Author: Vasundhara K.M.

5

ಹೆಕ್ಕಿದ ಕವಿತೆಗಳು

Share Button

1.ಎಳೆ ತಾಯ ಸೊಂಟಕ್ಕಂಟಿದಮುತ್ತು; ಮತ್ತಿನಲಿ ತೂಕಡಿಸುತ್ತಾ ಕಳೆದುಕೊಂಡಿತು ಅಮೂಲ್ಯ ಹೊತ್ತು..ದೊರಕದೆ ನ್ಯಾಯ, ಒಡೆಯಿತುಅಯ್ಯೋ ಒಂದೊಳ್ಳೆ ನತ್ತು..ಯಾವ ಶಾಪವೋ ಇದು; ಹೀಗೆಲ್ಲಾಆಗುವುದು ಈ ನೆಲಕ್ಕಂಟಿದ ಘೋರಆಪತ್ತು.. 2.ಹಾದಿಬದಿ ಒಣಮರದಕೊಂಬೆಗೊಂದು ಇಳಿಬಿದ್ದಜೋಳಿಗೆ. ಒಳಗೆ ಮಲಗಿದೆಬಡಕಲು ನಡುಹೊತ್ತ ಅಮೃತಕಳಸದಮ್ಮನ ಪಾಲಿನ ಹೋಳಿಗೆ. 3.ಮೂರು ಕಲ್ಲು ನಾಕಾರುತುಂಡು ಸೌದೆ. ಉರಿವ ಬೆಂಕಿ;ಏನು ಘಮಲು!...

8

ಎದೆ ನುಡಿ

Share Button

‘ಕನ್ನಡ ಉಳಿಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಸಿಗುತ್ತಿಲ್ಲ! ‘ಕನ್ನಡ ಬೆಳೆಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಗೊತ್ತಿಲ್ಲ..! ‘ಅಭಿಮಾನಿಗಳ್, ಅತ್ಯುಗ್ರರ್,ಚದುರರ್, ನಾಡವರ್ಗಳ್..’ಉಳಿದಿಹರೆಲ್ಲಿ! ದುರ್ಬೀನುಹಾಕಿ ಹುಡುಕಬೇಕಿದೆನೆಲದ ಮಕ್ಕಳಿಗೇ ಕನ್ನಡದ್ವಿತೀಯ ಭಾಷೆಯಾಗಿದೆ! ಯಾರು ತಂದಿಟ್ಟರೀ ಸ್ಥಿತಿ…ಕನ್ನಡಕೆ ಮುಂದೇನು ಗತಿ! ಹಿಂದಿ, ಇಂಗ್ಲೀಷು, ತಮಿಳು,ತೆಲುಗು, ಮಲಯಾಳಂ…ಕಡೆಗೆ ಚೀನಾದ ಭಾಷೆಯೂಚಲಾವಣೆ ಆದೀತು ಇಲ್ಲಿಕನ್ನಡಕೆ ಬೇರೆ...

10

ನಾಕು ಸಾಲಿನ ನಾಕು ಪದ್ಯ

Share Button

1.ನಿನಗಾಗಿ ಕಾಯುವುದನ್ನುಈಗ ಬಿಟ್ಟಿರುವೆ. ಕಾರಣ;ನನ್ನೊಳಗೆ ನೀ ಎಂದೋಇಳಿದು ಬಿಟ್ಟಿರುವೆ 2. ಕಡಲು- ಒಡಲು ಒಂದೇಅನವರತ ಭೋರ್ಗರೆತ;ಉಕ್ಕಿ ಹರಿಯಲಾರದಬಂಧನ ಎರಡಕ್ಕೂ ಇದೇ.. 3.ಕಾದಾಟ-ಗುದ್ದಾಟಅಸಮಬಲ ಪ್ರದರ್ಶನಕಾವು ಆರಿ ಸಮಯ ಮೀರಿಕಡೆಗೆ ನಿಂತನಿಂತಲ್ಲೇ ನಿರ್ಗಮನ. 4.ಸಾಕೆನಿಸುವಷ್ಟು ಕೆಡುಕುಬೇಕೆನಿಸುವಷ್ಟು ಒಲವುನಿತ್ಯ ಮಂತ್ರವಾದರೆ…ಅತಿ ಸುಂದರವೀ ಧರೆ! – ವಸುಂಧರಾ ಕದಲೂರು. +13

7

‘ಈ ಸಮಯದ ಕರೋನಾಮಯ..’

Share Button

ಈಗ ಎಲ್ಲೆಲ್ಲಿ ನೋಡಿದರೂ ‘ಈ ಸಮಯ ಕೊರೋನಮಯ…’ ಎನ್ನುವ ರಾಗವೇ ಕೇಳಿ ಬರುತ್ತಿದೆ. ರಾಗವೋ ರೋಗವೋ ಅಂತೂ ಅಪಸ್ವರದ ಆಲಾಪನೆ. ನನ್ನಂತಹ ನಿವೃತ್ತ ಗಂಡಸರಿಗೆ ಮನೆಯೇ ಮೊದಲ ಪಾಠಶಾಲೆ. ಮಡದಿಯೇ ಏಕೈಕ ಗುರುವು. ಆದರೆ ಈ ಗುರುಗಳಿಗೆ ಈ ಶಿಷ್ಯಂದಿರ ಮೇಲೆ ಕರುಣೆಯಿರುವ ಮಾತಂತೂ ಇಲ್ಲವೇ ಇಲ್ಲ. ಇನ್ನು...

11

‘ಕಾಡು’

Share Button

ನನ್ನ ಮಗುವಿನ ಕಲ್ಪನೆಯ ಕಾಡಲ್ಲಿ ಬರಿಯ ನಗುವಿನ ಮರಗಳು ಗಟ್ಟಿಯಾಗಿ ಎತ್ತರಕೆ ಬೆಳೆದು… ಅವುಗಳ ಬುಡದಲಿ ನೇಹದ ಸಸಿಗಳು ನಳನಳಿಸಿ; ನಂಬುಗೆ ಹೂವರಳಿ, ವಿಶ್ವಾಸದ ಫಲ ಬಿಟ್ಟು ತೊನೆದಾಡುತ್ತಾ ದಟ್ಟವಾಗಿದೆ ಕಾಡು. ನನ್ನ ಕಲ್ಪನೆಯಲೂ ಒಂದು ಕಾಡು ಅಭದ್ರ ಬೇರುಗಳಲಿ ನಿಂತ, ಕತ್ತಲೆ ತೂರಿಕೊಂಡು ಬೆಳಕಿಗೆ ನಿಷೇಧ...

7

ಸಂವೇದನೆ ರಹಿತ ಸಮಾಜ ಸಾಗುತ್ತಿರುವುದು ಎತ್ತ!? 

Share Button

ನಾವು ಯಾವ ವೇಗದಲ್ಲಿದ್ದೇವೆ ಎಂದರೆ, ನಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದರತ್ತ ವಯಸ್ಸು ಮತ್ತು ಮನಸ್ಸನ್ನು ಕೇಂದ್ರೀಕರಿಸಿರುತ್ತೇವೆ. ನಮ್ಮ ಸುತ್ತಲಿನ ಅಗತ್ಯಕ್ಕೆ ಸ್ಪಂದಿಸಲಾರದಷ್ಟು ಸಂವೇದನಾ ರಹಿತ ಮನಸ್ಥಿತಿಯಲ್ಲಿ ಓಡುತ್ತಿರುತ್ತೇವೆ. ಓಡುವ ವೇಗದಲ್ಲಿ ಗುರಿ ಮುಟ್ಟುವ ಕಡೆಗೆ ಮಾತ್ರ ಮನವಿಟ್ಟು, ಜಗದ ಇತರೆ ಆಗುಹೋಗುಗಳಿಗೆ ಪ್ರತಿಕ್ರಿಯಿಸದಂತೆ ಸರ್ವೇಂದ್ರಿಯಗಳಿಗೆ ಶುದ್ಧ ತರಬೇತಿ...

6

ಕರೆ

Share Button

ಆ ಅಧಿಕಾರಿ ಬಹಳ ಶಿಸ್ತಿನಿಂದ ಕ್ವಾರ್ಟೆಸ್ಸಿನಿಂದ ಹೊರಬಿದ್ದ. ಗೇಟಿನ ಹೊರಗೆ ಆ ಕಟ್ಟಡಕ್ಕಿಂತ ಕೊಂಚ ಹಿಂದೆ ರಸ್ತೆ ಬದಿಯಲ್ಲಿ ಅವನ ಸರಕಾರಿ ವಾಹನ ನಿಂತಿತ್ತು. ಪಕ್ಕದ ಕಂಪೌಂಡಿನೊಳಗೆ ಬೇರು ಇಳಿಸಿದ್ದರೂ ರಸ್ತೆಯ ಅರ್ಧಭಾಗಕ್ಕೆಲ್ಲಾ ನೆರಳು ಹಾಸಿದ್ದ ದಟ್ಟ ಹಸುರಿನ ಮರವನ್ನೇ ನೋಡುತ್ತಾ ಮುಂದೆ ಎರಡು ಹೆಜ್ಜೆ ನಡೆದು ಅಧಿಕಾರಿ ನಿಂತ....

6

ಚೈತನ್ಯದ ಪಾಠ

Share Button

ಹಸಿರೆಲೆ ಒಡಲಲಿ ಚೈತನ್ಯದ ಹುಡುಗಾಟ.. ನೆಲಕ್ಕುದುರಿದ ಒಣತರಗೆಲೆಯದು ಚರಪರ ನರಳಾಟ ಒಂದೇ ಬೇರು ಒಂದೇ ಬಳ್ಳಿಗೆ ಉಸಿರಾಗಿತ್ತು ಒಂದೇ ರವಿಯ ಅದೇ ಕಿರಣಕೆ ಹಸಿರಾಗಿತ್ತು ಚಿಗಿತ ಚಿಗುರು ತೊಟ್ಟು ಕಳಚಿ ಹಣ್ಣೆಲೆಯಾಯ್ತು ಬಿಗಿತ ಮರೆತು ನೆಲಕೆ ಉದುರಿ ಗೊಬ್ಬರವಾಯ್ತು ಉದುರಿ ಬಿದ್ದ ಎಲೆಯ ರಸವನು ಬೇರು ಹೀರಿತು...

4

ಈ- ಸಂಭಾಷಣೆ

Share Button

ನಿಮಗೆಷ್ಟು ಮಕ್ಕಳು? -ಇಬ್ಬರು ಗಂಡೋ ಹೆಣ್ಣೋ? -ಎರಡೂ ಸಣ್ಣವಿರಬೇಕು ? -ಹೌದು ಹೆತ್ತವರಿಗೆ ಹಾಗೆಯೇ. ಏನು ಮಾಡುತ್ತಾರೆ? -ಎಂದರೆ! ಓದು ಕೆಲಸ ಮದುವೆ? -ಮದುವೆ ಇಲ್ಲ. ಏಕೆ? ವಯಸ್ಸೆಷ್ಟು? -ಮಗನಿಗೆ 30, ಮಗಳಿಗೆ 28 ಮದುವೆ ಏಕಿಲ್ಲ? -ದುಡಿಯುತ್ತಿದ್ದಾರಲ್ಲ! ಇಪ್ಪತ್ತೆಂಟು ತುಂಬಿತೆಂದಿರಿ? -ಹೌದು. ಮಗನಿಗೂ 30. ಮಗಳಿಗೆ...

5

ನಾಗಲೋಟ…

Share Button

ಅಲೆಗಳ ಓಟವ ಎಣಿಸೀ ಗುಣಿಸೀ ಲೆಕ್ಕ ಹಾಕುವ ಆ ಹುಡುಗಿಗೆ ತನ್ನದೇ ಎದೆ ಬಡಿತದ ದನಿ ಇಷ್ಟು ಹೆಚ್ಚಿದ್ದು ಯಾವಾಗೆಂದು ಅವನ ಬಳಿ ನಿಂತಾಗ ಲೆಕ್ಕ ಸಿಗಲಿಲ್ಲ.. ಸಿಕ್ಕ ಅವಕಾಶದಲಿ ಅಂಗೈ ರೇಖೆಯ ಮೇಲೆ ದಾರಿ ತೋರಿ ನಾಳೆ ಈ ಹಾದಿಯಲಿ ನಡೆಯೋಣ ಎಂದವನ ಪಿಸುಮಾತು ಆ...

Follow

Get every new post on this blog delivered to your Inbox.

Join other followers: