Category: ಬೆಳಕು-ಬಳ್ಳಿ

4

ಕಾವ್ಯ ಭಾಗವತ 36 : ಭರತ

Share Button

ಪಂಚಮ ಸ್ಕಂದಅಧ್ಯಾಯ – 2ಭರತ ನಮ್ಮೆಲ್ಲರ ಜನ್ಮಭೂಮಿಭರತವರ್ಷಕೆತನ್ನ ಹೆಸರನ್ನು ಕೊಟ್ಟುಅಮರನಾದಭರತ ಚಕ್ರವರ್ತಿಋಷಭರಾಜನ ಪುತ್ರ ದಶಸಹಸ್ರಾವರುಷಗಳ ಕಾಲಭೂಮಂಡಲವನ್ನಾಳಿಸಕಲ ಪ್ರಜಾಹಿತ, ಲೋಕಹಿತಕಾರ್ಯಂಗಳುಭಾಗವತ ಆರಾಧನೆಯೆಂದೆಣಿಸಿಅಸದಳ ಭಕ್ತಿಯಿಂನಾರಾಯಣ ಸ್ವರೂಪವಂಸಾಕ್ಷಾತ್ಕರಿಸಿವಿರಕ್ತಭಾವದಿಂಸಕಲೈಶ್ವರ್ಯ, ಪತ್ನಿ, ಪುತ್ರಾದಿಗಳಂ ತ್ಯಜಿಸಿಪುಲಹಾಸಮವೆಂಬಸಾಲಿಗ್ರಾಮ ಕ್ಷೇತ್ರದಿನೆಲೆಸಿಸಕಲ ಮೋಹವ ಬಿಟ್ಟುಭಗವಂತನಾರಾಧನೆಯಲಿನೆಲೆಯಾದಭರತನಿಗೂಕಾಡಿದಮೋಹದ ಪರಿಯೊಂದುಭಗತ್ ಸಂಕಲ್ಪ ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :  https://www.surahonne.com/?p=42207(ಮುಂದುವರಿಯುವುದು)-ಎಂ. ಆರ್.‌...

6

ಚಂದದ ಬಾಳಿಗೆ

Share Button

ಒಂದು ಭರವಸೆಯ ಬೆಳಕುಬೇಕು ಚಂದದ ಬಾಳಿಗೆಖುಷಿಯ ಹಂಚಿಕೊಂಡುಸಾಗಬೇಕು ನಾವು ನಾಳೆಗೆಅನ್ಯತಾ ಕಿವಿಕೊಡಬೇಡಿ,ಇಲ್ಲಸಲ್ಲದ ಗಾಳಿ ಮಾತಿಗೆಗೌರವಿಸಿ ಆದರಿಸಿ ಅವರವರಮನದ ಭಾವನೆಗಳಿಗೆ ನಕ್ಕು ಹಗುರಾಗಿ ಬಿಡಿತೊರೆದು ಮನದೊಳಗಿನ ಭಾರಇಂದಿನದು ಇಂದಿಗೆ ಇರಲಿ,ನಾಳೆ ಎಂಬುದು ನಗುನಗುತಮೆಲ್ಲಗೆ ಬರಲಿ ನೆಮ್ಮದಿಯ ತರಲಿಉಸಿರು ಉಸಿರಲ್ಲಿ ಬೆರೆತು ಹೋಗಲಿಬೀಸಿ ಬರುವ ಮಲ್ಲಿಗೆಯ ಕಂಪುಸಿಕ್ಕ ಒಂದು ಸದಾವಕಾಶವನ್ನುಉಪಯೋಗಿಸಿಕೊಂಡು...

5

ಸುಸ್ವಾಗತ ಸುನೀತಾ

Share Button

ಸ್ವಾಗತವ ಕೋರುವೆವು ಭಾರತ ಸಂಜಾತೆನವಮಾಸ ನಿನ್ನಾವಾಸ ಅಂತರಿಕ್ಷ ಕೋಶಅಸೀಮ ಅದ್ಭುತ ಬಸಿರಿನಲ್ಲೇ ಪುನೀತೆವಿಶ್ವದ ಪ್ರೀತಿಯಲಿ ಮಿಂದು ಎದ್ದಾಕೆಸಾಗರಸ್ನಾನ ಕುಂಭದಿಂದೆದ್ದು ನೀ ಬಂದೆಭುವಿಯ ಮಡಿಲಲಿಂದು ನಗುವ ಲಕ್ಷ್ಮಿಯಾಗಿರುವೆ ಮರುಹುಟ್ಟಿನ ಸಂಭ್ರಮ ಎನಿತು ಬಣ್ಣಿಸಲೆಫಲಿಸಿದೆ ಅಸಂಖ್ಯಾತ ಜನರ ಪ್ರಾರ್ಥನೆಗುಜರಾತಿಗೆ ಮೂಡಿದೆ ಮತ್ತೊಂದು ಕೋಡುಮೊಹ್ಸಾನವಾಗಿದೆ ಹಿರಿಹಿಗ್ಗಿನ ಬೀಡುಝುಲಾಸನದ ಜನರ ಕುಣಿದಾಟಕೆಜೊತೆಯಾಗಿವೆ ಪಟಾಕಿಗಳ...

10

ಜೀವನ ಹೋರಾಟ

Share Button

ಎಷ್ಟೆಷ್ಟೋ ಸ್ನೇಹದ ಹಸ್ತಗಳು,ಇಷ್ಟಿಷ್ಟೂ ಬಂಧಗಳ ಅನುಬಂಧ ಬಲಗಳು,ಹಸಿರು ಗಿಡವಾಗಿ ತುಂಬಿ ನಿಂತ ನಿನ್ನ,ಪಕ್ಷಿಗಳ ಬಾಯಿಂದ ವಿಶಿಷ್ಟ ರಾಗಾಲಾಪನೆಗಳು,ನಿರಂತರವಾಗಿ ಮೊಳಗುತ್ತಿವೆ. ವಿಕಟಗೊಂಡ ಪ್ರಕೃತಿಯು,ನಗುವ ಮೋಸದ ಮನುಷ್ಯನಾಗಗಳು,ನಿನ್ನ ಅತ್ಯವಶ್ಯಕ ಆಮ್ಲಜನಕದ ದ್ವಾರಗಳನ್ನು ಮುಚ್ಚಿ,ಮಿಂಚಿನ ಹಕ್ಕಿಗಳಂತೆ ರಾತ್ರಿಯಲ್ಲಿ ಅಡಗಿಕೊಳ್ಳುತ್ತಾರೆ. ಬಲಗಳೆಂದು ಭಾವಿಸಿದವು ಭ್ರಮೆಗಳೆಂದು ತೇಲಿಹೋಗುತ್ತಿವೆ,ಮೋಡಗಳೆಷ್ಟೋ ಮುಚ್ಚಿಕೊಳ್ಳುತ್ತಿವೆ,ಕರುಣಿಸುವವೆಂದು ಭಾವಿಸಿದ ನಕ್ಷತ್ರಗಳು,ಕಣ್ಮರೆಯಾಗುತ್ತಿವೆ. ನೀನು ನೀನಾಗಿ...

9

ಕಾವ್ಯ ಭಾಗವತ 35: ಜಡಭರತ – 2

Share Button

35.ಪಂಚಮ ಸ್ಕಂದಅಧ್ಯಾಯ – 2ಜಡಭರತ – 2 ಕಳ್ಳರ ಗುಂಪಿನ ಯಜಮಾನಕಾಳಿಗೆ ಹರಕೆ ಹೊತ್ತು,ಪುತ್ರ ಸಂತಾನವ ಪಡೆದುಕಾಳಿಗೆ ನರಬಲಿಯ ಹರಕೆತೀರಿಸಲು,ದಷ್ಟಪುಷ್ಟ ಜಡಭರತನೇಯೋಗ್ಯನೆಂದೆಣಿಸಿಸ್ನಾನಾನಂತರ, ತಂಪುಗಂಧ,ಹೊಸ ಬಟ್ಟೆ,ಕೆಂಪುಹೂಗಳಿಂದವನಅಲಂಕರಿಸಿವಧಾಸ್ಥಾನ ತಲುಪಿದರೂಕಾಳಿಯ ಬಲಿಗೆತಾನೇ ಬಲಿಪಶುವೆಂದರಿತರೂಆತ್ಮಧ್ಯಾನಪರ, ಅಂತರ್ಮುಖಿ,ಭರತನಿಗೆಲ್ಲಿ ದುಗುಡ!ಜೀನವನ್ಮುಕ್ತಿಗೆ ಈ ಬಲಿಹರಿಚಿತ್ತವಾದೊಡೆಆಗಲಿಎಂಬಂತೆ, ತಲೆಬಾಗಿಸಿಖಡ್ಗಕೆ ಶಿರನೀಡಿದಭರತನಬಲಿ ಪಡೆಯಲುಕಾಳಿಗೆಲ್ಲಿದೆ ಸಹನೆ? ವಿಷ್ಣು ಭಕ್ತ, ಸಾಧುವರ್ಯಅಹಿಂಸಾಧರ್ಮನಿರತನತೇಜದ ಮುಂದೆಕ್ಷಣಮಾತ್ರವೂ ನಿಲ್ಲಲಾರದೆಕಾಳಿಯ...

7

ಪ್ರೀತಿಯ ಮಳೆ ಹನಿಯಲಿ

Share Button

ಸುಖಿಸಲಿ ಜಗಪ್ರೀತಿಯ ಮಳೆ ಹನಿಯಲಿಹೆಪ್ಪುಗಟ್ಟಿದ ಮೌನಧಗ ಧಗಿಸುತಿದೆಮನಸ್ಸಿನ ಒಳಾಂಗಣಆಗದಿರಲಿ ಕ್ಷುಲ್ಲಕ ಕಾರಣಕ್ಕೆನೆಮ್ಮದಿಯ ಬದುಕು ರಣಾಂಗಣ ನೋಡಿಯೂ ನೋಡದಂತೆಕೇಳಿಯೂ ಕೇಳಿಸಿಕೊಳ್ಳದಂತೆಇದ್ದವನೇ ಇಲ್ಲಿ ಕೆಲವೊಮ್ಮೆ ಜಾಣತಪ್ಪಲ್ಲದ ತಪ್ಪಿಗೆ ಗೊತ್ತು ಗುರಿ ಇಲ್ಲದೆಬಂದು ನಾಟುವುದುಮೈ ಮನವ ಛೇದಿಸುವುದುದ್ವೇಷ ಅಸೂಯೆಗಳ ಬಾಣಹರಿಯುವುದು ರಕ್ತ ತರ್ಪಣದೈಹಿಕ ಮಾನಸಿಕ ಹಿಂಸೆಗೆಕುದಿಯುವುದು ರಕ್ತದ ಪ್ರತಿ ಕಣಕಣಪ್ರೀತಿ ತಾಳ್ಮೆ...

12

ಒಮ್ಮೊಮ್ಮೆ ಹಾಗೆ…..

Share Button

ಸಾಲುಗಳ ಹಕ್ಕಿಯೊಂದುಬಾನಿಗೆ ಹಾರಿಅದೆಲ್ಲಿಗೋ ಹೋಗಿಮತ್ತೆ ಬರುತ್ತದೆ ಹಾಗೆ ಹೀಗೆ…..ಕಡಲ ತೆರೆಗಳಆ ಅಲೆಗಳೂ ತಿರುತಿರುಗಿ ಮರಳಿ ದಡಕ್ಕೆಬರುತ್ತದೆ ಸುಮ್ಮನೆ……. ಹಾರಿ ಹೋದಮೋಡಗಳ ರಾಶಿಚದುರಿ ಹೋದರೂಮತ್ತೆ ಹನಿಯಾಗಿ ಬೀಳುತ್ತದೆ……ಮರವೊಂದರ ಮರೆಗೆಅರಳಿದ ಹೂಗಳುಸುವಾಸನೆಯ ಚೆಲ್ಲಿಹರಡುವುದು ಊರಗಲಕೆ….. ಚಿತ್ತ ಭಿತ್ತಿಯ ಒಳಗೆನೂರೆಂಟು ರೇಖೆಗಳುಬೆಳಕಿನ ಚಿತ್ರ ಬರೆದುನಸು ನಗುತ್ತವೆ ಹಾಗೆ…….ಒಮ್ಮೊಮ್ಮೆ ಹಾಗೆ ಆಡಿದಮಾತು ಮನದಿ...

5

ಕಾವ್ಯ ಭಾಗವತ 34: ಜಡಭರತ – 1

Share Button

34. ಪಂಚಮ ಸ್ಕಂದಅಧ್ಯಾಯ – 2ಜಡಭರತ – 1 ಕರ್ಮಾಂತರ ಫಲದಿಂಜಿಂಕೆಯಾಗಿ ಜನಿಸಿದಭರತಂಗೆಈ ಜನುಮದಲ್ಲಾದರೂನಿರ್ಮೋಹಿಯಾಗಿಭಗವತಾರಾಧನೆಮಾಡಬೇಕೆಂದೆನಿಸಿಪೂರ್ವಜನ್ಮದ ಭರತನಿದ್ದಸಾಲಿಗ್ರಾಮ ಕ್ಷೇತ್ರವ ತಲುಪಿಏಕಾಂಗಿಯಾಗಿದೇಹಾವಸಾನದ ನಿರೀಕ್ಷೆಯಲಿಕೇವಲ ಪ್ರಾಣಧಾರಣೆಯಸಲುವಾಗಿತರಗೆಲೆಯ ಸೇವಿಸಿನದಿಯಲಿ ಮುಳುಗಿಪಶುಜನ್ಮವ ತ್ಯಜಿಸಿದ ಭರತ ಮರುಜನ್ಮದಲಿಬ್ರಾಹ್ಮಣನಾಗಿ ಜನಿಸಿದರೂಏಕಾಂಗಿ, ಮೊದ್ದು ಹುಡುಗಜಡಭರತನೆಂದಅನ್ವರ್ಥನಾಮದಲಿಇದ್ದವಗೆ,ಉಪನಯನ, ಸಂಸ್ಕಾರದ ನಂತರದಲಿಪೂರ್ವ ಜನ್ಮ ಸ್ಮರಣೆಯಾಗಿರಾಜರ್ಶಿಯಾಗಿ, ಭಾಗವತಶ್ರೇಷ್ಟನಾಗಿಪಶುಮೋಹದಿಂ, ಪಶುವಾಗಿ ಜನಿಸಿ,ಕರ್ಮಾಂತರ ಸವೆಸಿ,ಬ್ರಾಹ್ಮಣ ಜನ್ಮ ಪಡೆದುದರಿವಾಗಿಈ...

10

ಹುಡುಕ ಬೇಕೆಂದಿದ್ದೆ……..

Share Button

ಕವಿತೆಗಳಹುಡುಕಬೇಕೆಂದಿದ್ದೆಆಗಸದ ತಾರೆಗಳಲ್ಲಿ……ಸಾಲುಗಳಬರೆಯಬೇಕೆಂದಿದ್ದೆತೆರೆಗಳ ಅಲೆಗಳಲ್ಲಿ …..ಮೋಡಗಳಮಾಲೆ ಮಾಡಬೇಕಿಂದಿದ್ದೆತಂಗಾಳಿ ಬೀಸುವಲ್ಲಿ…….ಸುಮ್ಮನೆಕೂರಬೇಕೆಂದಿದ್ದೆಕಡಲ ಮಡಿಲಲ್ಲಿ ……..ಮಾತುಗಳಮೌನದಿ ಅಡಗಿಸಬೇಕೆಂದಿದ್ದೆಕಳೆದು ಹೋಗುವಲ್ಲಿ….ಹೂಗಳನೋಡುತಾ ನಿಲ್ಲಬೇಕೆಂದಿದ್ದೆಬೇರಿನ ಸಾರದಲ್ಲಿ ……ಸಿಕ್ಕ ಭಾವಗಳಮಗುವೊಂದು ನಕ್ಕಿತುಪೂರ್ಣ ಅರ್ಥದಲ್ಲಿ……. –ನಾಗರಾಜ ಬಿ.ನಾಯ್ಕ ,  ಕುಮಟಾ. +12

5

ಕಾವ್ಯ ಭಾಗವತ 33: ಆತ್ಮತತ್ವ

Share Button

33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ ಮಾಡಿದ ಕರ್ಮದಲಿಉತ್ತಮ-ನೀಚ ಜನ್ಮ ಪಡೆದುದುನಂತರದಿ ಶಬ್ಧರೂಪ, ರಸಗಂಧಸ್ವರ್ಶಗಳಸಂಬಂಧದಿಂ ಮಾಡ್ಪ ಕೆಲಸ,ಬಾಯಿ ಮಾತುಗಳಿಂದಮಾಡ್ಪಕರ್ಮೇಂದ್ರಿಯಗಳಪಂಚವ್ಯಾಪಾರಗಳೆಲ್ಲವಶುದ್ಧರೂಪನಾಗಿಸಾಕ್ಷೀಭೂತನಾಗಿವೀಕ್ಷಪ ಭಗವಂತ ಸರ್ವವ್ಯಾಪಿ ಎಲ್ಲ ಜೀವಿಗಳ ಒಂದಂಶ ಅವಗೆ,ಎಲ್ಲ ಆತ್ಮಗಳ ತತ್ವ ಸ್ವರೂಪ ಅವಗೆಅಹಂಕಾರ,...

Follow

Get every new post on this blog delivered to your Inbox.

Join other followers: