ಕಾವ್ಯ ಭಾಗವತ 36 : ಭರತ
ಪಂಚಮ ಸ್ಕಂದಅಧ್ಯಾಯ – 2ಭರತ ನಮ್ಮೆಲ್ಲರ ಜನ್ಮಭೂಮಿಭರತವರ್ಷಕೆತನ್ನ ಹೆಸರನ್ನು ಕೊಟ್ಟುಅಮರನಾದಭರತ ಚಕ್ರವರ್ತಿಋಷಭರಾಜನ ಪುತ್ರ ದಶಸಹಸ್ರಾವರುಷಗಳ ಕಾಲಭೂಮಂಡಲವನ್ನಾಳಿಸಕಲ ಪ್ರಜಾಹಿತ, ಲೋಕಹಿತಕಾರ್ಯಂಗಳುಭಾಗವತ ಆರಾಧನೆಯೆಂದೆಣಿಸಿಅಸದಳ ಭಕ್ತಿಯಿಂನಾರಾಯಣ ಸ್ವರೂಪವಂಸಾಕ್ಷಾತ್ಕರಿಸಿವಿರಕ್ತಭಾವದಿಂಸಕಲೈಶ್ವರ್ಯ, ಪತ್ನಿ, ಪುತ್ರಾದಿಗಳಂ ತ್ಯಜಿಸಿಪುಲಹಾಸಮವೆಂಬಸಾಲಿಗ್ರಾಮ ಕ್ಷೇತ್ರದಿನೆಲೆಸಿಸಕಲ ಮೋಹವ ಬಿಟ್ಟುಭಗವಂತನಾರಾಧನೆಯಲಿನೆಲೆಯಾದಭರತನಿಗೂಕಾಡಿದಮೋಹದ ಪರಿಯೊಂದುಭಗತ್ ಸಂಕಲ್ಪ ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42207(ಮುಂದುವರಿಯುವುದು)-ಎಂ. ಆರ್....
ನಿಮ್ಮ ಅನಿಸಿಕೆಗಳು…