Yearly Archive: 2016

0

ಮೂರು ಸಾಲುಗಳ ಉಕ್ಕೆ!

Share Button

      ಕಟ್ಟಿದರೇನು ಹೂತೋಟದ ಸುತ್ತ ಎತ್ತರದ ಪಾಗಾರ ಬಂದ ಗಾಳಿ ಹೊತ್ತೊಯ್ಯುವುದು ಹೂಗಂಧವ!   ಯಾವುದು ಕ್ರೂರತೆ ಕೋವಿಯನ್ನೇನು ಕೇಳುತ್ತಿ ಗುಂಡು ಹೊಡೆಸಿಕೊಳ್ಳುವ ಗುಂಡಿಗೆ ಇದ್ದರೆ ಹಿಡಿದ ಕೈಯ ಕೇಳು!.   ಯುದ್ದ ಭೂಮಿಯಲ್ಲಿ ಬಿಳಿಯ ಬಾವುಟ ನಿಷಿದ್ದ ಖಡ್ಘವೊ ಕೋವಿಯೋ ಕೊನೆಗೆ ಫಿರಂಗಿಯೊ...

2

ಓಡುಪ್ಪಳೆ….ರುಚಿ ಸಿಕ್ಕರೆ ನೀ ತಾಳೆ…!!!

Share Button

ತಿಂಡಿ ತಿನ್ನುವುದು ಹೊಟ್ಟೆ ತುಂಬಿಸಲು…ಹೌದಲ್ಲಾ? ಈಗೆಲ್ಲಾ  ಸುಲಭವಾಗಿ,ತಯಾರ್ ಆಗಿ ಕೈಗೆ ಸಿಗುವ ತಿಂಡಿಗಳದೇ ಕಾರ್ಬಾರು..ಅಲ್ವಾ?.ಹಾಗಾಗಿ ಸ್ವಲ್ಪ ಕಷ್ಟ ಪಟ್ಟು ಮಾಡುವ ಪಾರಂಪರಿಕ ತಿಂಡಿಗಳು ಕಡಿಮೆಯಾಗುತ್ತಾ ಬಂದಿವೆ.ನಮ್ಮ ಹಿರಿಯರು ತಯಾರಿಸುತಿದ್ದ…ನಮ್ಮ ಕೆಲವರ ಮನೆಗಳ ತಿಂಡಿ ಪಟ್ಟಿಯಲ್ಲಿ  ಸಿಗಬಹುದಾದಂತಹ ..ಮುಂದಿನ ತಲೆಮಾರಿಗೆ ಅಕ್ಷರಶಃ ಮಾಯವಾಗಬಹುದಾದಂತಹ ಕೆಲವು ತಿಂಡಿಗಳಲ್ಲಿ ಓಡುಪ್ಪಳೆಯೂ ಒಂದು..!!...

10

ಕ್ಷಮಯಾಧರಿತ್ರಿ ಇನ್ನೆಷ್ಟು ದಿನ ಕ್ಷಮಿಸುವೆ?

Share Button

  ಕೆಲವು ತಿಂಗಳುಗಳ ಹಿಂದೆ ನಮಗೆ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ(Obstetrics and gynecology) ವಿಭಾಗಕ್ಕೆ ಪೋಸ್ಟಿಂಗ್ಸ್ ಹಾಕಿದ್ದರು.ಅವತ್ತು ನನ್ನ ಜೀವನದಲ್ಲೇ ಮೊದಲ ಬಾರಿಗೆ ಹೆರಿಗೆ ರೂಂ(ಲೇಬರ್ ರೂಂ) ಹೊಕ್ಕಿದ್ದೆ.ನಾಲ್ಕೈದು ತುಂಬು ಗರ್ಭಿಣಿಯರು ಹೆರಿಗೆ ನೋವಿನಿಂದ ನರಳುತ್ತಾ,ಸೂರು ಹಾರಿಹೋಗುವಂತೆ ನೋವಿನಿಂದ ಕಿರುಚುತ್ತಾ,ತಮ್ಮ ಕರುಳಿನ...

0

ಒಂದು ಶಾಪಿಂಗ್ ಸಂಜೆ

Share Button

  ರಸ್ತೆಯಂಚಿನಲ್ಲಿ ಸಣ್ಣ ಸಣ್ಣ ಗುಪ್ಪೆಗಳಲ್ಲಿ ಎಷ್ಟೊಂದು ಬಳೆ ಬೆಡಗ ಬಲೆ ಹೊಳೆವ ಶಿಲೆಯ ಚೂರುಗಳ ಪೋಣಿಸಿ ಮಾರುವ ಬಿಳಿ ಕುರುಚಲ ಕರಿ ಮೊಗದ ಹಿರಿಯ  . ಅಮ್ಮನ ಕಿರು ಬೆರಳ ಹಿಡಿತ ಸರಿಸಿ ಕಿಶೋರಿ ಪುಟಿದು ಓಡಿ ಕಣ್ಣನಗಲಿಸಿ ಸಣ್ಣ ನಗುವಲ್ಲಿ ಕೇಳುತ್ತಿದ್ದಾಳೆ, ” ಮಾಮ,...

0

ನನ್ನ ನಿನ್ನ ಜೀವಭಾವ ಒಂದಾಗಲಿ

Share Button

ಮಾತು ಮಥಿಸಿ ಮೌನ ಗತಿಸಿ ನನ್ನ ನಿನ್ನ ನಡುವೆ ಹಮ್ಮು ಬೆಳೆದಿದೆ ಪ್ರೀತಿಯ ಹೂವ ಕಿತ್ತು ನೆಮ್ಮದಿಯ ದಳ ಬತ್ತಿ ಹೋಗಿದೆ ಮಾತು ಮಾತಿಗೂ ಇಲ್ಲಿ ಬೇರೊಂದು ಅರ್ಥ ಬರುತಿದೆ ತಾಳ್ಮೆ ಎಂಬುದು ಕಳೆದುಹೋಗಿ ಕೋಪ ತಾಂಡವವಾಡಿದೆ ಕಣ್ಣು ನೋಡಲು ಹವಣಿಸಿ ಕಿವಿಯು ಕೇಳಲು ಕಾತರಿಸಿ ಬಾಹುಬಂಧದಲಿ...

0

ಹಿಮಾಲಯದ ಸನ್ನಿಧಿಯಲ್ಲಿ – ಚಾರ್ಧಾಮ ಪ್ರವಾಸ-ಭಾಗ 5

Share Button

ಗಂಗೋತ್ರಿಯೆಡೆಗೆ ಪಯಣ ಬೆಳಗ್ಗೆ (೧೫-೯-೨೦೧೬) ೫.೩೦ಕ್ಕೆ ಎದ್ದು, ತಯಾರಾಗಿ ೬.೩೦ಕ್ಕೆ ಕೌಸಲ್ಯಳಿಗೆ ವಿದಾಯ ಹೇಳಿ ಬಾರ್ಕೋಟ್ ಬಿಟ್ಟೆವು. . ಕೌಸಲ್ಯಳ ಕಣ್ಣು ನಮ್ಮ ಹಿಂದೆಯೇ ಸುತ್ತುತ್ತಿತ್ತು. ಅಡುಗೆಮನೆಯಲ್ಲಿ ಅಡುಗೆಮಾಡುವಾಗ ಯಾವ ಪಾತ್ರೆ ಉಪಯೋಗಿಸಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಹದ್ದಿನ ಕಣ್ಣಿಂದ ನೋಡುತ್ತಿದ್ದರು. ನಾವು ಮಾಡಿದ ಅಡುಗೆಯಲ್ಲಿ ಪಾಲು...

2

ಸಹ ಜೀವನ 

Share Button

‘ ಅಕ್ಕಯ್ಯ  ಮೈಮೇಲೆ ಫಕ್ಕನೆ  ಹಾರುವ ಸೊಕ್ಕಿನ  ನೊಣಗಳ  ಕಂಡೆ ಕುಕ್ಕಿ ತಿನ್ನಲೆ ನಾನು ? ಲೆಕ್ಕವು ಬೇಕೇನು ? ಮುಕ್ಕಿ ಮುಗಿಸುವೆ ನಾನಿಂದೆ ॥  . ಕೊಕ್ಕರೆ   ನೀನೀಗಳಕ್ಕರೆ ಮಾತೊಂದ ಸಕ್ಕರೆ  ಸಿಹಿಯಂತೆ ನುಡಿದೆ ಮಿಕ್ಕೆಲ್ಲ  ಸಿಪ್ಪೆಯ ಹೆಕ್ಕಿ ನಾ  ಮುಗಿಸಲು  ದಕ್ಕಲಿ ನಿನ್ನಾನು ತಡೆಯೆ ॥  – ಭಾಗ್ಯಲಕ್ಷ್ಮಿ, ಮೈಸೂರು ‘ +8

3

ಅನನ್ಯ ಕಲಾ ಆರಾಧಕ ಪಿ.ಜಯರಾಮ್

Share Button

ತಮ್ಮೆಲ್ಲಾ ಭಾವಲಹರಿಗಳನ್ನು ಭಾವಚಿತ್ರ ಮತ್ತು ಭೂದೃಶ್ಯ ಚಿತ್ರಗಳ ಮೂಲಕ ಅದ್ಭುತವಾಗಿ ಬಿಂಬಿಸುತ್ತಿರುವ ಪಿ.ಜಯರಾಮ್ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮಿಕ್ಕೇರಿ ಗ್ರಾಮದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಬಾಲ್ಯದಲ್ಲಿಯೇ ಪೋಲಿಯೊ ಕಾಯಿಲೆಗೆ ತುತ್ತಾಗಿ ತಮ್ಮ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರೂ ಧೃತಿಗೆಡದೆ ತೆವಳುತ್ತಾ ಪ್ರಾಥಮಿಕ ಶಾಲೆಗೆ ಹೋಗಿದ್ದಾರೆ. ನಡೆಯಲು ಬಾರದಿದ್ದರೂ...

1

ಚಿಗುರಿಸಬಹುದು ಹೊಸದೊಂದ!

Share Button

  ಮಾತುಗಳೆಲ್ಲ ಮುಗಿದು ನೀರವ ಮೌನ ನಿರಾಳತೆಯ ಬಾವ ಬೇಕಾಗಲಿಲ್ಲ  ಕತ್ತರಿಸಲು ಮಾರುದ್ದದಕೊಡಲಿ ಸಂಬಂದವ ಸಾಕಿತ್ತು ಒಂದೇ ಮಾತು ಹಾಳಾಗಿ ಹೋಗು ತಥಾಸ್ತು ಅಂದರೇನು? ಅಶ್ವಿನಿ ದೇವತೆಗಳು! . ತಿರುಗಿನಡೆದ ಬೆನ್ನಿಗಿರಲಿಲ್ಲ ಕಾಳಜಿ ಒದ್ದೆಯಾದ ಕಣ್ಣುಗಳ ಕಾಣಲು. ಕಷ್ಟಕಷ್ಟ! ಕಾಪಾಡಿಕೊಳ್ಳುವುದು ಹಾಗೆ ನೋಡಿದರೆ ಸಂಬಂದಗಳ ಕೆಲವನ್ನು ಕಾಪಾಡಬೇಕು...

4

ರಾಗಿ ಸೂಪ್

Share Button

  ಚಳಿಗಾಲ ಆರಂಭವಾಗಿದೆ. ಬಿಸಿಬಿಸಿಯಾಗಿ, ರುಚಿರುಚಿಯಾಗಿ, ಆರೋಗ್ಯಕ್ಕೆ ಹಿತಕರವಾದ ಸೂಪ್ ಅನ್ನು ಸವಿಯಲು ಸಕಾಲ.  ‘ರಾಗಿ ಸೂಪ್ ‘ ನ ತಯಾರಿಕಾ ವಿಧಾನ ಇಲ್ಲಿದೆ : ಒಂದು ಕ್ಯಾರೆಟ್, 5-6 ಬೀನ್ಸ್ ಚಿಕ್ಕ ಕ್ಯಾಬೇಜಿನ ಹೋಳು, ಒಂದು ಈರುಳ್ಳಿ, ಒಂದು ಹಸಿರುಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಎಲೆಗಳು..ಇವಿಷ್ಟನ್ನು ಚಿಕ್ಕದಾಗಿ...

Follow

Get every new post on this blog delivered to your Inbox.

Join other followers: