Monthly Archive: August 2020

4

ನೆನಪು 9: ಕೆ ಎಸ್ ನ ಹಾಗೂ ನಿತ್ಯೋತ್ಸವದ ಕವಿ ನಿಸಾರ್ ಅಹಮದ್

Share Button

  ನಮ್ಮ ತಂದೆಯವರು ನಿಸಾರ್ ಅಹಮದ್ ಅವರೊಡನೆ ಒಂದು ವಿಶಿಷ್ಟವಾದ ಸ್ನೇಹಸಂಬಂಧವನ್ನು ಹೊಂದಿದ್ದರು.ಇಬ್ಬರೂ ಯಾವುದೇ ಪಂಥವಾದ,ಗುಂಪುಗಾರಿಕೆಗಳಿಂದ ದೂರವಾದ, ಆದರೆ ಭಿನ್ನವಾದ ಕಾವ್ಯಮಾರ್ಗ ಅನುಸರಿಸಿದರು.ಅಭಿಮಾನಿಗಳು ಅಥವಾ ಕಾವ್ಯಾಸ್ವಾದಕರು ಇದ್ದರೇ ಹೊರತು ಆರಾಧಕರಿರಲಿಲ್ಲ, ಅವರದೆಂದೇ  ಆದ ವಿಶೇಷ ವಿಮರ್ಶಾಗಣವಿರಲಿಲ್ಲ. ಮತ್ತೊಂದು ವಿಷಯವೆಂದರೆ ನಿಸಾರರ   ಸ್ನೇಹಜಾಲ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೂ ಬೆಸೆದುಕೊಂಡಿದ್ದುದು. ನಾನು...

9

ಮಾಸದ ಅಜ್ಜಿಯ ಪ್ರೀತಿ.

Share Button

ಸುಮಾರು ಐದು ದಶಕಗಳ ಹಿಂದಿನ ಒಂದು ಪ್ರಸಂಗ. ನಾನಾಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗೆಲ್ಲಾ ಈಗಿನಂತೆ ಹೆಚ್ಚು ಶಾಲೆಗಳಾಗಲೀ, ವಾಹನ ಸೌಕರ್ಯಗಳಾಗಲೀ, ದೂರವಾಣಿ ಸಂಪರ್ಕವಾಗಲೀ ಇರಲಿಲ್ಲ. ನಟರಾಜಾ ಸರ್ವೀಸೇ ಬಹುತೇಕ ಶಾಲಾ ಹುಡುಗರ ಪಾಲಿಗಿದ್ದದ್ದು. ಅದರಂತೆ ನಮ್ಮ ಮನೆಗೂ ಶಾಲೆಗೂ ಸುಮಾರು ಎರಡು ಕಿಲೋಮೀಟರ್ ದೂರ ನಡೆದೇ...

6

ಅತ್ಯಂತ ಖಾರದ‌ ಐಸ್‌ಕ್ರೀಂ ರೆಸ್ಪಿರೊ ಡೆಲ್‌ಡಿಯಾವೊಲೊ

Share Button

ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರತಿಯೊಬ್ಬರೂ ಇಷ್ಟ ಪಡುವ‌ ಏಕೈಕ ಖಾದ್ಯ ‌ಐಸ್‌ಕ್ರೀಂ. ವಿಶ್ವದಲ್ಲಿ ‌ಐಸ್‌ಕ್ರೀಂ ಸವಿಯುವ ನಾಲಿಗೆ‌ ಎಷ್ಟಿದೆಯೋ ‌ಅದಕ್ಕೂ ಹೆಚ್ಚು ಪ್ರಭೇದ‌ ಈ ಒಂದು ಖಾದ್ಯದಲ್ಲಿದೆ. ಎಷ್ಟರಮಟ್ಟಿಗೆ ವಿಶ್ವವ್ಯಾಪಿ ಪ್ರಸಿದ್ದಿಯಾಗಿದೆಯಂದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ‌ ಅಲ್ಲಿ‌ ಐಸ್‌ಕ್ರೀಂ ಲಭ್ಯ. ದೇಶ, ಸಂಸ್ಕೃತಿ,...

5

ನಾಗಲೋಟ…

Share Button

ಅಲೆಗಳ ಓಟವ ಎಣಿಸೀ ಗುಣಿಸೀ ಲೆಕ್ಕ ಹಾಕುವ ಆ ಹುಡುಗಿಗೆ ತನ್ನದೇ ಎದೆ ಬಡಿತದ ದನಿ ಇಷ್ಟು ಹೆಚ್ಚಿದ್ದು ಯಾವಾಗೆಂದು ಅವನ ಬಳಿ ನಿಂತಾಗ ಲೆಕ್ಕ ಸಿಗಲಿಲ್ಲ.. ಸಿಕ್ಕ ಅವಕಾಶದಲಿ ಅಂಗೈ ರೇಖೆಯ ಮೇಲೆ ದಾರಿ ತೋರಿ ನಾಳೆ ಈ ಹಾದಿಯಲಿ ನಡೆಯೋಣ ಎಂದವನ ಪಿಸುಮಾತು ಆ...

5

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 33

Share Button

ಡಾರ್ಜಿಲಿಂಗ್ ನಲ್ಲಿ  ವಿದಾಯಕೂಟ ನಮ್ಮ ಪ್ರವಾಸದ ಕೊನೆಯ ದಿನದ ಕೊನೆಯ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತೆನ್ನಬಹುದು..ಅದುವೇ ಪ್ರಾಣಿ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯಗಳ ವೀಕ್ಷಣೆ. ಅದೇ ಗುಂಗಿನಲ್ಲಿ ಮಧ್ಯಾಹ್ನದ ಸಿಹಿಯೂಟ ಉಂಡು, ಸ್ವಲ್ಪ ವಿಶ್ರಾಂತಿಯ ಬಳಿಕ ಇಷ್ಟವಿದ್ದವರು ಹೊರಗಡೆ ಸುತ್ತಾಡಲು ಹೋಗಬಹುದೆಂದರು ಬಾಲಣ್ಣನವರು.  ಹೋಗುವುದೇನೋ ಸರಿ..ಆದರೆ ಹೊಸ ಜಾಗದಲ್ಲಿ...

10

ಎಲ್ಲಿರುವೆ ಎಂದರೆ ಎಲ್ಲೆಲ್ಲೂ ಇರುವೆ!

Share Button

ನಮ್ಮ ಬಾಲ್ಯದ ಪುಟಗಳಲ್ಲಿ ಇರುವೆಯದು ಒಂದು ಅಧ್ಯಾಯವಿದೆ. ನಮ್ಮದು ರೈತಾಪಿ ಕುಟುಂಬ ಆದ್ದರಿಂದ ಮನೆಯಲ್ಲಿ ಮುನ್ನೂರ ಅರವತ್ತೈದು ದಿನವು ದವಸ ಧಾನ್ಯದ ಮೂಟೆಗಳು ಇದ್ದೇ ಇರುತ್ತಿದ್ದವು. ಮುಸುರೆ ಇದ್ದಲ್ಲಿ ನೊಣ ಬರುವಂತೆ ಮನೆಯ ಯಾವುದೋ ಮೂಲೆಯಿಂದ ಸಾಲು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹಾಜರಾಗುತ್ತಿದ್ದ ಇರುವೆಗಳು ಅಕ್ಕಿ, ರಾಗಿ,...

3

ಮೌನ ಗೀತೆ

Share Button

ಒತ್ತಿ ಉಕ್ಕುವ  ಮನಕೆ ತಂಪೆರೆವ ಬಿಸುಪಿಲ್ಲ ಎಲ್ಲಿಂದ ಬರಬೇಕು, ನಾನು ಬಡವಿ….. ಬಿಸುಪಿಲ್ಲದಾ  ಭಯಕೆ ತೆರೆಯದಾತನ ತೋಳು ಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತು ಒಲವಿತ್ತು ನಾ -ನೀನು ಬೇಧವಿರದೇ ನಿನ್ನೊಳಗೆ  ನಾನು, ನನ್ನೊಳಗೆ ನೀನೆಂಬುವುದು ಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ...

4

ನಿರ್ವಾಣ ಸಂಜೆಗೆಂತಹ ಶೋಭೆ!

Share Button

ಕಣ್ಣುಮುಚ್ಚಿದರೆ ಕಾಣುವುದೆ ಬೇರೆ ಕಣ್ಣು ತೆರದರೆ ಉಂಟು ಬೇಕೆಂಬ ಧಾರೆ ಬೇರೆ ಧಾರೆಗಳೆಲ್ಲ ಸರಿದು ಸೋರೆ ಆಕಾಶದುದ್ದಕ್ಕು ನಗುವ ಬೆಳಗಿನ ಮೋರೆ! ಮೋರೆಯೆಂದರೆ ಸದರೆ ಅಡಿಯಿಂದ ಮುಡಿವರೆಗೆ ಮುಡಿಯ ಕೊಡುವುದೆ ದಿಟ್ಟಮನದವರಿಗೆ ಮನಕೆ ಮಜ್ಜನಬೇಕು ಚಿರನಿದ್ರೆವರೆಗೆ ನಿದ್ರೆಗೈಯಲುಬಹುದೆ ಒಳಗಣೊಳಗಣ ಆತ್ಮಸಖ? ಸಖನೆಂಬ ಸುಖಕೆ ಅನ್ಯಮಾದರಿಯುಂಟೆ? ಉಂಟೆ ಉಂಟೆಂಬ...

7

ಸ್ಯಮಂತಕೋಪಾಖ್ಯಾನ…

Share Button

ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ....

3

ಕೆ ಎಸ್ ನ ನೆನಪು 8 : ರಾಷ್ಟ್ರಕವಿ ಜಿ ಎಸ್ ಎಸ್ ಹಾಗೂ ಕೆ ಎಸ್ ನ

Share Button

ನಮ್ಮ ತಂದೆಯವರು ಆಗಾಗ್ಗೆ ನೆನೆಯುತ್ತಿದ್ದ  ಕಾವ್ಯಮಿತ್ರರೆಂದರೆ ರಾಷ್ಟ್ರಕವಿ ಜಿ ಎಸ್ ಎಸ್ ಅವರು. ಜಿ ಎಸ್ ಎಸ್ ನಮ್ಮ ತಂದೆಗಿಂತ ಹನ್ನೊಂದು ವರುಷ ಕಿರಿಯರು ಮತ್ತು ತಮ್ಮದೇ ಸಮನ್ವಯ ಕಾವ್ಯಮಾರ್ಗವನ್ನು ರೂಪಿಸಿಕೊಂಡಿದ್ದವರು. 1972ರಲ್ಲಿ ಕೆ ಎಸ್ ನ ಅಭಿನಂದನ ಸಮಿತಿ ರಚಿಸಿ, ಚಂದನ ಎಂಬ ಅಭಿನಂದನ ಗ್ರಂಥವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದು, ಅದರ ಲೋಕಾರ್ಪಣೆಯ ಸಮಾರಂಭವನ್ನು ಸ್ಮರಣೀಯವಾಗಿ ಹಮ್ಮಿಕೊಂಡಿದ್ದ ಉತ್ತಮ ಸಂಘಟಕರು ಜಿ ಎಸ್ ಎಸ್. ಆ ಸಮಾರಂಭದಲ್ಲಿ ಮಾಸ್ತಿ, ಡಿವಿಜಿ ಅವರಂಥ ಹಿರಿ ತಲೆಮಾರಿನವರಷ್ಟೇ ಅಲ್ಲದೆ, ಯುವಕವಿಗಳು ಹಾಗೂ ವಿಮರ್ಶಕರು  ಸಕ್ರಿಯವಾಗಿ ಭಾಗವಹಿಸಿದ್ದರು. ಕೆ ಎಸ್ ನ ಕವನಗಳ ಮತ್ತು ಇತರ ಸಾಹಿತ್ಯದ ಬಗ್ಗೆ...

Follow

Get every new post on this blog delivered to your Inbox.

Join other followers: