Daily Archive: November 14, 2019

4

ಮಗುವಿನ ನಗು!

Share Button

ಮಕ್ಕಳು ತಮ್ಮ ನಗುವಿನ ಮೂಲಕ ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿ ಕೊಳ್ಳುತ್ತವೆ.ನಮ್ಮನ್ನೂ ಮಕ್ಕಳಾಗಿಸುತ್ತಾ ತಮ್ಮ ಎತ್ತರಕ್ಕೆ ನಮ್ಮನ್ನು ಕುಗ್ಗಿಸಿ ಬಿಡುತ್ತವೆ. ಸದ್ಗುರು ಹೇಳುತ್ತಾರೆ “ಮಗುವಿನ ಬೆಳವಣಿಗೆಗೆ ಅತ್ಯಂತ ಪ್ರಮುಖ ಒಂದು ವಿಷಯವೆಂದರೆ  ಪ್ರಕೃತಿ ಮತ್ತು ಪಂಚಭೂತಗಳ ಸಂಪರ್ಕ.ಆರೋಗ್ಯವಂತ ದೇಹವಿಲ್ಲದೆ ಆರೋಗ್ಯವಂತ ಮನಸ್ಸಿಲ್ಲ”. ಒಂದು ತಿಂಗಳ ಹಿಂದೆ ಕುಕ್ಕರಹಳ್ಳಿಕೆರೆಯಲ್ಲಿ ಪಕ್ಷಿಗಣತಿ...

6

ನಂದಾದೀಪ

Share Button

ಜಗವ ಸೃಷ್ಟಿಸಿದ ಆ ದೇವರ ಪ್ರತಿರೂಪವಾಗಿ ಜೊತೆಯಲ್ಲಿರುವ ಜೀವನದಲ್ಲಿ ಮೇಲುಕೀಳಗಳೆಂಬ ದುರ್ಭಾವನೆಯಿಲ್ಲದಿರುವ. ಮುಗ್ಧ ನಗು ಅಳುವಿನಿಂದಲೇ ಸರ್ವರ ಮನವ ಗೆಲ್ಲುತ್ತಿರುವ ಜಾತಿ ಮತಗಳ ವಿಷವ ಅರಿಯದೇ ಎಲ್ಲರ ಜೊತೆ ಕೂಡಿ ಬಾಳುತ್ತಿರುವ. ಮುದ್ದು ಮನಸಿನ ಭಾವನೆಯ ಕನ್ನಡಿ ಪೆದ್ದು ನಗುವಿನ ವರ್ತನೆಯ ಚೆನ್ನುಡಿ ನಿರ್ಮಲ ಹೃನ್ಮನಗಳ  ಭಾವದ...

20

ನಂಬಿಕೆಗಳ ಸುತ್ತ…….

Share Button

ನಂಬಿಕೆಗಳು ಪ್ರತಿಯೊಬ್ಬನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಂಬಿಕೆ- ಪದವೊಂದು, ಆದರೆ ಅರ್ಥ ಹಲವು. ಜಗತ್ತು ನಿಂತಿರುವುದು ನಂಬಿಕೆಯ ಮೇಲೆ. ನಾಳೆ ಬೆಳಿಗ್ಗೆ ಎದ್ದೇಳುತ್ತೇವೆ ಅನ್ನುವ ನಂಬಿಕೆಯಿಂದ ರಾತ್ರೆ ನಿದ್ದೆ ಮಾಡುತ್ತೇವೆ. ಜಾತಸ್ಯ ಮರಣಂ ಧ್ರುವಂ- ಹುಟ್ಟಿದವನಿಗೆ ಸಾವು ನಿಶ್ಚಿತ ಅನ್ನುವುದರ ಅರಿವಿದ್ದರೂ, ಸಾವಿಗೆ ಹೆದರಿಕೊಂಡು ಯಾರೂ ಬದುಕುವುದಿಲ್ಲ. ಅದಕ್ಕೇ...

4

ಮಾಡಿದ್ದುಣ್ಣೋ ಮಾರಾಯ

Share Button

ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಒಂದು ಶಾಲೆಯು ನಡೆಯುತ್ತಿತ್ತು. ಆ ಶಾಲೆಯಲ್ಲಿ ನೂರಾರು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು. ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಒಂದು ದಿನ ತರಗತಿಯೊಂದರ ಗಣಿತ ಶಿಕ್ಷಕರು ಸಂಕಲನ ಬಗ್ಗೆ ಪಾಠವನ್ನು ಮಕ್ಕಳಿಗೆ ಮಾಡಿದ ಮೇಲೆ, ಗೃಹಪಾಠಕ್ಕೆಂದು ಕೆಲವು...

6

ಇದು ಉಳುವವನ ಭೂಮಿ…

Share Button

ಪಾಲಿಸಿದರು , ಪೋಷಿಸಿದರು ದೂರಿದರು ,ದೂಷಿಸಿದರು ಹಂಬಲಿಸದರು ,ಹಾರೈಸಿದರು ಬೆಳೆದರು , ಕಳೆ  ಇದ್ದರು ಕಿತ್ತೆಸೆದರು , ಬರಸೆಳೆದರು ನೀರೆರೆದರು, ಸುಮ್ಮನಿದ್ದರು ಹೇಗೆ ನಡೆಸಿಕೊಂಡರೂ ನಾ ಸ್ಥಾವರ ಈ ಎದೆಯ ಒಲವ ಕೊಳ್ಳೆ ಹೊಡೆಯಲಾಗದು ಪ್ರೇಮದೊರತೆಯ ಇಂಗಿಸಲಾಗದು ಪ್ರೀತಿಯ ನಿಕ್ಷೇಪವ ಭೇಧಿಸಲಾಗದು ಪಾಳು ಬೀಳಿಸಿ ಬಂಜಾರಾಗಿಸಲಾಗದು ಇದು...

7

ನಾನು ಕಂಡುಂಡ ಕಾಶೀಯಾತ್ರೆ

Share Button

ನಾಲ್ಕಾರು ದಶಕಗಳ ಹಿಂದೆ ತೀರ್ಥಯಾತ್ರಾಟನೆ ಮಾಡುವವರು 65-70  ವರ್ಷಗಳ ಮೇಲ್ಪಟ್ಟವರು ಎಂಬ ಮಾತು ಬಳಕೆಯಲ್ಲಿತ್ತು.ಯಾಕೆಂದರೆ ಆಗ ಪ್ರಯಾಣ ಸೌಲಭ್ಯ ಈಗಿನಂತೆ ಸುಲಭವಾಗಿರಲಿಲ್ಲ.ಅದಕ್ಕೂ ಹಿಂದೆ ಎಷ್ಟೇ ದೂರವಾದರೂ ನಡೆದೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹೋದವರು ವಾಪಾಸು ಮನೆಸೇರುವರೆಂಬ ಭರವಸೆ ಇಲ. ನನ್ನ ಜೀವನದ ಸಂಜೆಯಾಯ್ತು.ಇನ್ನು ಕಾಶಿಯೋ ರಾಮೇಶ್ವರವೋ ತೆರಳುವುದು....

5

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 12

Share Button

ಪುರಿಯ ಸವಿನೆನಪಲ್ಲಿ… ನಮ್ಮಲ್ಲೊಬ್ಬರು ಪಂಡಾರವರಲ್ಲಿ ಕೇಳಿದರು, “ದೇವರ ಮೂರ್ತಿ ಮರದಿಂದ ತಯಾರಾದುದರಿಂದ ಅಭಿಷೇಕ ಹೇಗೆ ನಡೆಯುವುದು?” ಅದಕ್ಕವರು, “ಹೌದು, ಇಲ್ಲಿ ಮೂರ್ತಿಗೆ ಅಭಿಷೇಕ ಮಾಡುವ ಬದಲು ಪ್ರತಿಬಿಂಬ ಸ್ನಾನವಾಗುತ್ತದೆ. ಅಂದರೆ, ಮೂರ್ತಿಯ ಎದುರು ಕನ್ನಡಿ ಹಿಡಿದು, ಅಲ್ಲಿಯ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಗುವುದು. ಜ್ಯೇಷ್ಠ ಹುಣ್ಣಿಮೆಗೆ ಮಾತ್ರ ಮೂರ್ತಿ ಸ್ನಾನ”...

4

ಗಜ಼ಲ್-2

Share Button

ಈ ರಾತ್ರಿ ನಾವೆಲ್ಲ ಉಂಡು ಬೆಚ್ಚಗೆ ಮಲಗಲೂ ಬಹುದು ಯಾರಿಗೆ ಗೊತ್ತು ಬರೀ ಚಡಪಡಿಕೆಯಲ್ಲದು ಕಳೆದುಹೋಗಬಹುದು ಅಲ್ಲೆಲ್ಲೋ ಗಡಿಯ ಹಿಮದಲ್ಲಿ ಕಾವಲು ನಿಂತ ಯೋಧ ಈ ರಾತ್ರಿ ಅವನ ಮೇಲೆ ಬೆಂಕಿಯ ಮಳೆ ಸುರಿಯಬಹುದು ದೇಶಕ್ಕಾಗಿ ಏನೆಲ್ಲ ದೌರ್ಜನ್ಯಗಳ ಸಹಿಸಿದ್ದಾರೆ ‘ವೀರ’ರು ‘ಸಿದ್ಧ’ ಸೂತ್ರಗಳಲ್ಲಿ ಅವರ ಬಗ್ಗೆ...

4

ಕನ್ನಡ ಉಳಿಸಿ ಬೆಳೆಸಿ..

Share Button

ಕನ್ನಡ ಪ್ರಿಯರೆ ನಮ್ಮ ನೆಲ ಕನ್ನಡ, ಹಸಿರು ಉಸಿರು ಹರಿಯುವ ನದಿ, ಎಲ್ಲವೂ ಕನ್ನಡ. ಹೀಗಿರುವಾಗ, ನಾವೇಕೆ ಕನ್ನಡವನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯಬಾರದು. ಮಾತನಾಡುವಾಗ ಕನ್ನಡ  ಪದ ಬಳಕೆ ಹೆಚ್ಚಾಗಲಿ. ಕನ್ನಡವನ್ನು ಅಭಿಮಾನದಿಂದ ಮಾತನಾಡೋಣ. ಕನ್ನಡ ನುಡಿಯನ್ನು ನಾಡಿನ ಗಲ್ಲಿಗಲ್ಲಿಯೂ ಕಂಫು ಸೂಸುವಂತೆ ಮಾಡೋಣ. ಕನ್ನಡ ಅಭಿವೃದ್ಧಿಯತ್ತ...

4

ಭವ್ಯ ಬದುಕು

Share Button

ಮರದಲ್ಲಿ ಒಂದು ಕಾಗೆ ಇತ್ತು ಅದರ ಪುಟ್ಟ ಮರಿ ಇದೀಗ ಕಣ್ಣು ಬಿಟ್ಟಿತ್ತು. ಅದೇ ರೀತಿ ಮರದಲ್ಲಿ ಹಲವು ಬಣ್ಣ ಬಣ್ಣದ ಪಕ್ಷಿಗಳು ಹಾಡಿ ಕುಣಿಯುತ್ತಿದ್ದವು. ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದ! ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು. ಬರೀ ಕಪ್ಪು....

Follow

Get every new post on this blog delivered to your Inbox.

Join other followers: