Category: ಬೆಳಕು-ಬಳ್ಳಿ

17

ಹಣತೆ ‌ಸಾಲೊಳು

Share Button

ಹಣತೆ ಸಾಲೊಳುಹಸಿ ಮಣ್ಣ ನೆನಪುಜೀವಿತದ ಸುತ್ತನೆರಳಿನ ತಂಪುಮಣ್ಣಿನ ಕೌತುಕಹಣತೆಯ ರೂಪ ಹಣತೆ ‌ಸಾಲೊಳುಬೆವರಿನ ದೀಪಕತ್ತಲೆಗೆ ಎಂದುಹಚ್ಚಿದರೂ ಹಣತೆಬೆಳಗುವುದು ಜಗವತಾನು ಉರಿದುಬೆಳಗುವ ಹಿರಿತನಮನುಜನ ಬಾಳಿಗೆನಿತ್ಯ ಸಿರಿತನಇರುವಷ್ಟು ಹೊತ್ತುನಗುವೇ ಅದರ ಧ್ಯಾನ -ನಾಗರಾಜ ಬಿ. ನಾಯ್ಕ, ಕುಮಟಾ. +4

5

ವ್ಯಾಘ್ರ……. ವ್ಯಥೆ…..ಕಥೆ

Share Button

ನೋಡುಗರ ಎದೆ ನಡುಗಿಸುವ ಪಟ್ಟೆ ಹುಲಿಯೇ ನಾನುಕಾಡೇ ಮಾರ್ಧ್ವನಿಸುವಂತೆ ಘರ್ಜಿಸುವ ಹೆಬ್ಬುಲಿಯೇ ತಾನು ಎನ್ನ ಹೆಜ್ಜೆ ಸಪ್ಪಳ ಕೇಳಿ ಹರಿಣಗಳು ಪೇರಿ ಕೀಳುತ್ತಿದ್ದವುನನ್ನ ಆಗಮನದ ಸುದ್ದಿಯ ಕಪಿಗಳು ಕಿರಿಚಾಡಿ ಸಾರುತ್ತಿದ್ದವು ಬಾಯಿಯ ತೆರೆದು ಅಲ್ಲಾಡದೆ ಕುಳಿತ ಮೊಸಳೆ ಮೆಲ್ಲನೆ ನೀರೊಳಗೆ ಜಾರುತ್ತಿತ್ತುಕಾಳಗಕ್ಕೆ ನಿಲ್ಲದೆ ಒಂಟಿ ಸಲಗ ದಾರಿ...

6

ಕಾವ್ಯ ಭಾಗವತ 32: ಪ್ರಿಯವ್ರತ

Share Button

32.ಪಂಚಮ ಸ್ಕಂದಅಧ್ಯಾಯ – 1ಪ್ರಿಯವ್ರತ ಮಹರ್ಷಿ ನಾರದರಿಂದತತ್ಪೋಪದೇಶ ಪಡೆದರಾಜೋತ್ತಮ, ಭಾಗವತೋತ್ತಮನಾಗಿಸದಾ ಆತ್ಮಾನಂದನುಭವಿಯಾಗಿಯೂಪುನಃ ರಾಜ್ಯಭಾರದಸೋಲೆ ಸಂಕೋಲೆಯಲಿಪ್ರಿಯವ್ರತ ಬಂದಿಯಾದ ಪರಿ,ಶ್ರೀಹರಿ ಚಿತ್ತದ ಪರಿ ಭಕ್ತಿಯೋಗವ ಸಾಧಿಸಿದಮಹನೀಯಕುಟುಂಬದಲ್ಲಿದ್ದೂಪರಮಾತ್ಮನ ಪಾದಾರವಿಂದಗಳಮಕರಂದ ರಸಪಾನವನ್ನನನುಭವಿಸಿದವಿರಕ್ತಿ ಭಾವಿ ಪ್ರಿಯವ್ರತನಅವಶ್ಯ ಸೇವೆಈ ಜಗದ ಭೂಮಂಡಲಕೆಅದರ ಒಳಿತು ಅಭಿವೃದ್ಧಿಗೆ ಬೇಕೆಂಬಬ್ರಹ್ಮದೇವನಾಣತಿಯಂತೆಮುಕ್ತಿಪಥಕೆಸ್ವಲ್ಪ ವಿರಾಮವಿತ್ತುರಾಜಪಥವ ಹಿಡಿದ ಪ್ರಿಯವ್ರತ ರಾಜಪಥ, ಕರ್ತವ್ಯಪಥ,ಸಕಲ ಮನುಜ ಪಥ,ಭಗವಂತನಿಚ್ಚೆಯ...

8

ಹಾರುವುದಾ ಕಲಿತ ಮರಿ ಹಕ್ಕಿ

Share Button

ಅಮ್ಮ ಕಟ್ಟಿದ ಗೂಡಲ್ಲಿ ಬಾಯಿ ತೆರೆದು ಗುಟುಕಿಗಾಗಿ ಕಾಯುತ್ತಿದ್ದೆಹಾರಿ ಬಂದು ಆಹಾರ ನೀಡುವ ಅಮ್ಮನ ಚಿಂವ್ ಗುಡುತ್ತಾ ಕರೆಯುತ್ತಿದ್ದೆ ಅಮ್ಮನ ಪೋಷಣೆಯ ಫಲವೂ ಎಂಬಂತೆ ರೆಕ್ಕೆ ಬಲಿಯತೊಡಗಿದವುಗೂಡಿನ ಹೊರಗೆ ಹಾರಬೇಕೆಂಬ ಇಚ್ಛೆ ಕನಸುಗಳು ಮೊಳಕೆಯೊಡೆದವು ಮೊದಮೊದಲು ಪುಟಿಯುತ್ತಾ ಗೂಡ ಬಾಗಿಲಿಗೆ ಬಂದೆನಂತರ ಹಾರುತ್ತಾ ಮರದ ಟೊಂಗೆಯ ಮೇಲೆ...

7

ಕೊನೆಯ ನಿಲ್ದಾಣ

Share Button

ದೂರದೂರಿನ ಈ ಪಯಣಕೊನೆಗೆ ಸೇರುವುದು ಸ್ಮಶಾನಇರುವುದು ನಾಲ್ಕಾರು ದಿವಸಇರಲಿ ಇರುವಷ್ಟು ದಿನ ಹರುಷ ಕಳೆದು ಹೋಗುವುದು ವರುಷನಡುವೆ ಯಾಕೆ ಸುಮ್ಮನೆ ವಿರಸಸಂಸಾರದಲ್ಲಿ ಇರಲಿ ಸರಸಅನುಭವಿಸು ನೀ ಪ್ರತಿ ದಿವಸನಿನ್ನದೆನ್ನುವುದು ಇಲ್ಲಿ ಏನಿಲ್ಲಅವನು ಆಡಿಸಿದಂತೆ ನಡೆಯುವುದೆಲ್ಲಬರಿ ಪಾತ್ರದಾರಿಗಳು ನಾವೆಲ್ಲಾಅವನೆದಿರು ಆಟ ನಡೆಯುವುದಿಲ್ಲ ಅವನು ಕುಣಿಸಿದಂತೆ ಕುಣಿಯಬೇಕಲ್ಲಯಾವ ಉನ್ಮಾದವೂ ಜೊತೆಯಾಗುವುದಿಲ್ಲಯಾವ...

5

ನಡೆಯುವ ಹಾದಿ

Share Button

ತುಳಿಯುವವರು ತುಳಿಯುತ್ತಲೇ ಇರುತ್ತಾರೆಬೆಳೆಯುವವನು ಮೈ ಕೊಡವಿ ಏಳಬೇಕುತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕುಸೋಲುಗಳ ಮೀರಿ ಬೆಳೆದು ತೋರಿಸಬೇಕು ಸಾಧನೆಯ ಹಾದಿಯಲಿ ಮುನ್ನುಗ್ಗ ಬೇಕುತುಳಿತಕ್ಕೆ ಒಳಗಾದವರಿಗೆ ಪ್ರೇರಣೆಯಾಗಬೇಕುನೊಂದವರ ಕೈ ಹಿಡಿದು ಮೇಲೆತ್ತಬೇಕುಕಡು ಕತ್ತಲಲ್ಲೂ ಭರವಸೆಯ ಬೆಳಕ ಹಚ್ಚಬೇಕು ಬದುಕಿನಲ್ಲಿ ಸೋಲು ಗೆಲುವು ಎಲ್ಲವೂ ಉಂಟುನೋವು ನಲಿವು ಬಾಳಲಿ ಬಂದು...

4

ಸಾಗುವ ದಾರಿ

Share Button

ಈ ಮನಸ್ಸು ತುಂಬಾ ಚುರುಕುಹುಡುಕಿ ತೆಗೆಯುವುದು ಹುಳುಕುನಡೆಯದು ಇಲ್ಲಿ ನಿನ್ನ ತಳಕು ಬಳಕುಮಾಡದಿರು ನೀ ಯಾರಿಗೂ ಕೆಡುಕು ಮಾಡಬೇಕು ಆದಷ್ಟು ಒಳಿತುದ್ವೇಷ ಅಸೂಯೆಯ ಮರೆತುಬೆರೆಯಬೇಕು ಎಲ್ಲರೊಡನೆ ಕಲೆತುನಲಿಯಬೇಕು ಒಂದಾಗಿ ಬೆರೆತು ನಂಬಿ ನಡೆದಾಗ ಬದುಕುಂಟುಪರಿಶ್ರಮ ಹೋರಾಟದಲ್ಲಿ ಗೆಲುವುಂಟುಅಂಟಿಕೊಂಡಷ್ಟು ಹೆಚ್ಚುವುದು ನಮ್ಮ ನಂಟುಕೂಡಿ ಕಳೆದಷ್ಟೂ ತುಂಬುವುದು ಗಂಟು ಬರುವುದಿಲ್ಲ...

6

ಕಾವ್ಯ ಭಾಗವತ 28: ವೇನನ ಪೃಥು-1

Share Button

28.ಚತುರ್ಥ ಸ್ಕಂದಅಧ್ಯಾಯ – 3ವೇನನ ಪೃಥು-1 ಪುತ್ರಕಾಮೇಷ್ಠಿ ಯಾಗವಂ ಮಾಡಿಪಡೆದಮಗನಾದರೇನು,ಕರ್ಮಫಲದಿಂ ಬಿಡುಗಡೆಯುಂಟೆ? ಮಗ ದುರುಳನಾಗಿಅಧರ್ಮಿಯಾಗಿಲೋಕಕಂಠಕನಾಗಿರೆತಂದೆ ಅಂಗರಾಜನಿಗೆಜೀವನ ವಿರಕ್ತಿ,ಅರಣ್ಯ ವಾಸದುರುಳನಾದರೇನ್ರಾಜನಮಗ, ರಾಜಂಗೆ,ದೈವಾಂಶಸಂಭೂತನೆಎಂಬ ನಂಬುಗೆಗೆಜೋತು ಬಿದ್ದುವೇನನನಿಗೆ ರಾಜ್ಯವಂ ಒಪ್ಪಿಸಿನಿರಾಳನಾದ. ಗುರು ಪುಂಗವರಿಗೆ,ಮಂತ್ರಿ ಮಾಗಧರಿಗೆಭ್ರಮ ನಿರಸನಹಾವಿಗೆ ಹಾಲೆರೆದಂತೆವೇನನಸಕಲ ಪ್ರಜೆಗಳಿಗೆಬ್ರಹ್ಮಗೆ, ಋಷಿ ಪುಂಗವರಿಗೆಅನ್ನ ಬೆಳೆವ ಭೂತಾಯಿಗೆಉಣ್ಣಿಸುದುದುಬರೀ ಹಾಲಾಹಲವನ್ನೆ. ಭೂತಾಯಿ ಬಂಜೆಯಾದಳುಕಳ್ಳಕಾಕರು ವಿಜೃಂಭಿಸಿ,ದೈವತ್ವವನ್ನೆಲ್ಲಾ ನಂಬದ...

8

ಸಾಧಕರ ಮನದಾಳ

Share Button

ಚಪ್ಪಾಳೆಯ ಸದ್ದು ಮಾರ್ದನಿಸುವ ಈ ಕ್ಷಣದಲಿಕಳೆದ ಸಂಕ್ರಮಣದ ದಿನಗಳು ಕಣ್ಣುಮುಂದೆ ಬರುತ್ತಿವೆ ಮೆಚ್ಚುಗೆ ಮಾತುಗಳಿಗೆ ಉಬ್ಬಿದ ಎದೆಯಿಂದು ಹಗುರವಾಗಿಕಡು ಕಷ್ಟದ ಹಾದಿಯ ನೆನೆಯುತ್ತಿದೆ ಸವಿನಿದ್ರೆ ಕಾಣದ ಕಣ್ಣುಗಳಲಿ ಆನಂದ ಬಾಷ್ಪ ಸುರಿಯುತ್ತಿದೆಹಬ್ಬಹರಿದಿನಗಳ ಬಿಟ್ಟ ಮನ ಈಗ ಸುಗ್ಗಿ ಸಂಭ್ರಮವ ಅನುಭವಿಸುತ್ತಿದೆ ತಾಳದ ಒತ್ತಡಕೆ ತಾಪಗೊಂಡ ಮೈ ಮನಸ್ಸುಗಳುಅಭಿನಂದನೆಯ...

8

ನಾನು

Share Button

ನಿನ್ನ ಕಣ್ಣ ಕವಣೆಯ ಏಟಿಗೆ ಬಿದ್ದ ಹಣ್ಣು ನಾನುನೆಲ ಮುಟ್ಟಲಿಲ್ಲ, ಬಿದ್ದಿದ್ದು ನಿನ್ನೆದೆಗೆ.ನಿನ್ನ ಹೃದಯದ ಸದ್ದಾಗಿ ಅಲ್ಲೇ ಕುಳಿತೆ. ನಿನ್ನೆದೆಯ ಪರಿಮಳವ ಅರಸಿ ಬಂದಿಹ ದುಂಬಿ ನಾನುಝೇಂಕರಿಸಿ ಝೇಂಕರಿಸಿ ಸುತ್ತಿ ಸುಳಿಯುತ್ತಮಧುಹೀರುವಾಸೆಯಲಿ ಅಲ್ಲೇ ಕುಳಿತೆ. ನಿನ್ನ ಚಂಚಲದೃಷ್ಟಿಗೆ ಬಿದ್ದ ಮೀನು ನಾನುಬಲೆಯಿಲ್ಲ, ಗಾಳವಿಲ್ಲ, ಸಿಲುಕಿದ್ದು ನಿನ್ನ ಮನದೊಳಗೆಈಜಲಾರದೆ...

Follow

Get every new post on this blog delivered to your Inbox.

Join other followers: