್ಣ ಹಾಗೂ ಮೌಲಿಕ. “ಮಣ್ಣು” ಎಂಬ ಎರಡಕ್ಷರ ಕೇಳಿದೊಡನೆ ಮೈಮನಗಳಿಗೆ...
ಯಾವುದೇ ದಿನಾಚರಣೆಗಳು, ದೇವರ ಉತ್ಸವಗಳು, ಧಾರ್ಮಿಕ ಹಬ್ಬಗಳಾಗಿರಬಹುದು…. ರಾಷ್ಟ್ರೀಯ ಹಬ್ಬಗಳಾಗಿರಬಹುದು….. ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮಾಚರಣೆಗಳಾಗಿರುತ್ತವೆ. ಅದರಲ್ಲೂ ಗ್ರಾಮೀಣ ಭಾಗದ ಜಾತ್ರೆಗಳು ವರ್ಣಿಸಲಸದಲ ಅನುಭವ ನೀಡುತ್ತವೆ.ಅಲ್ಲಿ ಎಲ್ಲಾ ಸಂಭ್ರಮಾಚರಣೆಗಳು ಕೂಡ ಅಡಗಿರುತ್ತವೆ. ಇತ್ತೀಚೆಗೆ ತಾನೇ ವೈಭವದ ವಿಶ್ವವಿಖ್ಯಾತ “ಮೈಸೂರು ದಸರಾ” ಸಾಂಗವಾಗಿ ಸಂಪನ್ನಗೊಂಡಿತು. ಮೈಸೂರು...
“ಬಹುಜನ ಹಿತಾಯ… ಬಹುಜನ ಸುಖಾಯ…” ಎಂಬ ದಿವ್ಯ ವಾಕ್ಯವನ್ನಿಟ್ಟುಕೊಂಡು ಬಹಳಷ್ಟು ವರ್ಷಗಳಿಂದ ಮೈಸೂರು ಆಕಾಶವಾಣಿಯು ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳ ಮಹಾಪೂರವೇ ಕೇಳುಗರಿಗೆ ತಲುಪುತ್ತಿದೆ. ಆದರೆ ಈಗ ವಿಭಿನ್ನ ರೀತಿಯ ಕಾರ್ಯಕ್ರಮದ ಸುಗ್ಗಿ ಮೈಸೂರು ಆಕಾಶವಾಣಿಯಲ್ಲಿ ಶುರುವಾಗಿದೆ. ಇದು ಮೈಸೂರು ಆಕಾಶವಾಣಿ...
ನಿಮ್ಮ ಅನಿಸಿಕೆಗಳು…