Category: ಬೊಗಸೆಬಿಂಬ

17

ಕಣ್ಣಿನ ಕಾಗುಣಿತ…

Share Button

ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ, ಇವುಗಳು ತಮ್ಮದೇ ರೀತಿಯಲ್ಲಿ ಸಂವೇದನೆಗಳನ್ನು ನರತಂತುಗಳ ಮೂಲಕ ಮೆದುಳಿಗೆ ಮುಟ್ಟಿಸುತ್ತವೆ. ಇದರ ಮೂಲಕ ಬಾಹ್ಯ ವಸ್ತುಗಳ, ವ್ಯಕ್ತಿಗಳ, ಪರಿಸರದ ವಾಸ್ತವ ಪರಿಚಯ ವ್ಯಕ್ತಿಗೆ ಆಗುವುದು. ಅದರಲ್ಲೂ ಪಂಚೇಂದ್ರಿಯಾಣಾಂ ನಯನಂ ಪ್ರಧಾನಂ ಎಂದು ಕಣ್ಣೇ ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದದ್ದು ಎಂದಿದ್ದಾರೆ....

20

ಬಿಡಲಾಗದ ಚಾಳಿಗಳು…

Share Button

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಪರೀಕ್ಶಾ ವ್ಯವಸ್ಥೆಯಲ್ಲಿ ಕೆಲವು ಹೊಸ ಬದಲಾವಣೆಗಳಿದ್ದವು. ಏನೇನು ಬದಲಾವಣೆಗಳಾಗಿವೆ ಅಂತ ಪರೀಕ್ಷೆಯ ಉಸ್ತುವಾರಿ ಹೊತ್ತಿದ್ದ ಉಪನ್ಯಾಸಕರು ವಿವರಿಸುತ್ತಿದ್ದರು. ಅದನ್ನು ಅರ್ಥೈಸಿಕೊಂಡ, ಸಹೋದ್ಯೋಗಿಯೊಬ್ಬರು ತನಗೆ ತಿಳಿದ ವಿಷಯವನ್ನು ಮರುದಿನ ಇನ್ನು ಕೆಲವರಿಗೆ ವಿವರಿಸುತ್ತಿದ್ದರು. ಹಾಗೆ ವಿವರಿಸುವಾಗ, ಧರಿಸಿದ್ದ ಮುಖಕವಚವನ್ನು ಸರಿಸಿ, ತನ್ನ ಬೆರಳನ್ನು...

8

ತಮ್ಮನನ್ನು ತುಂಡು ತುಂಡು‌ಮಾಡಿ ಕೊಲ್ಲುವವಳಿದ್ದಳು

Share Button

ನನ್ನ  ಸಹೋದ್ಯೋಗಿ ಒಮ್ಮೆ ನಾಲ್ಕು ದಿನ  ರಜದ ಮೇಲಿದ್ದಾಗ  ಎರಡೂ ತರಗತಿಗಳನ್ನು ನಾನೇ ನೋಡಿಕೊಳ್ಳಬೇಕಾಗಿ ಬಂದಂತಹ ಸಮಯದಲ್ಲಿ ನಡೆದದ್ದು ಈ ಪ್ರಸಂಗ. ನಮ್ಮಿಬ್ಬರ  ಕ್ಲಾಸ್ ರೂಮ್‌ಗಳು ದೂರ ಇದ್ದ‌ ಕಾರಣ ಕಂಬೈಂಡ್ ಮಾಡಲು ನಿರ್ಧರಿಸಿ  ಆ ಸೆಕ್ಷನ್‌ನ ಮಕ್ಕಳನ್ನು ಮೌನವಾಗಿ ಸಾಲಾಗಿ‌ ಕರೆತರಲು ಆಯಾಗೆ‌ ಹೇಳಿದೆ. ಒಂದು ತರಗತಿಯನ್ನು ಸಂಭಾಳಿಸುವುದೇ ಕಷ್ಟ....

17

ನಾವೇ ಯೋಚಿಸಿ ನೋಡಬೇಕು ಅಲ್ಲವೇ?

Share Button

ಕೃಷ್ಣನ ಹುಡುಕಾಟದಲ್ಲಿ… ನನ್ನ ಗಂಡ ಆ ಕೃಷ್ಣನಂತಿಲ್ಲ, ಆ ಕೃಷ್ಣನಂತೆ ಮಾತನಾಡುವುದಿಲ್ಲ, ನಗಿಸುವುದಿಲ್ಲ, ನನಗಾಗಿ ಏನೂ ಮಾಡುವುದಿಲ್ಲ, ಅವನಂತೆ ಪ್ರೀತಿ ಮಾಡುವುದಿಲ್ಲ… ಹೀಗೆ ಆಕೆ ಕನ್ನಡ ರಾಧಾಕೃಷ್ಣ ಧಾರಾವಾಹಿಯಲ್ಲಿನ ಕೃಷ್ಣನಿಗೆ ತನ್ನ ಗಂಡನನ್ನು ಹೋಲಿಸಿಕೊಂಡು ಮಾತನಾಡುತ್ತಿದ್ದರು. ‘ನನ್ನ ಮಗ ಆ ಕೃಷ್ಣನಂತೇ ಆಗಬೇಕು’ ಎಂಬುದು ಮತ್ತೊಬ್ಬರ ಆಶಯ....

6

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 6

Share Button

ಪ್ರತಿಭಟನಾಕಾರರಾಗಿ: ಇಂದಿನ ಮುಖ್ಯ ಸಮಸ್ಯೆಗಳಾದ ಲಂಚ, ಭ್ರಷ್ಟಾಚಾರ, ಅಪರಾಧಿಗಳ ಅಧಿಕಾರ-ಗ್ರಹಣ, ಅಂತರ್ಜಾತೀಯ, ಅಂತರ್ಧಮೀಯ ಸಂಘರ್ಷ, ಸಬಲರಿಂದ ದುರ್ಬಲರ ಶೋಷಣೆ, ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತಾತ್ಮಕ ಮೌಲ್ಯಗಳ ನಿರಾಕರಣೆ, ಜಾಗತೀಕರಣ, ಹಾಗೂ ಉದಾರೀಕರಣಗಳ ದುಷ್ಪರಿಣಾಮಗಳ ಅಧ್ಯಯನ ಮತ್ತು ಅವುಗಳ ಬಗೆಗೆ ಜಾಗೃತಿ ಮುಂತಾದವುಗಳನ್ನು ಗಮನಿಸುವ ಮತ್ತು ಆ ದಿಕ್ಕಿನಲ್ಲಿ...

7

ಸಂವೇದನೆ ರಹಿತ ಸಮಾಜ ಸಾಗುತ್ತಿರುವುದು ಎತ್ತ!? 

Share Button

ನಾವು ಯಾವ ವೇಗದಲ್ಲಿದ್ದೇವೆ ಎಂದರೆ, ನಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದರತ್ತ ವಯಸ್ಸು ಮತ್ತು ಮನಸ್ಸನ್ನು ಕೇಂದ್ರೀಕರಿಸಿರುತ್ತೇವೆ. ನಮ್ಮ ಸುತ್ತಲಿನ ಅಗತ್ಯಕ್ಕೆ ಸ್ಪಂದಿಸಲಾರದಷ್ಟು ಸಂವೇದನಾ ರಹಿತ ಮನಸ್ಥಿತಿಯಲ್ಲಿ ಓಡುತ್ತಿರುತ್ತೇವೆ. ಓಡುವ ವೇಗದಲ್ಲಿ ಗುರಿ ಮುಟ್ಟುವ ಕಡೆಗೆ ಮಾತ್ರ ಮನವಿಟ್ಟು, ಜಗದ ಇತರೆ ಆಗುಹೋಗುಗಳಿಗೆ ಪ್ರತಿಕ್ರಿಯಿಸದಂತೆ ಸರ್ವೇಂದ್ರಿಯಗಳಿಗೆ ಶುದ್ಧ ತರಬೇತಿ...

4

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 5

Share Button

(ಋ) ವಿಶಿಷ್ಟ ಜನಸಾಮಾನ್ಯ ಸ್ತ್ರೀಯರು ಸ್ವಾತಂತ್ರ್ಯ ಹೋರಾಟಗಾರ್ತಿಯರು: ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚೆ ಕ್ರಿಸ್ತಪೂರ್ವದಿಂದಲೂ ಬಗೆ ಬಗೆಯಾದ ಹೋರಾಟದಲ್ಲಿ ಭಾಗವಹಿಸಿದ ಬಹುಮಂದಿ ಸ್ತ್ರೀಯರು ಸಮಾಜದ ಉನ್ನತ ವರ್ಗಕ್ಕೆ ಸೇರಿದವರು. ಹೆಚ್ಚಿನ ಸವಲತ್ತುಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪಡೆದ ಮನೆತನಕ್ಕೆ ಸೇರಿದವರು. ಇವರಿಗೆ ತಮ್ಮ ವ್ಯಕ್ತಿ-ವಿಶೇಷತೆಯನ್ನು...

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 4

Share Button

(ಉ) ಇತಿಹಾಸ ನಿರ್ಮಾಪಕಿಯರು ಎಂಟು ನೆಲೆಗಳಲ್ಲಿ: ಕ್ರಿಸ್ತಪೂರ್ವದಲ್ಲಿದ್ದಂತೆ ಕ್ರಿಸ್ತಶಕೆಯಲ್ಲಿಯೂ ರಾಜಮನೆತನದ ಸ್ತ್ರೀಯರು ಮಾತ್ರ ರಾಜ್ಯಾಡಳಿತ ಮತ್ತು ಯುದ್ಧನೀತಿಗೆ ಸಂಬಂಧಿಸಿದಂತೆ, ವ್ಯಾಪಾರೀ ಮನೆತನದವರು ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿದ್ಯಾಭ್ಯಾಸ ಪಡೆಯುತ್ತಿದ್ದರು; ರಾಜ್ಯಾಡಳಿತ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಆಸಕ್ತಿ ತೋರುತ್ತಿದ್ದರು. ಇತಿಹಾಸವು ಪ್ರಧಾನವಾಗಿ ರಾಜ್ಯಾಡಳಿತ ಮತ್ತು ರಾಜ್ಯಗಳ ಏಳುಬೀಳುಗಳ ಇತಿಹಾಸವೇ...

8

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 3

Share Button

(ಈ) ಕ್ರಿಸ್ತಶಕೆಯ ವಿಶಿಷ್ಟ ಸ್ತ್ರೀಯರು ವಿದುಷಿಯರು, ಕವಯಿತ್ರಿಯರು: ಸಂಗೀತ, ನೃತ್ಯ, ಗೃಹಾಲಂಕರಣ, ವರ್ಣಚಿತ್ರಕಲೆ, ತೋಟಗಾರಿಕೆ, ಆಟದ ಸಾಮಾನುಗಳ ತಯಾರಿಕೆಯಲ್ಲಿ ಸ್ತ್ರೀಯರು ನಿರತರಾಗಬೇಕೆಂದು ಧರ್ಮಶಾಸ್ತ್ರಕಾರರು ನಿರ್ದೇಶಿಸಿದ್ದರೂ ದೂರದ ಗುರುಕುಲಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ಹುಡುಗರೊಂದಿಗೆ ಹುಡುಗಿಯರೂ ಇರುತ್ತಿದ್ದರು. ಅವರು ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು, ಕಾವ್ಯ, ಛಂದಸ್ಸು ಮತ್ತು ವಿವಿಧ...

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 2

Share Button

  ಸಮಾನತೆ ಸಾಧನೆಯ ಅಸ್ತಿಭಾರ (ಅ) ವೇದಕಾಲೀನರು ಮಂತ್ರದ್ರಷ್ಟಾರರು: ವೇದ, ಉಪನಿಷತ್ತು, ಪುರಾಣಗಳು ನಮ್ಮ ಪ್ರಾಚೀನ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಆಕರಗಳು. ವೇದಗಳು ಮಂತ್ರದ್ರಷ್ಟಾರರ ಅಭಿವ್ಯಕ್ತಿ. ಅಸಂಖ್ಯಾತ ಪುರುಷ-ಮಂತ್ರದ್ರಷ್ಟಾರರ ಮಧ್ಯೆ ಎದ್ದು ಕಾಣುವ ಸ್ತ್ರೀಯರು ಲೋಪಾಮುದ್ರೆ, ಸುಲಭಾ, ವಿಶ್ವಾವರಾ, ಸಿಕತಾ, ನಿವಾವರಿ, ಘೋಷಾ, ಇಂದ್ರಾಣಿ, ಶಚಿ....

Follow

Get every new post on this blog delivered to your Inbox.

Join other followers: