Category: ತೀರ್ಥಯಾತ್ರೆ

7

ನಾನು ಕಂಡುಂಡ ಕಾಶೀಯಾತ್ರೆ

Share Button

ನಾಲ್ಕಾರು ದಶಕಗಳ ಹಿಂದೆ ತೀರ್ಥಯಾತ್ರಾಟನೆ ಮಾಡುವವರು 65-70  ವರ್ಷಗಳ ಮೇಲ್ಪಟ್ಟವರು ಎಂಬ ಮಾತು ಬಳಕೆಯಲ್ಲಿತ್ತು.ಯಾಕೆಂದರೆ ಆಗ ಪ್ರಯಾಣ ಸೌಲಭ್ಯ ಈಗಿನಂತೆ ಸುಲಭವಾಗಿರಲಿಲ್ಲ.ಅದಕ್ಕೂ ಹಿಂದೆ ಎಷ್ಟೇ ದೂರವಾದರೂ ನಡೆದೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹೋದವರು ವಾಪಾಸು ಮನೆಸೇರುವರೆಂಬ ಭರವಸೆ ಇಲ. ನನ್ನ ಜೀವನದ ಸಂಜೆಯಾಯ್ತು.ಇನ್ನು ಕಾಶಿಯೋ ರಾಮೇಶ್ವರವೋ ತೆರಳುವುದು....

4

ಕೇದಾರದಲ್ಲಿ ಒಂದು ದಿನ

Share Button

ಆಸ್ತಿಕರಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂಬ ಭಾವ ಹುಟ್ಟಿಸುವ ಸ್ಥಳ ಕೇದಾರನಾಥ. ಚಾರ್ ಧಾಮ್ ಯಾತ್ರೆಯ ಅಂಗವಾಗಿ, 17 ಸೆಪ್ಟೆಂಬರ್ 2016 ರಂದು ಹಿಮಾಲಯದ ಮಡಿಲಿನಲ್ಲಿರುವ ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದೆವು. ಸಂಜೆ ಐದು ಗಂಟೆಗೆ ಒಳಗೆ ಹೋಗಿ ದೇವರ ದರ್ಶನ ಮಾಡಿ, ಪ್ರದಕ್ಷಿಣೆ ಹಾಕಿ, ಫೊಟೋ ಕ್ಲಿಕ್ಕಿಸಿ...

4

ಷಷ್ಠಿಗೆ ಪುಷ್ಠಿ ‘ಸುಬ್ರಹ್ಮಣ್ಯ ಷಷ್ಠಿ’

Share Button

ಪುರಾತನ ಕಾಲದಲ್ಲಿ ಹಿರಣ್ಯಾಕ್ಷನೆಂಬ ರಕ್ಕಸನಿದ್ದನು. ಅವನ ಮಗನಾದ ತಾರಕಾಸುರನೂ ದುಷ್ಟ ರಾಕ್ಷಸ.ಈತನು ಗೋಕರ್ಣ ಕ್ಷೇತ್ರದಿಂದ ಶಿವನ ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡನು. ಯಾಕಾಗಿ ನನ್ನನ್ನು ಕುರಿತು ತಪಸ್ಸು ಮಾಡಿದೆ ಎಂದು ಭಕ್ತರಿಗೊಲಿದ ದೇವರು ಕೇಳಬೇಕಲ್ಲವೇ?.ಹಾಗೆಯೇ ಆಯಿತು.ಪರಮೇಶ್ವರನು ತಾರಕಾಸುರನಲ್ಲಿ ನಿನ್ನ ಇಷ್ಟಾರ್ಥವೇನೆಂದು ಕೇಳಲು ತಾರಕಾಸುರನು ನನಗೆ ಮಹಾದೇವನಾದ...

1

ಹೆಮ್ಮರಗಾಲದ ವೇಣುಗೋಪಾಲ ಮಂದಿರ

Share Button

ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ...

0

ದಕ್ಷಿಣೇಶ್ವರದ ಕಾಳಿ ಮಂದಿರ

Share Button

ಕೊಲ್ಕತ್ತಾದಿಂದ 12 ಕಿ.ಮೀ ದೂರದಲ್ಲಿರುವ ದಕ್ಷಿಣೇಶ್ವರದಲ್ಲಿ, ಪ್ರಸಿದ್ಧವಾದ ಕಾಳಿಕಾಮಾತೆಯ ಮಂದಿರವಿದೆ. ರಾಣಿ ರಾಸಮಣಿಯು, ತನಗೆ ಕನಸಿನಲ್ಲಿ ಕಾಳಿಕಾಮಾತೆಯ ಆದೇಶವಾದ ಮೇರೆಗೆ, ಹೂಗ್ಲಿ ನದಿ ದಂಡೆಯಲ್ಲಿ , 1847-1855 ರ ಅವಧಿಯಲ್ಲಿ ಮನೋಹರವಾದ ಈ ಮಂದಿರವನ್ನು ಕಟ್ಟಿಸಿದಳು. ಬಂಗಾಳಿ ವಾಸ್ತುವಿನ್ಯಾಸದ ಪ್ರಕಾರ ನವರತ್ನಗಳನ್ನು ಸೂಚಿಸುವ, ಒಂಭತ್ತು ಗೋಪುರಗಳಿರುವ ಮಂದಿರವು...

3

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 6

Share Button

ವೈಷ್ಣೋದೇವಿ- ಸಂಜೆ ನಡೆಯುವ ವಿಶೇಷ ಪೂಜೆ ‘ಸಂಜಿ ಚಾಟ್’  ಹೆಲಿಪ್ಯಾಡ್ ನಿಂದ ಮಾತಾಮಂದಿರಕ್ಕೆ  2.5  ಕಿ.ಮೀ ನಡಿಗೆ. ಶೌಚಾಲಯ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆಗಳುಳ್ಳ  ಅಚ್ಚುಕಟ್ಟಾದ ಕಾಲುದಾರಿಯಿದೆ. ಈ ದಾರಿಯಲ್ಲಿಯೂ ಬೇಕಿದ್ದವರಿಗೆ  ಕುದುರೆಗಳೂ ಲಭ್ಯವಿವೆ. ಸುತ್ತಲಿನ ಪ್ರಕೃತಿ, ಪ್ರಪಾತಗಳನ್ನು ವೀಕ್ಷಿಸುತ್ತಾ ನಡೆಯುವಾಗ, ಈ ದುರ್ಗಮ ಬೆಟ್ಟದಲ್ಲಿ...

2

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 5

Share Button

ಕಟ್ರಾ ರೈಲ್ವೇ ಸ್ಟೇಷನ್ – ಯಾತ್ರಾರ್ಥಿಗಳ ನೋಂದಣಿ ಅಂತೂ ಬರೋಬರಿ ಏಳು ಗಂಟೆ ತಡವಾಗಿ. ಮಧ್ಯಾಹ್ನ 1230 ಗಂಟೆಗೆ ಕಟ್ರಾ ತಲಪಿತು. ಬೆಟ್ಟಗುಡ್ಡಗಳ ನಡುವೆ ಇರುವ ಕಟ್ರಾ ರೈಲ್ವೇಸ್ಟೇಷನ್ ಬಹಳ ವಿಶಾಲವಾಗಿದ್ದು ಆಧುನಿಕ ಸವಲತ್ತುಗಳನ್ನು ಹೊಂದಿದೆ. ಪ್ಲಾಟ್ ಫಾರ್ಮ್ ನಲ್ಲಿ, ವಿಶ್ರಾಂತಿ ಕೋಣೆಗಳಲ್ಲಿ ಜನ ಅಲ್ಲಲ್ಲಿ ತೂಕಡಿಸುತ್ತಲೋ...

3

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 4

Share Button

ದಿಲ್ಲಿಯಿಂದ ‘ಕಟ್ರಾ’ ನಗರದತ್ತ ನಮ್ಮ ಮುಂದಿನ ಪಯಣ ದಿಲ್ಲಿಯಿಂದ  ಜಮ್ಮು ಕಾಶ್ಮೀರದ ‘ಕಟ್ರಾ’ನಗರಕ್ಕೆ. ಸಂಜೆ 0530 ಗಂಟೆಗೆ ದಿಲ್ಲಿಯಿಂದ ಹೊರಡುವ  ಶ್ರೀ ಶಕ್ತಿ ಎ‍ಕ್ಸ್ ಪ್ರೆಸ್ ರೈಲು ಗಾಡಿಯನ್ನು ಹತ್ತಿ ಪ್ರಯಾಣಿಸಿದೆವು. ಸುಮಾರು 70  ಕಿ.ಮೀ ಚಲಿಸಿದ ರೈಲು ಇದ್ದಕ್ಕಿದ್ದಂತೆ   ಒಂದು ಗಂಟೆಗೂ ಹೆಚ್ಚು ಕಾಲ ತಟಸ್ಥವಾಯಿತು....

1

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 3

Share Button

ದಿಲ್ಲಿಯಲ್ಲಿರುವ ‘ಸಾರಸ್ವತ ಸಾಂಸ್ಕೃತಿಕ ಮಂದಿರ’ 08 ಅಕ್ಟೋಬರ್ 2017 ರಂದು ಬೆಳಗ್ಗೆ ದಿಲ್ಲಿಯ ನಿಜಾಮುದ್ದೀನ್ ರೈಲ್ವೇಸ್ಟೇಷನ್ ತಲಪಿದ ನಮ್ಮನ್ನು ತಂಡದ ನಾಯಕರಾಗಿದ್ದ ಮಾರ್ತೇಶ್ ಪ್ರಭು ಅವರು ‘ಸಾರಸ್ವತ ಸಂಸ್ಕೃತಿ ಮಂದಿರ’ಕ್ಕೆ ಕರೆದೊಯ್ದರು. ಅಲ್ಲಿ ಸುಂದರವಾದ ಕೃಷ್ಣನ ಮಂದಿರವಿದೆ. ಯಾತ್ರಿಗಳಿಗೆ ಸ್ನಾನ, ವಿಶ್ರಾಂತಿಗೆ ಅನುಕೂಲಕರವಾದ ವ್ಯವಸ್ಥೆಯಿದೆ. ಈ ಮಂದಿರದಲ್ಲಿ...

3

ರಾಮೇಶ್ವರ, ಕನ್ಯಾಕುಮಾರಿ, ಮಧುರೈ- ಭಾಗ 4

Share Button

ಮದುರೈ  ಕ್ಷೇತ್ರ ತಲುಪಿದಾಗ ಸಂಜೆ 3.40 ಗಂಟೆ.  ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ.  ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ ಸ್ಥಳ ಮದುರೈ.  ವೈಗೈ...

Follow

Get every new post on this blog delivered to your Inbox.

Join other followers: