ಪ್ರಶ್ನೆ?
ಪೂರ್ವದಿಕ್ಕಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ. ಬೆಳಗಿನ ಹಕ್ಕಿಗಳ ಕಲರವ. ಬಿರುಬಿಸಿಲಿಂದ ಒಣಗಿದ್ದ ನೆಲ ರಾತ್ರಿ ಬಿದ್ದ ಮಳೆಯಿಂದ ತನ್ನೆಲ್ಲ ಕೊಳೆಯನ್ನು ತೊಳೆದುಕೊಂಡು ಲಕಲಕಿಸುತ್ತಿತ್ತು. ಒಂದೇ ಎರಡೇ ಎಲ್ಲಾ ಸಕಾರಾತ್ಮಕ ಚಟುವಟಿಕೆಗಳಿಂದ ಇಡೀ ವಾತಾವರಣವೇ ಆಹ್ಲಾದಕರವಾಗಿತ್ತು. ಆದರೆ ಇವೆಲ್ಲ ಸಂತಸವನ್ನು ಸವಿಯುವ ಮನಸ್ಥಿತಿ ಡಾ. ಪ್ರಸಾದನಿಗಿರಲಿಲ್ಲ. ಮೈಸೂರಿನ...
ನಿಮ್ಮ ಅನಿಸಿಕೆಗಳು…