Yearly Archive: 2024

5

ಕಾದಂಬರಿ : ತಾಯಿ – ಪುಟ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) “ಯಾಕೋ ಹೊತ್ತೇ ಹೋಗ್ತಿಲ್ಲ ಸುನಂದಮ್ಮ. ವಾಪಸ್ಸು ನಂಜನಗೂಡಿಗೆ ಹೋಗೋಣ ಅನ್ನಿಸ್ತಿದೆ.”“ಅಮ್ಮ ಬನ್ನಿ ಊಟ ಮಾಡಿ. ಆಮೇಲೆ ಮಾತಾಡೋಣ.”ಊಟದ ನಂತರ ಸುನಂದಾ ಮನೆಗೆ ಹೋಗಲಿಲ್ಲ. “ಊಟ ಮಾಡಿ ಸುನಂದಾ……..”“ಬೇಡ 1/2 ಗಂಟೆ ಇದ್ದು ನನ್ನ ಫ್ರೆಂಡ್ ಮನೆಗೆ ಹೋಗ್ತೀನಿ. ಅವಳ ಮೊಮ್ಮಗನ ನಾಮಕರಣ ಇವತ್ತು…..”“ಓ……...

4

ಕಾವ್ಯ ಭಾಗವತ 20: ಧ್ರುವ – 02

Share Button

20. ಧ್ರುವ – ೦2ಚತುರ್ಥ ಸ್ಕಂದ – ಅಧ್ಯಾಯ – ೦2 ಪಂಚವರುಷದ ಪೋರಧ್ರುವಂಗೆನಾರದ ಮುನಿಯ ಉಪದೇಶ ಪೀತಾಂಬರಧಾರಿದಿವ್ಯ ಮನೋಹರರೂಪದಿಂಪ್ರಜ್ವಲಿಪಕಮಲಪುಷ್ಪಗಳಂತಿರ್ಪಪಾದಗಳ,ನಡುವಿನಲಿ ಥಳಿಥಳಿಪರತ್ನದಾಭರಣವಿಶಾಲ ವಕ್ಷಸ್ಥಳದಿಲಕ್ಷ್ಮೀ ಆವಾಸ ಸ್ಥಾನಶಂಖ ಚಕ್ರ ಗಧೆಧರಿಸಿದ ಹಸ್ತಗಳುತೊಂಡೆಯಂಥಹ ತುಟಿಕಮಲದಳದಂತಿರ್ಪ ನಯನಗಳುಮುಗುಳ್ನಗೆಯ ಮಾಗದಮೋಹಕ ರೂಪವನಿನ್ನೆದೆಯಲಿ ಸ್ಥಾಪಿಸಿಏಕಾಗ್ರಚಿತ್ತದಿಂ ಮನ್ನಸ್ಸಿನಂಗಳದಿಸ್ಥಿರಗೊಳಿಸಿವಾಸುದೇವ ದ್ವಾದಶ ಮಂತ್ರ“ಓಂ ನಮೋ ಭಗವತೇ ವಾಸುದೇವಾಯ”ಪಠಿಸುತ್ತಾ, ಯಮುನಾ...

7

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 5

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಒಂದು ಕಂಬದ ಪಗೋಡ (One Pillar Pagoda) ವಿಯೆಟ್ನಾಂ ದೇಶದ ರಾಜಧಾನಿಯಾದ ಹನೋಯ್ ನಗರದಲ್ಲಿ, ‘ಒನ್ ಪಿಲ್ಲರ್ ಪಗೋಡಾ’ ಎಂದು ಕರೆಯಲ್ಪಡುವ, ವಿಶಿಷ್ಟ ವಿನ್ಯಾಸದ ಬೌದ್ಧರ ಆರಾಧನಾ ಮಂದಿರವಿದೆ . ಈ ಪಗೋಡವನ್ನು, ಸರೋವರದಲ್ಲಿ ಅರಳಿದ ಕಮಲದ ಹೂವಿನ ವಿನ್ಯಾಸದಲ್ಲಿ ರಚಿಸಲಾಗಿದೆ. ನೀರು ತುಂಬಿರುವ...

8

ಗುರು ಯಾರು !?

Share Button

ಇಳೆಗೆ ಮಳೆಯೇ ಗುರುಮೇಲಾರು ಮೋಡದ ಚಿತ್ತಾರ ಬಿಡಿಸಿದವರು ? ಬೆಳೆಗೆ ಹಸಿವೆಯೇ ಗುರುಕರುಳೊಳಗೆ ಕಿಚ್ಚು ಹಚ್ಚಿಸಿ ಉರಿಸುತಿರುವವರು ? ಸೊಬಗಿಗೆ ಒಳಗಣ್ಣೇ ಗುರುಸೃಷ್ಟಿಯಲಿ ಮಾಧರ‍್ಯವನೇ ಉಣಿಸಿದವರು ? ಕವಿತೆಗೆ ರಾಗವೇ ಗುರುಸ್ವರಲಯವ ಬೆಸೆದು ತನ್ಮಯವಾಗಿ ಹಾಡಿದವರು ? ಬಾಳುವೆಗೆ ಬಯಕೆಯೇ ಗುರುಜೀವವೀಣೆಯ ತಂತಿ ಮೀಟುತ ನಾದವಾದವರು ?...

4

ಕಾವ್ಯ ಭಾಗವತ 19 : ಧ್ರುವ – ೦1

Share Button

19 .ಧ್ರುವ – 02ಚತುರ್ಥ ಸ್ಕಂದ – ಅಧ್ಯಾಯ – 02 ಸ್ವಾಯಂಭೂವ ಮನುವಿನಸಂತತಿಯಲಿಅಧರ್ಮ ಲೋಭ ಕ್ರೋಧಹಿಂಸೆ ಭೀತಿ ಯಾತನೆಸಂತಾನ ವೃದ್ಧಿಯಾಗಿಮೋಕ್ಷಾಭಿಲಾಷಿ ಜೀವಿಗಳಿಗೆಕಂಟಕವಾಗಿ ನರಳಿದವರಿಗೆಸರಿದಾರಿ ತೋರಲುಜನಿಸಿದವನೇ ಧ್ರುವ ಅದೇ ಸ್ವಾಯಂಭಾವ ಮನುವಿನಕುಲದ ಉದ್ಧಾರಕ ತಂದೆ ಉತ್ತಾನಪಾದತಾಯಿ ಸುನೀತಿಮಲತಾಯಿ ಸುರುಚಿದಿವ್ಯ ಆಮ್ರಫಲದ ರುಚಿಯಾದತಿರುಳುಂಡು ಸುರುಚಿಹಡೆದ ಮಗು ಉತ್ತಮ ದೃಢ...

4

ಬಯಲು

Share Button

ನೆರಳು ಕಾಣದ ಬಯಲುಇಳೆಯ ಓಲೆಯ ಕವಲುದಾರಿ ಸಾಗುವ ಪಯಣವೊಂದುಅಂಟಿಸಿ ನಿಂತಿದೆ ಜಗವಿಂದು ಸಾಗಿದ ದಾರಿಯ ನಡೆಯೊಂದುಕಾಣದು ಬಯಲಲಿ ಸುಮ್ಮನೆಬದುಕಿನ ಒಲವಿಗೆ ಚೆಲುವಿಗೆದನಿಯಾಗುವ ಒಲವೊಂದು ಕಂಡಷ್ಟು ದೂರ ದಾರಿಗೆ ಗಗನಸಾಗಿದಷ್ಟು ಸಹಜ ದೂರ ಪಯಣಪದಪದಗಳ ಮಾತೇ ಮತ್ತೆ ಕವನಸಾಲು ಸಾಲು ಚಿತ್ರಗಳ ಕಥನ ಬಯಲು ಬಯಲಾಗಿ ಉಳಿವುದುಉಸಿರು ಹಗುರವಾಗಿ...

7

ಗುಣವತಿಯ ಗುಣವಿಶೇಷ

Share Button

ನಮ್ಮ ಪುರಾಣದ ಮಹಾ ಪುನೀತೆಯರಲ್ಲಿ ದೇವಾಂಗನೆಯರು, ರಾಜರಾಣಿಯರು, ಋಷಿಪತ್ನಿಯರು ಶರಣೆಯರು ಮೊದಲಾದ ಮಹಾಮಾತೆಯರು ಬೆಳಗಿ ಹೋಗಿದ್ದಾರೆ.ಅಂತಹವರ ಬದುಕಿನಿಂದ ನಮಗೆ ತತ್ವಾದರ್ಶಗಳು,ನೀತಿಪಾಠಗಳಾಗಿ ದೊರಕುತ್ತವೆ. ಅಂತಹ ಆದರ್ಶ ನಾರಿಯರ ಜೀವನವನ್ನು ಅಧ್ಯಯನ ಮಾಡಿದಾಗ ಬ್ರಾಹ್ಮಣ ಸ್ತ್ರೀಯರೂ ಪೂಜನೀಯ ಸ್ಥಾನದಲ್ಲಿ ಬರುತ್ತಾರೆ.ಅಂತಹವರಲ್ಲಿ ಗುಣವತಿ ಯು ಶ್ರೇಷ್ಠಳಾಗಿ ಶೋಭಿಸುತ್ತಾಳೆ. ‘ಹೆಣ್ಣಿಗೆ ಗುಣವೇ ಭೂಷಣ.ಹೆಂಗಳೆಯರ...

9

ವಾಟ್ಸಾಪ್ ಕಥೆ 51 : ಪ್ರಭಾವ.

Share Button

ಶನಿದೇವರನ್ನು ಅತ್ಯಂತ ಭಯಭಕ್ತಿಯಿಂದ ಪೂಜಿಸುವ ಜನರು ಅವನ ದೃಷ್ಟಿ ಬಿತ್ತೆಂದರೆ ಸಾಕು ಸಂಕಷ್ಟಗಳು ತಪ್ಪಿದ್ದಲ್ಲ ಎಂದು ನಂಬುವುದುಂಟು. ಆತನು ತನ್ನ ತಂದೆಯನ್ನೂ ಬಿಡದೆ ಭೂಮಿಯ ಮೇಲೆ ಜನಿಸಿದ ಸಕಲರನ್ನೂ ಕಾಡಬಲ್ಲನಾದ್ದರಿಂದ ಸಾಕಪ್ಪಾ ಅವನ ಸಹವಾಸ ಎಂದು ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಅಂತಹ ಶನಿದೇವನು ಒಮ್ಮೆ ಒಬ್ಬನೇ ಕುಳಿತು...

5

ಕಾದಂಬರಿ : ತಾಯಿ – ಪುಟ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ಮಗಳು ಹೋದ ಮೇಲೆ ಮೂರ್ತಿಗಳು ಕುಗ್ಗಿ ಹೋಗಿದ್ದರು. ಒಂದು ವರ್ಷದ ನಂತರ ಕ್ರಮೇಣ ಖಿನ್ನತೆಗೆ ಜಾರಿದ್ದರು. ಮೈಸೂರಿಗೆ ತೆರಳಲು ನಿರಾಕರಿಸಿದ್ದರು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಬಂದರೂ ಮಾತನಾಡುತ್ತಿರಲಿಲ್ಲ. ಮಗಳ ಕೊರಗಿನಲ್ಲೇ ಅವರು ಕಣ್ಮುಚ್ಚಿದ್ದರು.ರಾಹುಲ್-ಮೈತ್ರಿ ಧಾವಿಸಿದ್ದರು. ನಂಜನಗೂಡಿನಲ್ಲೇ ಕರ್ಮಗಳು ನಡೆದಿದ್ದವು. ವೈಕುಂಠ ಸಮಾರಾಧನೆ...

8

ನೀ ನನಗಿದ್ದರೆ ನಾ ನಿನಗೆ : ಪುಟ – 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ...

Follow

Get every new post on this blog delivered to your Inbox.

Join other followers: