Monthly Archive: November 2014

7

‘ಅಣ್ಣನ ನೆನಪುಗಳು’-ಪೂರ್ಣಚಂದ್ರ ತೇಜಸ್ವಿ

Share Button

  ಬಹಳಷ್ಟು ದಿನಗಳ ನಂತರ, ನಿನ್ನೆ ಓದಲೆಂದು ಒಂದು ಪುಸ್ತಕವನ್ನು ಕೈಗೆತ್ತಿಕೊಂಡಿದ್ದೆ.  ಪೂರ್ಣಚಂದ್ರ ತೇಜಸ್ವಿಯವರು,  ತಮ್ಮ ತಂದೆಯವರಾದ ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಬರೆದ  ‘ಅಣ್ಣನ ನೆನಪುಗಳು’ ಎಂಬ ಕೃತಿ ಅದು.  ಇದಕ್ಕೆ ಕಾರಣವೂ ಇತ್ತು. ನವೆಂಬರ್ 9, 2014 ರಂದು ಕುಪ್ಪಳಿಯಲ್ಲಿರುವ ‘ಕವಿಮನೆ’ಗೆ ಹೋಗಿದ್ದಾಗ ಅಲ್ಲಿನ ಪುಸ್ತಕ ಮಳಿಗೆಯಿಂದ ಸ್ಮರಣಿಕೆಯಾಗಿ ಇರಲಿ ಎಂದು...

6

ಎಲ್ಲರಂಥವರಲ್ಲ ಇವರು

Share Button

ಎಂಭತ್ತರ ವಯಸ್ಸಿನ ನನ್ನ ಮಾವನವರಿಗೆ ಮಕ್ಕಳೆಂದರೆ ಅತೀವ ಕಾಳಜಿ. ಹೊರಗಿನ ಹಾಲ್ ನಲ್ಲಿ ಟೆಲಿವಿಷನ್ ನ ಪಕ್ಕದಲ್ಲಿ ಅವರ ಕುರ್ಚಿ,ಮೇಜು.ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ಪರಿಣಿತರು.ಹಾಗಾಗಿ ಅವರನ್ನು ಕಾಣಲು ಬರುವವರೂ ಜಾಸ್ತಿ. ಆಗಿನ್ನೂ ಮಗ ಶಾಲೆಗೆ ಸೇರಿರಲಿಲ್ಲ.ಸಣ್ಣವ. ಮಗಳು ದೊಡ್ಡವಳು. ಟಿ.ವಿ. ಚಾಲೂ ಮಾಡಿ ಇಬ್ಬರೂ ಅದರ ಎದುರು...

9

ಮಾಲ್ಗುಡಿ ಡೇಸ್ ನ ದೊಡ್ಡಮನೆ

Share Button

 ಧಾನ್ ಧಾನ್ ಮೇ ಲಿಖಾ ಹೆ ಖಾನೇವಾಲಾ ಕಾ ನಾಮ್ ಎನ್ನುತ್ತದೆ ಹಿಂದಿ ಗಾದೆಯೊಂದು. ನವೆಂಬರ್ 8, 2014 ರಂದು ನಮಗೆ ಮಧ್ಯಾಹ್ನದ ಊಟ  ‘ಆಗುಂಬೆಯ ದೊಡ್ಡಮನೆ’ ಯ ಧಾನ್ಯಗಳಲ್ಲಿ ಬರೆದಿತ್ತು! ಇದು ಆಗುಂಬೆಯಲ್ಲಿರುವ ದೊಡ್ಡಮನೆ. 1986 ರಲ್ಲಿ,  ಶಂಕರನಾಗ್ ಅವರ ನಿರ್ದೇಶನದಲ್ಲಿ ನಿರ್ಮಾಣವಾದ  ಪ್ರಸಿದ್ಧ ‘ಮಾಲ್ಗುಡಿ ಡೇಸ್‘ ಧಾರಾವಾಹಿಯ...

1

ದೇಹದಾನಕೆ ಮೂರು ಕಾರಣಗಳು..!

Share Button

        1 ಸಾವಿರಾರು ಚಿಂತೆಗಳು ಚಿತೆಯ ರೂಪತಾಳಿ ಸುಟ್ಟಿವೆ ಎನ್ನ ಜೀವವ..!! ಸತ್ತಮೇಲೂ ಮತ್ತೆ ಸುಡುವ ಆ ಹಾಳು ಸುಡುಗಾಡಿನ ಸಮೀಪ ಸುಳಿಯದಿರಲೆಂದು..!                    2 ಕಣ್ಣಿಗೆ ಮಣ್ಣೆರಚಿ ಮೋಸ ಮಾಡುವವರು...

12

ಸೋರಲಿಲ್ಲ ನುಡಿಸಿರಿಯ ಮಾಳಿಗಿ…

Share Button

    ಅಂದು 14 ನವೆಂಬರ್ 2014 . ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಆವರಣದಲ್ಲಿ ಕಿಕ್ಕಿರಿದ ಜನಸ್ತೋಮವು 11 ನೆಯ  ನುಡಿಸಿರಿಯ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳುತ್ತಾ,  ಆಲಿಸುತ್ತಾ ವಿವಿಧ ಸಭಾಂಗಣಗಳಲ್ಲಿ ಆಸೀನರಾಗಿತ್ತು. ಇನ್ನು ಕೆಲವರು ಅಲ್ಲಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಿದ್ದರು. ಪಶ್ಚಿಮ ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಧಾರಾಕಾರವಾಗಿ ಮಳೆ ಬರುವುದಿಲ್ಲ. ಆದರೆ...

2

ರಾಶಿ ವನ

Share Button

  ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿರುವ ಪ್ರಾತ್ಯಕ್ಷಿಕೆಯೊಂದರಲ್ಲಿ ‘ರಾಶಿ ವನ’ ವನ್ನು ರಚಿಸಿದ್ದಾರೆ. ಹನ್ನೆರಡು ರಾಶಿಗಳಿಗೆ ಶುಭಕರವಾದ ಹನ್ನೆರಡು ಮರಗಳನ್ನು ಒಂದೇ ಕಡೆ ನೆಟ್ಟಿದ್ದಾರೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗೂ ಅನ್ವಯಿಸುವಂತೆ ಒಂದು ಮರ ಇರುತ್ತದೆ.  ಆಯಾ ರಾಶಿಯವರಿಗೆ ಅನ್ವಯಿಸುವ ಮರಗಳು ಹೀಗಿವೆ:  ...

4

ಮಣ್ಣಿನ ಮಕ್ಕಳ ಮೌನದ ಪ್ರಶ್ನೆಗಳಿಗೆ ಉತ್ತರಿಸುವವರಾರು..?

Share Button

ಇಂದು ಪ್ರೌಢಾವಸ್ಥೆಗೆ ಬಂದಿರುವ ಯಾವುದಾದರೂ ಒಂದು ಶಾಲಾ, ಕಾಲೇಜು ಕೋಣೆಗೆ ಹೋಗಿ, ವಿದ್ಯಾರ್ಥಿಗಳೆ ನಿಮ್ಮ ಮುಂದಿನ ಗುರಿ ಎನು? ಅಂತಾ ಪ್ರಶ್ನಿಸಿದರೆ, ಥಟ್ಟನೆ ಬರುವ ಉತ್ತರಗಳು ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ಉದ್ಯೋಗಿ, ನ್ಯಾಯವಾದಿ, ಜಿಲ್ಲಾಧಿಕಾರಿ, ಪೋಲಿಸ ಅಧಿಕಾರಿ ಹೀಗೆ ತಾವು ಕಟ್ಟಿಕೊಂಡಿರುವ ನೂರಾರು ಕನಸುಗಳ ಬುತ್ತಿಯನ್ನು ನಮ್ಮೆದಿರು...

0

ಧೃತರಾಷ್ಟ್ರನ ಹಿತಬೋಧನೆ

Share Button

  ಪಾಂಡವರೊಡನೆ ಯುದ್ಧ ಬೇಡ ಸಂಧಿ ಮಾಡಿಕೊ ಎಂದು ಧೃತರಾಷ್ಟ್ರ ದುರ್ಯೋಧನನಿಗೆ ಹೇಳುವ ಹಿತಬೋಧನೆಯ ಸಂದರ್ಭ. ಧೃತರಾಷ್ಟ್ರ: ಮಗನೇ, ಭರತ ಕುಲಭೂಷಣ. ನೀನು ಯುದ್ಧದಿಂದ ವಿರಮಿಸು. ಯುದ್ಧ ಸಿದ್ಧತೆಯನ್ನು ನಿಲ್ಲಿಸು. ಎಂಥ ಸ್ಥಿತಿಯಲ್ಲೂ ಶ್ರೇಷ್ಠ ಪುರುಷರು ಯುದ್ಧ ಮಾಡುವುದನ್ನು ಪ್ರಶಂಸಿಸುವುದಿಲ್ಲ. ಆದ್ದರಿಂದ ಮಗನೇ! ನಿನ್ನ ಮತ್ತು ನಿನ್ನನ್ನವಲಂಭಿಸಿರುವ...

4

ಮಾಕಳಿ ಬೇರು

Share Button

  ಮೈಸೂರಿನ ದಸರಾ ಆಹಾರಮೇಳದಲ್ಲಿ ಬುಡಕಟ್ಟು ಜನಾಂಗದವರ ವಿಶೇಷ ಆಹಾರಗಳ ಸ್ಟಾಲ್ ಗಮನ ಸೆಳೆದಿತ್ತು. ಅಲ್ಲಿ ಮಾಕಳಿ ಬೇರಿನಿಂದ ಟೀ ತಯಾರಿಸಿ ಮಾರುತ್ತಿದ್ದ ಮಹಿಳೆಯಲ್ಲಿ ವಿಚಾರಿಸಿದಾಗ ಮಾಕಳಿ ಬೇರು ಅಥವಾ ನನ್ನಾರಿ ಎನ್ನುವುದು ಆಂಧ್ರ, ಕರ್ನಾಟಕ, ತಮಿಳ್ನಾಡುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಸಸ್ಯದ ಬೇರಾಗಿದ್ದು ತುಂಬಾ ಪೌಷ್ಟಿಕವೆನ್ನುವುದು...

7

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ

Share Button

  ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ‘ಹೊಸಕನ್ನಂಬಾಡಿ’ ಎಂಬ ಊರು ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದೆ. ಅಣೆಕಟ್ಟನ್ನು ಕಟ್ಟಿದಾಗ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯನ್ನು ನೀರಿನಿಂದ ಮೇಲೆತ್ತಿ, ಯಥಾವತ್ತಾಗಿ ಪುನರ್ನಿಮಾಣಗೊಳಿಸುವ ಕಾರ್ಯ ಅಲ್ಲಿ ಭರದಿಂದ ನಡೆಯುತ್ತಿದೆ. ಈ ಪರಿಸರವು ತುಂಬಾ ಚೆನ್ನಾಗಿದೆ.   ...

Follow

Get every new post on this blog delivered to your Inbox.

Join other followers: