Monthly Archive: September 2019

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 8   

Share Button

ಕೇದಾರ ಗೌರಿ ಸನ್ನಿಧಿಯಲ್ಲಿ ಮೂರನೇ ದಿನ ಬೆಳಗ್ಗೆ ಬೇಗನೇ ಹೊರಡಬೇಕೆಂದು ಹಿಂದಿನ ರಾತ್ರಿಯೇ ಗಣೇಶಣ್ಣ ಹೇಳಿದ್ದರಲ್ಲಾ.. ಪುರಿಯಿಂದಲೇ ಕೋಲ್ಕತ್ತಾಕ್ಕೆ ರಾತ್ರಿ ರೈಲು ಹತ್ತಲಿರುವುದರಿಂದ ನಮ್ಮೆಲ್ಲರ ಸಾಮಾನು ಸರಂಜಾಮುಗಳನ್ನು ಜೊತೆಗೂಡಿಸಿಕೊಳ್ಳುವುದಿತ್ತು. ಎಂಟು ಗಂಟೆ ಹೊತ್ತಿಗೆ ಎಲ್ಲರೂ ರಮೇಶಣ್ಣನ ನಳಪಾಕವನ್ನು ಪೊಗದಸ್ತಾಗಿ ಹೊಡೆದು,  ತಮ್ಮ ತಮ್ಮ ಸಾಮಾನುಗಳನ್ನೆಲ್ಲಾ ಕ್ರೋಢೀಕರಿಸಿಕೊಂಡು ನಮ್ಮ...

4

ಕೊಡಗು ಗೌಡ ಸಮುದಾಯ ಸಾಂಸ್ಕೃತಿಕ ಅನನ್ಯತೆ

Share Button

  ಡಾ.ಕೋರನ ಸರಸ್ವತಿಯವರ  ‘ಕೊಡಗು ಗೌಡ ಸಮುದಾಯ ಸಾಂಸ್ಕೃತಿಕ ಅನನ್ಯತೆ‘ ಎನ್ನುವ ಸಂಶೋಧನಾತ್ಮಕ ಕೃತಿ , ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ , ಸಂಪ್ರದಾಯ, ಆಚರಣೆ , ಪದ್ಧತಿ ಇವುಗಳ ಕೂಲಂಕುಷ ವಿವರಗಳೊಂದಿಗೆ ವಿಶಿಷ್ಟವಾಗಿ ಮೂಡಿಬಂದಿದೆ.೨೦೦೮ ರಲ್ಲಿ ‌ ಅಧ್ಯಯನ ‌ಬರಹ ಲೋಕಾರ್ಪಣೆಗೊಂಡರು ಪ್ರಸ್ತುತ ದಿನಗಳವರೆಗು ಗೌಡ ಅರೆಭಾಷೆನ...

2

ನೆರಳು

Share Button

. ನಮ್ಮಿಬ್ಬರ ನೆಲವೊಂದೆ ನಮಗೆರೆವ ಜಲವೊಂದೆ ನಾವಾಡುವ ಉಸಿರೊಂದೆ,. ನಮ್ಮಿಬ್ಬರ ಆಟವೊಂದೆ ನಮ್ಮಿಬ್ಬರ ನೋಟವೊಂದೆ ಎದುರಾದ ಪರಿಸ್ಥಿತಿಯೊಂದೆ,, . ನಾನೂ ತಬ್ಬಲಿ, ನೀವೂ ತಬ್ಬಲಿ, ನಮಗಾರು ಆಸರೆ ನಾ ನಿಮಗೆ, ನೀವು ನನಗೆ, . ಬನ್ನಿ ನೆರಳ ಹುಡುಕೋಣ ಬನ್ನಿ ಗೂಡ ಕಟ್ಟೋಣ ಪಯಣದಿ ಜೊತೆ ಸಾಗೋಣ....

6

ಶಿಕ್ಷಕ ಹಾಗೂ ಶಿಷ್ಯ ( ಭಾಗ-2)

Share Button

ಭಕ್ತರಲ್ಲಿ ಗುರುವನ್ನು ಕಾಣು, ಗುರುವಿನಲ್ಲಿ ದೇವರನ್ನು ಕಾಣು, ದೇವರಲ್ಲಿ ಎಲ್ಲವನ್ನೂ ಕಾಣು. ಎಂಬುದಾಗಿ  ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು  ಹೇಳಿದ ಶ್ರೀಸೂಕ್ತಿ ನೆನಪಾಗುವುದು. ಹಾಗೆಯೇ ಯಾವುದೇ ಕಾರ್‍ಯದಲ್ಲಿ ಹಿಂದೆ ಮುನ್ನಡೆಸುವವನಾಗಿ ಗುರುವಿದ್ದು; ಮುಂದೆ ಶಿಷ್ಯನಿರಬೇಕಂತೆ. ಹಾಗೊಂದು ಪುರಾಣಕತೆ ನಿಮ್ಮ ಮುಂದೆ. ಗುರುವಿನ ಉದರದೊಳಗೆ ಹೊಕ್ಕು ಹೊರಬಂದ ಕಚ:-...

52

ಅಂಗರಚನಾ ಶಾಸ್ತ್ರ(Anatomy)ದ ಉಪನ್ಯಾಸಕಿಯಾಗಿ ನನ್ನ ಪಯಣ

Share Button

ಸುಮಾರು 10 ವರ್ಷಗಳ ಹಿಂದೆ ಆಯುರ್ವೇದ ಸ್ನಾತಕೋತ್ತರ ವೈದ್ಯಕೀಯ ಪದವಿಯ ಪ್ರವೇಶ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪತಿಯೊಂದಿಗೆ ಭಾಗವಹಿಸಿದ್ದ ನಾನು ಅಳುವುದೊಂದೇ ಬಾಕಿ. ಯಾಕೆಂದರೆ, ವೈದ್ಯರಾಗಿದ್ದ ಹಾಗೂ ಅದಾಗಲೇ ವೈದ್ಯಕೀಯ ಕ್ಷೇತ್ರದ ಆಗುಹೋಗುಗಳನ್ನು ಚೆನ್ನಾಗಿ ಅರಿತಿದ್ದ ಪತಿಯ ಸಲಹೆ(ಒತ್ತಾಯ ಕೂಡ)ಯ ಮೇರೆಯಂತೆ ನನ್ನ...

11

ಪುಸ್ತಕ ನೋಟ : ‘ತೆರೆದ ಕಿಟಿಕಿ’

Share Button

ನಿನ್ನಾಸೆಗಳೆಲ್ಲವು ಗುರಿಗಳಾಗಿದ್ದರೆ ಎಷ್ಟು ಚೆನ್ನಾಗಿತ್ತು  ಚೆಲುವೆ… ಇಂತಹ ಹಲವಾರು ವಿಭಿನ್ನ ಸಾಲುಗಳಿಂದ ‘ ತೆರೆದ ಕಿಟಕಿ’ ಎಂಬ ಕೃತಿಯ ಮೂಲಕ ಸಾರಸ್ವತ ಲೋಕಕ್ಕೆ ಕಾಲಿಟ್ಟು , ಸಾಹಿತ್ಯಾಸಕ್ತರನ್ನೆಲ್ಲ ಇದಿರುಗೊಂಡಿದ್ದಾರೆ‌ ವೃತ್ತಿಯಿಂದ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಕೆ. ಎಸ್. ಮರಿಯಯ್ಯಸ್ವಾಮಿಯವರು. ಬರವಣಿಗೆ ಯಾರಿಗು ಯಾವ ಸಂದರ್ಭದಲ್ಲು ಒಲಿದು ಬರುತ್ತದೆ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 7

Share Button

ಶರಸೇತು ಬಂಧನ ಬೆಳಗ್ಗಿನಿಂದ ಸಂಜೆ ತನಕ ಅಪರೂಪದ ಸೂರ್ಯದೇಗುಲ ಕೋನಾರ್ಕ್,  ಧವಳಗಿರಿಯ ಶಾಂತಿ ಸ್ತೂಪ ಇತ್ಯಾದಿಗಳನ್ನು ಕಣ್ತುಂಬಿಕೊಂಡು, ಮನತುಂಬಿಕೊಂಡು ಹೋಟೇಲಿಗೆ ಹಿಂತಿರುಗಿದಾಗ ಪ್ರವಾಸದ ಎರಡನೇ ದಿನವೂ ಮುಗಿಯುತ್ತಾ ಬಂತಲ್ಲಾ ಎಂಬ ಬೇಸರದೊಂದಿಗೆ, ಉಳಿದ ದಿನಗಳಲ್ಲಿ ನೋಡಲಿರುವ ವಿಶೇಷ ಸ್ಥಳಗಳ ಬಗ್ಗೆಯೂ ಕುತೂಹಲ ಮೂಡಿತ್ತು. ಸದ್ಯದ  ಪರಿಸ್ಥಿತಿಯಲ್ಲಿ, ತಾಜಾ ತರಕಾರಿ,...

3

ಶಿಕ್ಷಕ ಹಾಗೂ ಶಿಷ್ಯ(ಭಾಗ-1)

Share Button

ಒಂದು ನಾಡಿನ ಸಂಪತ್ತೆಂದರೆ ಅಲ್ಲಿಯ ಮಕ್ಕಳು. ಈ ಸಜೀವಸಂಪತ್ತನ್ನು ಉಳಿಸಿ ಬೆಳೆಸಿ ಯೋಗ್ಯ ಪ್ರಜೆಯನ್ನಾಗಿ ಮಾಡುವವನೇ ಶಿಕ್ಷಕ. ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲಗುರುವು’ ಎಂಬ ಕವಿವಚನವನ್ನು ನಾವು ಕೇಳಿದ್ದೇವೆ. ಇದು ಶೈಶವ ಕಾಲದಲ್ಲಾದರೆ ಮುಂದೆ ಬಾಲ್ಯಾವಸ್ಥೆಯಲ್ಲಿ ಗುರುಮಖೇನ ಕಲಿಕೆ ಪ್ರಾರಂಭ. ಆಮೇಲೆ ವ್ಯಕ್ತಿತ್ವ ವಿಕಸನಕ್ಕಾಗಿ...

15

ತಸ್ಮೈ ಶ್ರೀ ಗುರುವೇ ನಮಃ

Share Button

ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ: ಗುರು ಸಾಕ್ಷಾತ್  ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ                           ಬದುಕಿಗೆ ದಾರಿ ತೋರುವ ಗುರುಗಳು ಸದಾ ಪೂಜನೀಯ ಸ್ಥಾನದಲ್ಲಿರುವವರು. ವಿದ್ಯೆ ಕಲಿಸುವುದರ ಜೊತೆಗೆ, ಲೋಕಾನುಭವದ ಮಾತುಗಳನ್ನಾಡುತ್ತಾ, ಬದುಕಿನ ಗುರಿ ಸ್ಪಷ್ಟವಾಗುವಂತೆ ದಾರಿ ತೋರುವವನು ಗುರು. ತಾನು ಕಲಿಸುವ ವಿದ್ಯಾರ್ಥಿಗಳು, ಬದುಕಿನಲ್ಲಿ...

5

ಶಿಕ್ಷಕ ಮತ್ತು ಶಿಕ್ಷಣ(The Teachers and Teaching)

Share Button

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸ್ವಾಸ್ಥ್ಯ-ಸುವಿಚಾರ ಅಂಕಣದಲ್ಲಿ ಸ್ವತ: ಆಯುರ್ವೇದ ವೈದ್ಯೆಯೂ ಶಿಕ್ಷಕಿಯೂ ಆಗಿರುವ ಡಾ|| ಹರ್ಷಿತಾ ಚೇತನ್ ಅವರ ವಿಶೇಷ ವಿಡಿಯೋ ಇಲ್ಲಿದೆ. ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ.   +9

Follow

Get every new post on this blog delivered to your Inbox.

Join other followers: