Monthly Archive: November 2018

6

ಒಲವು ನಲಿವಿನ ದೀಪಾವಳಿ

Share Button

  ದೀಪಾವಳಿ ಎಂದರೆ ಬೆಳಕಿನ ಹಬ್ಬ.ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತರುವ ಹಬ್ಬ. ನಮ್ಮಹಿರಿಯರು ಈಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ. ಎಂದರೆ ಅದಕ್ಕೊಂದು ವೈಜ್ಞಾನಿಕ ಕಾರಣ ಇದೆಯಲ್ಲವೇ? ನಾನು ಚಿಕ್ಕವಳಿದ್ದಾಗ ಈ ಹಬ್ಬವನ್ನು ಮನೆ ಮಂದಿಯೆಲ್ಲ ಎಷ್ಟು ಸಂಭ್ರಮ ಸಡಗರದಿಂದ ಆಚರಣೆ ಮಾಡುವರು. ಆ ಕಾಲವನ್ನು ನೆನಪಿಸುತ್ತಾ ಈಗ ದೀಪಾವಳಿಯನ್ನು ಆಚರಿಸಿದ್ದೇವೆ. ನಾನು ಚಿಕ್ಕವಳಿದ್ದಾಗ ...

1

ಏನು ಮಾಯೆಯೀ ಜಗದೊಳಗೆ 

Share Button

ಎಲ್ಲೋ  ಚದುರಿವೆ ಮೋಡಗಳೆಲ್ಲಾ…! ಸುರಿಸಲೆ  ಇಲ್ಲಾ ಮಳೆಹನಿಯಾ…!! ಏಕೋ ಏನೋ  ತಣಿಸಲೆ ಇಲ್ಲಾ….! ಬಾಯಾರಿದಯೀ  ಭುವಿ ತೃಷೆಯಾ…  !! ದಿನವಿಡಿ  ರವಿ ತಾ ಉರಿಯುತಲಿರುವಾ,.. ತನ್ನಯ ಪ್ರಖರತೆ ಭುವಿಗಿತ್ತು …! ಬಾಡಿತು  ಗಿಡಮರ ತರುಲತೆ  ಎಲ್ಲಾ… ಬಳಲಿದೆ ಹಸಿದಿದೆ ಹಸುರೆಲ್ಲಾ….!! . ರವಿ ತಾನುರಿದು ಬೆಳಕನು ಇತ್ತರು,...

1

ನಿತ್ಯ ದೀಪಾವಳಿ…

Share Button

ನಾನು ಬತ್ತಿ ನನ್ನವಳು ಪಣತೆ ಪ್ರೀತಿ ತುಂಬಿದ ಎಣ್ಣೆ ನಿರಂತರ ಸುಖ ಸಂತೋಷದ ಬೆಳಕು ಬೀರುವ ನಂದಾದೀಪ!! ನಮಗೆ ನಿತ್ಯವು * ದೀಪಾವಳಿ *       –  ಎಂ ಸತ್ಯನಾರಾಯಣ.ಸಾಗರ +3

0

ಜೀವನ

Share Button

ಪ್ರತಿ ಕ್ಷಣ ಜೇನು ತುಪ್ಪದಲ್ಲಿ ಮುಳುಗಿಸಿ ಮಾತನ್ನು ಚಪ್ಪರಿಸಬೇಕು ಜೀವನವನ್ನು ನಿರಂತರ ಓಂಕಾರ ಶಬ್ದದಿಂದ ತಣಿಸಬೇಕು ಪ್ರತಿ ಒಬ್ಬರೂ ನಿನ್ನನ್ನು ನಿನ್ನ ಮಾತನ್ನು ಮೆಚ್ಚಬೇಕು ನೋವು ದುಃಖವನ್ನು ಕೂಡಲೇ ಮರೆಯಬೇಕು ಯಾವಾಗ ಯಾವ ಕೆಲಸ ಪಡೆಯಬೇಕೋ….. ಅದನ್ನು ಕಾಲಕ್ಕೆ ಬಿಡಬೇಕು ಸಮಯವನ್ನು ಲೋಕವನ್ನು ಹೆಚ್ಚು ದೀಕ್ಷೆ ಆಸಕ್ತಿಯಿಂದ...

4

ಮನದೀಪ ಬೆಳಗಲಿ..

Share Button

ನಿರಾಸೆ ನಿಶೆಯದು ಓಡಿ ಬಂತು ಆಸೆಯ ಬೆಳಕು ಮನಕೆ ಮುದ ತಾ ನೀಡಿ ಸಂಭ್ರಮದ ಮೆಲುಕು ಅಭ್ಯಂಜನದ ಪರಿಯ ತಿಳಿಯೆ ಕೊಳೆ ನಿರ್ನಾಮ ಅಂತರಂಗದ ಕೊಳೆಯ ತೊಳೆಯೆ ದೇವರನಾಮ ಕೆಟ್ಟ ಆಸೆಗಳ ಅಸುರ ನರಕನನು ತಾ ಮೆಟ್ಟಿ ನಿಲ್ಲಬೇಕಿದೆ ಜನರ ಮನ ಕದವ ತಟ್ಟಿ ಸುತ್ತ ದೀಪಾಲಂಕಾರ...

0

ಕನ್ನಡ….ಕನ್ನಡ….

Share Button

ಕಸ್ತೂರಿ ಕನ್ನಡ ನಮ್ಮದು ಸಂಪಿಗೆ ಕಂಪ ಸೂಸುವ ಕನ್ನಡ… ಮನೆ ಮಗುವಿನ ತೊದಲು ನುಡಿ ಕನ್ನಡ ಅಮ್ಮ ಕಲಿಸಿದ ವರ್ಣಮಾಲೆ  ಕನ್ನಡ ಮನೆಮನಗಳಲಿ ಅರಳುತಿರುವ ಮಲ್ಲಿಗೆಯ ಘಮಲಂತೆ ಕನ್ನಡ ಮಾತೃಭಾಷೆ ಕನ್ನಡ, ನಾಡ ನುಡಿ ಕನ್ನಡ… ನಾಗವರ್ಮ, ಕೇಶಿರಾಜ, ಭಟ್ಟಾಳಂಕದೇವನ ವ್ಯಾಕರಣವು ಕನ್ನಡ ಅಕ್ಕಮಹಾದೇವಿ, ಬಸವಣ್ಣ, ಶರಣರ ನುಡಿವಚನ...

2

ದೀಪಾವಳಿ…

Share Button

. ಅನನ್ಯ ಭಕ್ತಿಯಿ಼ಂದ ಮಾಲಿಂಗನ ಬಳ್ಳಿಯಿಂದ  ಅಲಂಕರಿಸಿದ ಗಂಗೆಯನು ಪೂಜಿಸಿ, ಆಚರಿಸೋಣ ದೀಪಾವಳಿ ಹಬ್ಬವ ಸಂಭ್ರಮ ಸಡಗರದಿಂದ,. ಅಮ್ಮ/ಅಜ್ಜಿಯರ ಅಮೃತ ಹಸ್ತದಿಂದ ಆಯುಷ್ಯವಂತನಾಗು, ಭಾಗ್ಯವಂತನಾಗು ಎಂಬ ಆಶೀರ್ವಚನದೊಂದಿಗೆ ಎಣ್ಣೆಶಾಸ್ತ್ರ ಮುಗಿಸಿಕೊಂಡು ಆರತಿ ಮಾಡಿಸಿಕೊಂಡು ಆರತಿ ತಟ್ಟೆಯಲಿ ಆರತಿ ಮಾಡಿದವರಿಗೆ ಯಥಾಶಕ್ತಿ ನೋಟುಹಾಕಿ ಅಭ್ಯಂಜನ ಸ್ನಾನ ಮುಗಿಸಿಕೊಂಡು ಆಚರಿಸೋಣ...

5

 ನಮ್ಮೂರ ದೀಪಾವಳಿ

Share Button

ಅತ್ಯಂತ ಬಲಶಾಲಿಯಾದ  ಬಲಿಚಕ್ರವರ್ತಿ ಅಸುರ ನಾದರೂ ಮಹಾದಾನಿಯಾಗಿದ್ದನು.ಅವನ ನೆನಪಿಗಾಗಿ ಆಚರಿಸುವ ಪೂಜೆಗೆ ಬಲೀಂದ್ರ ಪೂಜೆ ಎನ್ನುತ್ತಾರೆ.ಈ ಪೂಜೆಯನ್ನು ದೀಪಾವಳಿಯ ‘ಪಾಡ್ಯ’ ದ ದಿನ ಆಚರಿಸುತ್ತೇವೆ . ‘ದೀಪಾವಳಿ’ ಅಂದ ಕೂಡಲೇ ನೆನಪಾಗುವುದು  ಬಾಲ್ಯದಲ್ಲಿ ನಾವು ಅಕ್ಕ  ಅಣ್ಣ೦ದಿರೊಡನೆ ಆಚರಿಸುತ್ತಿದ್ದ ದೀಪಾವಳಿ. ನನ್ನ ಬಾಲ್ಯದಲ್ಲಿ ಕೇರಳದ ಗಡಿನಾಡಾದ ಕಾಸರಗೋಡು ಜಿಲ್ಲೆಯ...

2

ಸುಮವರಳಿ ನಕ್ಕಾಗ…. 

Share Button

ಎನ್ನ ತೋಟದಲರಳಿ ನಗುತಿರುವ ಸುಮವೊಂದು….. ಎಲ್ಲ ಕಣ್ಣಿಗು  ಮುದವ  ನೀಡುತಿಹುದು………. ! ಎನ್ನ ನೋಟದಲಿರುವ ಪ್ರೀತಿ-ಮಮತೆಯನರಿತು… ಅಕ್ಕರೆಯಲೆನ್ನೊಡನೆ  ಸ್ನೇಹ ಬೆಸೆದಿಹುದೂ…….!! ಎನ್ನ ಹೃದಯದ ಒಳಗೆ ಮುಚ್ಚಿಟ್ಟ ಭಾವಗಳು ನಿನ್ನ ನೋಡಲು ಹೊರಗೆ ಹೊಮ್ಮುತಿಹುದು……….!. ಯಾರಿಗೂ ಅರಿಯದಿಹ ಮೌನ ಭಾಷೆಯೇ ನಮದು ಎಲ್ಲ ನೋವನು ಮರೆಸೊ ಶಕ್ತಿ ಇದಕಿಹುದೂ…………!!...

0

ದೀಪದ ಬೆಲೆ

Share Button

ದೀಪಾವಳಿಗೆ-(ಚುಟುಕ) ಅಂದು ವಾಮನ ತುಳಿದ ಬಲಿಚಕ್ರವರ್ತಿ| ಅವನೆ ದೀಪಾವಳಿಗೆ ನಮಗೆ ನಿಕಟವರ್ತಿ|| ಬಲಿಯ ಬಲಿದಾನ ಜನತೆಗೊಂದು ಮಾದರಿ| ಹೇಳುತ್ತ ತುರಿಯುವೆವು ಹಬ್ಬಕ್ಕೆ ಕೊಬ್ಬರಿ|| ದೀಪದ ಬೆಲೆ-(ಚುಟುಕ) ಮನದ ಜಡ ನೀಗಲು ದೀಪಾವಳಿ ಬೆಳಕು| ಬೇಕು ಕಹಿ ಕತ್ತಲೆಗೆ ಮೋದದ ತಳಕು|| ಬೆಳಕೇ ನಮ್ಮ ಜಡಬೇನೆಗೆ ಮದ್ದು| ಹಿತ-ಮಿತ...

Follow

Get every new post on this blog delivered to your Inbox.

Join other followers: