ಜವರಾಯ ಬಂದು ಕರೆದಾಗ…
ಮುಂಜಾನೆ ಆರೂವರೆಯಾಗಿತ್ತು. ಅಂದು ಶುಕ್ರವಾರವಾಗಿದ್ದರಿಂದ ಯೋಗಕೇಂದ್ರದಲ್ಲಿ ಧ್ಯಾನ ಮತ್ತು ಪ್ರಾಣಾಯಾಮದ ತರಗತಿ ನಡೆದಿತ್ತು. ಶೀಲ ಮೇಡಂ ಜೊತೆ ಎಲ್ಲರೂ ಒಟ್ಟಾಗಿ ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಪಕ್ಕದಲ್ಲಿ ಪಾರಿವಾಳವೊಂದು ಪಟಪಟನೇ ರೆಕ್ಕೆ ಬಡಿಯುತ್ತಾ ದೊಪ್ಪೆಂದು ಕೆಳಗೆ ಬಿತ್ತು. ತಕ್ಷಣವೇ ಜಯಮ್ಮ ಪಾರಿವಾಳವನ್ನು ಮಗುವಿನಂತೆ ಎತ್ತಿಕೊಂಡರು, ವೀಣಾ...
ನಿಮ್ಮ ಅನಿಸಿಕೆಗಳು…