Yearly Archive: 2019

4

ಪತ್ರಿಕೆಗೆ ಬರೆಯುವ ಮುನ್ನ…..ಭಾಗ 3

Share Button

ಬರಹಕ್ಕೆ ಆಕರ್ಷಕವಾದ ಶೀರ್ಷಿಕೆ ಅಗತ್ಯ ಸಾಮಾನ್ಯವಾಗಿ ಪತ್ರಿಕೆಯನ್ನು ಓದುವಾಗ, ಚೆಂದದ ಶೀರ್ಷಿಕೆಯೇ ನಮ್ಮ ಗಮನ ಸೆಳೆಯುತ್ತದೆ. ಬಹಳಷ್ಟು ಬಾರಿ, ಲೇಖನ ಚೆನ್ನಾಗಿದ್ದರೂ, ಶೀರ್ಷಿಕೆ ಸುಮಾರಾಗಿದ್ದರೆ, ನಾವು ಲೇಖನವನ್ನು ಪೂರ್ಣವಾಗಿ ಓದದೆ ಪುಟ ತಿರುಗಿಸುತ್ತೇವೆ. ಹಾಗಾಗಿ, ಬರಹಗಾರರು ಲೇಖನಕ್ಕೆ ಕೊಡುವಷ್ಟೇ ಪ್ರಾಧಾನ್ಯತೆಯನ್ನು ಶೀರ್ಷಿಕೆಗೂ ಕೊಡಬೇಕು. ಕೆಲವರು ಬರಹಗಳನ್ನು ಚೆನ್ನಾಗಿ ಬರೆದಿದ್ದರೂ,...

3

ಅಮ್ಮ ಎಂದರೆ ಅಷ್ಟೇ ಸಾಕೆ?

Share Button

ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ! ಯಾವುದೇ ಪದದಲ್ಲಿ ಅವಳನ್ನು...

3

ಬೇಕಾಗಿದೆ ಖುಷಿಯ ಸಿಂಚನ

Share Button

ಬೇಕಾಗಿದೆ ಖುಷಿಯ ತಣ್ಣೀರ ಸಿಂಚನ ಬಿಸಿಲಲಿ ಬೆಂದ ಮನದ ಮರುಭೂಮಿಗೆ ಹಗಲು ಇರುಳಿನ ನಿತ್ಯ ಚಕ್ರಕೆ ಬದುಕು ಬವಣೆಯಅಟ್ಟಹಾಸಕೆ ಭರವಸೆಯ ಕನವರಿಕೆ ಬೇಕಿದೆ. ಮಂದಹಾಸದ ನಗುವು ಬೇಕಿದೆ ಮರುಭೂಮಿಯ ಬೆಂದ ಮನಸಿಗೆ. ಕವಲು ಹಾದಿಯ ಕಲ್ಲು ಮುಳ್ಳಿನ ಹೃದಯ ತೀರಕೆ ಪ್ರೀತಿಯ ಸ್ಪರ್ಶ ಬೇಕಿದೆ ಮನದಲಿ ಹರ್ಷದ...

3

ಅಹಾ….ಚಹಾ

Share Button

. ಎದ್ದ ಕೂಡಲೇ ನೀನಿಲ್ಲದಿದ್ದರೆ ನಮಗೆ ಒಂದು ತರಹ ಕಸಿವಿಸಿ, ನೀನು ಬಿಸಿಬಿಸಿಯಾಗಿ  ನಮ್ಮೊಳು ಹೊಕ್ಕಾಗಲೆ ಕಡಿಮೆಯಾಗುವದು ನಮ್ಮ ತಲೆ ಬಿಸಿ, ನೀನಿಲ್ಲದಿರೆ ನಮಗೆ ಒಂದು ಥರಾ ಖಿನ್ನತೆ, ನೀನಿದ್ದರೇನೇ ಹೆಚ್ಚುವದು ನಮ್ಮ ಕಾರ್ಯದಕ್ಷತೆ, ಸೊಸೈ”ಟೀ”ಯಲ್ಲ್ಲಾಗಲಿ ಪಾರ್”ಟೀ” ಯಲ್ಲಾಗಲಿ ನಿನಗಿದೆ ಬಹಳ ಮಾನ್ಯತೆ, ನೀನು ಪೇಯಗಳಲ್ಲೇ ಒಬ್ಬ...

5

ಶಿಕ್ಷಣಕ್ಕೆ ವ್ಯಾಪಾರೀಕರಣ ಸರಿಯೇ ?

Share Button

ವಿದ್ಯೆ ಒಂದು ಸಂಪತ್ತು. ಅದನ್ನು ಈಗ ಬೇಕಾಬಿಟ್ಟಿ ಮಾಡಿಕೊಂಡು, ಅದಕ್ಕಿರುವ ಗೌರವವನ್ನು ಕಳೆಯುತ್ತಾ ಬಂದಿಹರು. ವಿದ್ಯೆ ಪೂಜ್ಯವಾದುದು . ವಿದ್ಯೆಯನ್ನು ಕಲಿಯಬೇಕೇ ವಿನ: ಕದಿಯಬಾರದು. ಅದನ್ನು ಕದಿಯುವುದು, ಹಣಗಳಿಸುವುದು ಪಾಪದಕೆಲಸ ಎನ್ನಬಹುದು ಅಲ್ಲವೇ? ಇಂದಿನ ವಿದ್ಯಾರ್ಥಿಗಳು ಮುಂದಿನ ಆದರ್ಶಪ್ರಜೆಗಳು. ಕಾಲ ಮುಂದುವರೆದಂತೆ  ಶಿಕ್ಷಣ ವ್ಯವಸ್ಥೆಯು ಹಣ ಲೂಟಿಮಾಡಲು...

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :  ಪುಟ 17     

Share Button

ಬೇಲೂರು ಮಠದ ಸೊಗಸು ಹೂಗ್ಲಿ ನದಿಯಲ್ಲಿ ನಡೆದ ದೋಣಿ ವಿಹಾರ, ಸುಖಾಂತ್ಯವಾದ ಪರ್ಸಿನ ಘಟನೆ..ಎಲ್ಲವನ್ನೂ ಮೆಲುಕು ಹಾಕುತ್ತಾ ಬೇಲೂರು ಮಠ ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೊಂದು. ಬಿಸಿಲ ಝಳಕ್ಕೆ ಬೆಂಡಾಗಿ ಹೋಗಿದ್ದ ನಾವೆಲ್ಲರೂ, ಮಠದ ಆವರಣದೊಳಗೆ ಸೊಂಪಾಗಿ ಬೆಳೆದ ಮರದ ನೆರಳಿನ ಕೆಳಗೆ ಆಶ್ರಯ ಪಡೆದೆವು. ಹಾಂ..ಆಗಲೇ...

3

ಸ್ನೇಹಕ್ಕೆ ಇರುವುದು ಒಂದೇ ಭಾಷೆ ಅದು ಪ್ರೀತಿ 

Share Button

ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್....

10

ಹೀಗೂ ನಡೆಯುತ್ತದೆ

Share Button

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಪ್ರತಿಷ್ಟಿತ ಬ್ಯಾಂಕೊಂದು ಗೃಹಸಾಲ ಮೇಳವೊಂದನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ಬರುವ ಜನರಿಗೆ ಮನರಂಜನೆ ಸಿಗಲೆಂದೋ ಏನೋ, ಚಲನಚಿತ್ರ ಹಾಡುಗಳ ಗಾಯನ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿತ್ತು. ನಾನು ಎಂಟನೆಯ ತರಗತಿಯಲ್ಲಿ  ಓದುತ್ತಿದ್ದ ನನ್ನ ಮಗ ಹಾಗೂ  ಆರನೆಯ ತರಗತಿಯಲ್ಲಿ  ಓದುತ್ತಿದ್ದ ನನ್ನ ಮಗಳನ್ನು...

5

ಧರ್ಮಭೀರು ಧರ್ಮರಾಯ

Share Button

ಯಾವುದು ಧರಿಸಿ ನಿಲ್ಲುತ್ತದೋ ಅದೇ ಧರ್ಮ. ಮನುಷ್ಯನನ್ನೂ ಸಮಾಜವನ್ನೂ ಮಾನವತೆಯಿಂದ ಮಾಧವತೆಯೆಡೆಗೆ ಕೊಂಡೊಯ್ಯುವ ದೈವನಿರ್ಮಿತವಾದ ಸೇತುವೆಯೇ ಧರ್ಮ, ಸಮಾಜವನ್ನು ಹಲವು ಕಾಲ ನಿಲ್ಲಿಸಬಲ್ಲದ್ದು ಧರ್ಮ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಸುಭಾಷಿತವಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆಯಂತೆ. ಸತಿಧರ್ಮ, ಪತಿ ಧರ್ಮ, ಸುತನ ಧರ್ಮ,...

12

ಫೇಸ್ಬುಕ್ – ಮುಖಪುಸ್ತಕ ಎಂಬ ಮಾಯಾ ಲೋಕ

Share Button

ಫೇಸ್ಬುಕ್ ಒಂದು ಅಗಾಧ ಸಾಗರ .ಇಲ್ಲಿ ಬೆಸೆಯುವ ಸ್ನೇಹ ತಂತುಗಳು  ನೂರಾರು, ಸಾವಿರಾರು. ಒಳಿತು ಎಷ್ಟಿದೆಯೋ  ಅಷ್ಟೇ ಕೆಡುಕು ತುಂಬಿರುವ ಜಾಲತಾಣ. ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು  ಅನ್ನುವ ವಿವೇಚನೆ, ವಿವೇಕ  ಇಲ್ಲಿ ನಮ್ಮ ನಮ್ಮ ಮನಸಿಗೆ ಬಿಟ್ಟದ್ದು. ಇದೊಂದು ಬಣ್ಣ ಬಣ್ಣದ ಪ್ರಪಂಚ. ಒಂದು ರೀತಿಯಲ್ಲಿ...

Follow

Get every new post on this blog delivered to your Inbox.

Join other followers: