Monthly Archive: November 2022

7

“ನೆರಳು” ಧಾರವಾಹಿ : ನನ್ನ ಅನಿಸಿಕೆ

Share Button

“ನೆರಳು” ಧಾರವಾಹಿ ಸಂಪೂರ್ಣವಾಗಿ ಓದಿದೆ ಎನ್ನುವುದಕ್ಕಿಂತ, ಎಂದಿನಂತೆ ಲೇಖಕಿ ಶ್ರೀಮತಿ. ನಾಗರತ್ನ ಅವರ ಬರವಣಿಗೆ ಸುಲಲಿತವಾಗಿ ಓದಿಸಿಕೊಂಡು ಬಿಟ್ಟಿತು. ಕಾದಂಬರಿ ಪೂರ್ತಿಯಾಗಿ ಲಕ್ಷ್ಮಿ ಮತ್ತು ಭಾಗ್ಯರ ಎರಡೂ ಪಾತ್ರಗಳೂ, 2-3 ತಲೆಮಾರುಗಳ ಹಿಂದಿನ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕುಟುಂಬ ಜೀವನಕ್ಕೆ ಕೊಡುತ್ತಿದ್ದ ಆದ್ಯತೆ ಹಾಗೂ ಅದನ್ನು...

3

ಮಕ್ಕಳೊಂದಿಗೆ ಮಕ್ಕಳಾಗಿ…

Share Button

ಮಕ್ಕಳಿದ್ದರೆ ಮನೆ ಏನೋ ಒಂದು ರೀತಿಯಲ್ಲಿ ಲವಲವಿಕೆಯಿಂದ ಇರುತ್ತದೆ!. ನಾವು ಹೊರಗಡೆಯಿಂದ….. ಕೆಲಸದ ಒತ್ತಡಗಳೊಂದಿಗೆ…. ಮನೆಗೆ ಬಂದಾಗ, ಮನೆಯೊಳಗೆ ಮುಗ್ದ ಮಗುವಿನ, ನಗುವಿನ ಸ್ವಾಗತ ಎಲ್ಲಾ ಒತ್ತಡವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುತ್ತದೆ!. ಆ ದಿವ್ಯ ಶಕ್ತಿ ಮಕ್ಕಳಲ್ಲಿದೆ. “ಮಕ್ಕಳು ದೇವರಿಗೆ ಸಮಾನ” ಎನ್ನುವ ಮಾತಿದೆ. ಮಕ್ಕಳು ಬಾಲ್ಯದಲ್ಲಿ ಏನೇ...

8

ಮೌನದ ಧ್ವನಿ

Share Button

ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ ಮನನಿನ್ನದಾದರೆ,ಮೌನದಲಿ, ನಿಶ್ಯಬ್ಧದಲಿಶಬ್ಧವ ಹುಡುಕುವವನೀನಾದರೆ,ಎಲ್ಲೆ ಎಲ್ಲಿದೆಈ ಜಗದ ಸೊಬಗಿಗೆ ನಾ ಬರೆದ ಕವನಗಳಓದುವವರುಇಲ್ಲದಿದ್ದರೇನು,ಹಾಡುವ ಗಾಯಕರಾಗವ ಹಾಕದಿದ್ದರೇನುನೀರವ ಮೌನದಲಿಕೇಳುವುದುಸುಶ್ರಾವ್ಯ ಗಾನ ನನ್ನ ಕವನದ ಸಾಲುಗಳುಅಂಗಳದಲಿ ಬಿದ್ದತುಂತುರು ಮಳೆಹನಿಯ ಶಬ್ಧದಲಿಪ್ರತಿಧ್ವನಿಸುವ...

3

ಖಾಲಿ ಆಗಸ

Share Button

ನಭವೆಲ್ಲಾ ಏಕೋ ಖಾಲಿಇತ್ತ ಸೂರ್ಯನೂ ಇಲ್ಲದಅತ್ತ ಚಂದ್ರನೂ ಇಲ್ಲದನಕ್ಷತ್ರ ತಾರೆಗಳೂ ಕಾಣದಮುಸ್ಸಂಜೆಯ ಆಗಸವೆಲ್ಲಾಬಣ ಬಣ,ಹೃದಯಮನಸನ್ನು ಅಣಕಿಸುವಂತೆ ದೂರದಲೆಲ್ಲೋ ಹಾರಾಡುವಹಕ್ಕಿಗಳೆರಡಷ್ಟೆಕಾಣುತಿದೆ ಕಣ್ಣಳತೆಗೆಯಾವದೋ ಹಳೆಯಎರಡು ನೆನಪುಗಳಂತೆ ರಾತ್ರಿಯಷ್ಟೇ ಚಂದ್ರಮನಜೊತೆ ಜೊತೆಗೆ ಸುತ್ತಿ ಸುಳಿದಚುಕ್ಕೆಗಳ ಗೊತ್ತುಗುರಿಕಾಣುತ್ತಿಲ್ಲಉರಿದು ಸುಡುತ್ತಿದ್ದ ರವಿಮಂಕು ಕವಿದವನಂತೆಇಲ್ಲವಾದ ಜೊತೆಯಲ್ಲಿ ಆಡಿಕೊಂಡುಹೊಡೆದಾಡಿಕೊಂಡುಒಟ್ಟಿಗಿದ್ದ ಗೆಳೆಯರು,ಜೊತೆಗೆ ಬೆಳೆದವರುಕೈಹಿಡಿದು ನಡೆದವರುಎಲ್ಲಾ ತಮ್ಮದೇ ದಾರಿಯಲ್ಲಿಸಾಗಿದಂತೆ ಮುಸ್ಸಂಜೆಯ...

4

ಕಾಣದಂತೆ ಮಾಯವಾದನೋ: ಅಮರನಾಥ ಯಾತ್ರೆ ,ಹೆಜ್ಜೆ 2

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಅಮರನಾಥ ಗುಹೆಯ ಭೌಗೋಳಿಕ ಹಾಗೂ ವೈಜ್ಞಾನಿಕ ವಿವರಗಳನ್ನು ತಿಳಿಯೋಣವೇ? ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹಾ ದೇವಾಲಯ. ಇದು ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನ ದೇಗುಲ ಎಂಬ ದಾಖಲೆಯಿದೆ. ಈ ರಾಜ್ಯದ ರಾಜಧಾನಿಯಾದ ಶ್ರೀನಗರದಿಂದ ನೂರಾ ನಲವತ್ತೊಂದು ಕಿ.ಮೀ. ದೂರದಲ್ಲಿರುವ...

12

ಕಾದಂಬರಿ: ನೆರಳು…ಕಿರಣ 43

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಒಂದೊಳ್ಳೆಯ ದಿನ ‘ಸಿರಿ’ ಮತ್ತು ‘ಶ್ರೀಧರ’ ಅವರಿಚ್ಚೆಯಂತೆ ಸತಿಪತಿಗಳಾದರು. ಸರ್ಕಾರಿ ಹುದ್ದೆಯನ್ನು ಸೇರಿದರೆ ಊರಿಂದೂರಿಗೆ ವರ್ಗಾವಣೆ ತಪ್ಪಿದ್ದಲ್ಲ ಎಂದರಿತ ಅವರಿಬ್ಬರೂ ತಮ್ಮಲ್ಲೇ ಚರ್ಚಿಸಿ ಒಂದು ಪುಟ್ಟದಾದ ಖಾಸಗಿ ಕ್ಲಿನಿಕ್ ತೆರೆದರು. ಜೊತೆಗೆ ಬೇರೆಬೇರೆ ಆಸ್ಪತ್ರೆಗಳಿಗೆ ಕನ್ಸಲ್ಟೇಷನ್ನಿಗೆ ಹೋಗಿ ಬರುತ್ತಿದ್ದರು. ಮನೆಯ ಪರಿಸ್ಥಿತಿಯನ್ನರಿತು ಅದರಂತೆ...

4

ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ..

Share Button

ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ ಸರ್ಸೋತ್ತಮ್ಮ/ಇಸ್ಕೊಲ್ಗೆ ಹೋಗ್ಬೇಕಾ ಇಲ್ಲ ನಿನ್ತಾವ್ ಬಂದ್ರೆ ಸಾಕ ಹೇಳ್ಸ್ಕೊಳ್ಳೊಕೆ/ ಹೇಳ್ತೀನಿ ವಸಿ ಕೇಳು ಕನ್ನಡ್ದೋರ್ ಮಾಡ್ತಾ ಇರೋ ಅನ್ಯಾಯಗಳ್ನ/ಈಗ್ ನಮ್ಮೊರೆಲ್ಲ ಕನ್ನಡಾನ್ ಬಿಟ್ಟು ಮಾತಾಡ್ತಾರೆ ಬೇರೆ ಬಾಷೆಗಳ್ನ/ಗೌರವ...

6

ಕಾಣದಂತೆ ಮಾಯವಾದನೋ : ಅಮರನಾಥ ಯಾತ್ರೆ…ಹೆಜ್ಜೆ-1

Share Button

2022 ಜುಲೈ, ದಿನಕ್ಕೊಂದು ಸುದ್ದಿ ಅಮರನಾಥ ದೇಗುಲದ ಬಗ್ಗೆ. ಮೇಘಸ್ಫೋಟ, ಹಲವು ಯಾತ್ರಿಗಳನ್ನು ಕೊಚ್ಚಿಕೊಂಡು ಹೋದ ಮಳೆರಾಯ, ಯಾತ್ರೆಯನ್ನು ಸ್ಥಗಿತಗೊಳಿಸಿದ ಮಾಹಿತಿ, ಭಾರತದ ಎಲ್ಲೆಡೆ ಎಡೆಬಿಡದೆ ಸುರಿದ ವರ್ಷಧಾರೆ ನಮ್ಮನ್ನು ಕಂಗೆಡಿಸಿದ್ದವು. ಆದರೂ, ಛಲ ಬಿಡದ ತ್ರಿವಿಕ್ರಮನಂತೆ ನಾವು 2022, ಜುಲೈ 23 ರಂದು ಅಮರನಾಥನದ ದರ್ಶನಕ್ಕೆ...

5

ಕಾದಂಬರಿ: ನೆರಳು…ಕಿರಣ 42

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..‘ಸಿರಿ’ ಬೆಳೆಯುತ್ತಾ ಬರುತ್ತಿದ್ದಂತೆ ಮನೆಯ ವಿದ್ಯಮಾನಗಳ ಪರಿಚಯ, ಹೆತ್ತಮ್ಮನ ಗಾಂಭೀರ್ಯ, ವೇಷಭೂಷಣ, ಅನುಸರಿಸುತ್ತಿರುವ ಕಠಿಣ ಕಟ್ಟುಪಾಡುಗಳು ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಈ ಬಗ್ಗೆ ಹಿರಿಯರನ್ನು ಪ್ರಶ್ನಿಸಿದಾಗೆಲ್ಲ ಸಾಮಾಜಿಕ ರೀತಿ ರಿವಾಜುಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಿದ್ದರು. ಪುಟ್ಟ ಭಾಷಣವನ್ನೇ ಮಾಡುತ್ತಿದ್ದರು. ಇವುಗಳಿಂದ ಅವಳಿಗೆ ಸಮರ್ಪಕ ಉತ್ತರವೆಂದೆನಿಸದೆ...

10

ಕಾಕತಾಳೀಯಗಳು

Share Button

ಕೆಲವೊಂದು ವಿಷಯಗಳು ಹಾಗೆಯೇ. ಕಾರಣವಿಲ್ಲದೇ ಕಾರಣವಿದೆಯೆಂದು ತೋರುವ ವಿಷಯಗಳು. ಯಾಕಾಗಿ ಆ ರೀತಿ ಸಂಭವಿಸುತ್ತವೆ ಅನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಅವುಗಳು ಸಂಭವಿಸುವುದಂತೂ ಸತ್ಯ. ಸಿಕ್ಕಾಪಟ್ಟೆ ಬೆರಗು ಹುಟ್ಟಿಸುವ ಸತ್ಯಗಳಿವು. ಹಲವಾರು ಸಂಗತಿಗಳು ಎಲ್ಲರ ಅನುಭವಕ್ಕೂ ಬಂದಿರುತ್ತವೆ. ಇದಕ್ಕೆ ಇಂತಹವುಗಳ ಹಿಂದೆ ಕಾಣದ ಭಗವಂತನ ಕೈವಾಡವಿದೆಯೆನ್ನುವರು....

Follow

Get every new post on this blog delivered to your Inbox.

Join other followers: