Daily Archive: January 9, 2025

10

ವರಂಗ ಬಸದಿ

Share Button

ಭಾನುವಾರ  ಬಂತೆಂದರೆ ಎಲ್ಲಿಲ್ಲದ ಒಂದು ಖುಷಿ. ವಾರದ ಆರು ದಿನ ಕಾಲೇಜು, ಅಸೈನ್ಮೆಂಟ್, ಸೆಮಿನಾರ್ ಈ ಎಲ್ಲ ಒತ್ತಡಕ್ಕೆ ಪೂರ್ಣ ವಿರಾಮ ನೀಡುವ ದಿನ ಭಾನುವಾರ.ಈ ಭಾನುವಾರ ಹೊರಗಡೆ ಸುತ್ತಾಡುವ ಮನಸ್ಸು ಆಯಿತು. ಊಟ ಮಾಡುವ ಸಮಯದಲ್ಲಿ ಸುತ್ತಾಡುವ ವಿಷಯದ ಬಗ್ಗೆ ಪ್ರಸ್ತಾಪಿಸಲು ಯೋಚಿಸಿ, ಊಟಕ್ಕೆ ಎಲ್ಲರೂ...

11

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 11

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ರಾಜರುಗಳ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಸುತ್ತಾಡುತ್ತಿದ್ದಾಗ, ವಯಸ್ಸಾದ ಮಹಿಳೆಯೊಬ್ಬರು ಬಿದಿರಿನಿಂದ ತಯಾರಿಸಿದ , ಕೊಡೆಯಂತೆ ಮಡಚಬಹುದಾದ ಬೀಸಣಿಗೆಯನ್ನು ಮಾರಲು ನಮ್ಮ ಬಳಿ ಬಂದರು. ಹೈಮವತಿಯವರಿಗೆ ಬೀಸಣಿಗೆ ಕೊಳ್ಳೋಣ, ವಯಸ್ಸಾದ ಮಹಿಳೆಗೆ ವ್ಯಾಪಾರವಾಗಲಿ ಎಂಬ ಸದುದ್ದೇಶವಿತ್ತು. ಆದರೆ ಆಕೆಗೆ...

6

ಧ್ಯಾನ ಮತ್ತು ಅದರ ಮಹತ್ವ

Share Button

ಧ್ಯಾನ ಎಂದರೆ ಏಕಾಗ್ರತೆ, ತಲ್ಲೀನತೆ, ಅದು ಸ್ವಪರೀಕ್ಷೆಯ ಕ್ರಿಯೆ, ತನ್ನೊಳಗಿನ ದೈವತ್ವವನ್ನು ಹುಡುಕುವ ಕ್ರಿಯೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಸ್ಥಿತಿಯ ಬಗೆಗೆ ಧೀರ್ಘಚಿಂತನೆಯೂ ಹೌದು. ಧ್ಯಾನ ಎಂದರೆ ಆತ್ಮವನ್ನು ಪೂರ್ಣ ಅರಿತುಕೊಳ್ಳುವ ಕ್ರಿಯೆ. ಅಷ್ಟಾಂಗ ಯೋಗದಲ್ಲಿ ಏಳನೇ ಅಂಗವೇ ಧ್ಯಾನ. ನಿತ್ಯ ಧ್ಯಾನದ ಅಭ್ಯಾಸ ಮಾಡಲು...

10

‘ಯುಐ’ ಕದಕ್ಕೊಂದು ಕೀಲಿಕೈ !

Share Button

‘ಪುಟ್ಟ ಹಣತೆಯ ದೀಪವನ್ನು ಜೋರು ಗಾಳಿ ಕೆಡಿಸುತ್ತದಾದರೂ ಆ ಬೆಂಕಿ ಬೆಳೆದು ಜ್ವಾಲೆಯಾಗಿ ಹರಡಿಕೊಳ್ಳುವಾಗ ಅದೇ ಗಾಳಿ ಪೋಷಿಸಿ ಕೈ ಹಿಡಿದು ನಡೆಸುತ್ತದೆ !’ – ರಾಜ್‌ಮಂಜು ನಟ ನಿರ್ದೇಶಕ, ಸಾಹಿತಿ ಉಪೇಂದ್ರ ಅವರು ಕನ್ನಡ ಚಲನಚಿತ್ರ ರಂಗದಲ್ಲೇ ಹೊಸದರ ಸರದಾರ. ವಿಶಿಷ್ಟ ಅಲ್ಲ, ವಿಚಿತ್ರ ಅಂತ...

10

ಮಾತು ಮನವ ಅರಳಿಸಬೇಕು

Share Button

ಮಾತು ಮತ್ತು ಮೌನಮಾತು ಮನವ ಅರಳಿಸಬೇಕುಮೌನ ನಲಿವ ಉಳಿಸಬೇಕುಮಾತು ಒಲವಾಗಲಿಎಲ್ಲರಿಗೂ ಒಳಿತಾಗಲಿ ಮಾತು ಮೌನಗಳೆರಡು ಸೇರಿಬದುಕನ್ನು ಸುಂದರಗೊಳಿಸಬೇಕುಹೊಸ ಬೆಳಕ ಚೆಲ್ಲಿ ಮನದಕತ್ತಲೆಯ ಕಳೆಯಬೇಕುಬದುಕಿನ ಚೆಲುವ ಹೆಚ್ಚಿಸಬೇಕುಸುರಿವ ಕಣ್ಣೀರ ಸರಿಸಿಪನ್ನೀರ ಹರಿಸಬೇಕುಚಿಂತೆಗಳ ಕಾರ್ಮೋಡ ಕರಗಿಸಿನೆಮ್ಮದಿಯ ಚಿಲುಮೆಯ ಚಿಮ್ಮಿಸಬೇಕು ಸಮುದ್ರದ ಅಲೆಗೂ ಜಗ್ಗದಂತಉನ್ನತಿಯ ಸಾಧಿಸಬೇಕುಮಾತು ಮೌನದೊಳು ಬೆರೆತುಮೌನ ಒಲವ ಮಾತಾಗಬೇಕುಬದುಕಿನ...

6

ಕಾದಂಬರಿ : ತಾಯಿ – ಪುಟ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಎರಡು ತಿಂಗಳುಗಳು ಸದ್ದಿಲ್ಲದೆ ಉರುಳಿದವು; ಈ ಮಧ್ಯೆ ಭರತ್ ಮದುವೆಯಾಯಿತು. ಮದುವೆಯ ವೀಡಿಯೋ ಭರತ್ ರಾಜಲಕ್ಷ್ಮಿಗೆ ಕಳಿಸಿದ್ದ. ಸರಳವಾಗಿ ಆತ್ಮೀಯರ ಮುಂದೆ ಮದುವೆಯಾಗಿದ್ದರವರು. ಭರತ್ ತಂದೆ-ತಾಯಿ, ಇಂದಿರಾ ತಾಯಿ-ತಂದೆ ಇದ್ದರು. ಮಕ್ಕಳು ಇದ್ದಂತೆ ಕಾಣಲಿಲ್ಲ.ಎರಡು ತಿಂಗಳ ನಂತರ ಭರತ್ ಅತ್ತೆಗೆ ಫೋನ್ ಮಾಡಿದ. “ನಾವು...

4

ಕಾವ್ಯ ಭಾಗವತ 25: ಪ್ರಹ್ಲಾದ ಚರಿತೆ – 1

Share Button

ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ ಯಮಳ ಶಿಶುಗಳುಹಿರಣ್ಯಾಕ್ಷ, ಹಿರಣ್ಯಕಶ್ಯಪು ಬೆಳೆದಂತೆಲ್ಲ ತಮ್ಮ ಅಪಾರಭುಜಬಲ ತಪೋಬಲದಿಂತ್ರಿಲೋಕ ಪೀಡಿತರಾಗಿರಲುನಾರದ ಸಲಹೆಗೆ ಮಣಿದುವರಾಹರೂಪದ ವಿಷ್ಣುವಿನೊಡನೆಕಾದಾಡಿ ವಾರಾಹನ ಕೋರೆದಾಡಿಗಳಇರಿತದಿಂ ಮರಣಿಸಿದ ಹಿರಣ್ಯಾಕ್ಷನ ವಧೆ ಹಿರಿಯ ಸೋದರ ಹಿರಣ್ಯಕಶ್ಯಪುವಿನಲಿಅಡಗಿ...

8

ಅಂಕದ ಪರದೆ

Share Button

ನೊಂದು ,ಕಡುನೊಂದಪಾಂಡವರನಿಟ್ಟುಸಿರುತಟ್ಟುತ್ತಿದೆ,ಭೀಕರಶಾಪವಾಗಿ…. ಅಪ್ರತಿಮಪತಿವ್ರತೆಪಾಂಚಾಲಿಯಮುಡಿ ಜ್ವಾಲೆಚಾಚಿದೆಬೆಂಕಿಯ,ಕೆನ್ನಾಲಗೆಯಾಗಿ…. ಮಾಡಿದಕರ್ಮಗಳುತೊಡೆ ತಟ್ಟಿದದುರ್ಯೋಧನನಕಾಡುತ್ತಿವೆಬೆಂಬಿಡದಭೂತವಾಗಿ…. ಕ್ಷಮಿಸಿದ್ದಾನೆನೂರು ಬಾರಿಶಿಶುಪಾಲನಂತೆಮಾನವೀಯತೆ ಮರೆತಈತನನುಆ ದೇವ ,ಕರುಣಾಮಯಾಗಿ…. ಕೊನೆಗೂಧಾರ್ತರಾಷ್ಟ್ರಧರಾಶಾಹಿಯಾದಾಗಬೀಳಲೇಬೇಕಲ್ಲಅಂಕದ ಪರದೆ …ಏಳುವುದೆಂತು ?ಬಲ್ಲವರಾರು !ಚೆಲುವೆ ಚೆನ್ನ. –ವೆಂಕಟಾಚಲ ಜಿ +4

Follow

Get every new post on this blog delivered to your Inbox.

Join other followers: