Daily Archive: November 1, 2014

5

ಮಾಕಳಿ ಬೇರು

Share Button

  ಮೈಸೂರಿನ ದಸರಾ ಆಹಾರಮೇಳದಲ್ಲಿ ಬುಡಕಟ್ಟು ಜನಾಂಗದವರ ವಿಶೇಷ ಆಹಾರಗಳ ಸ್ಟಾಲ್ ಗಮನ ಸೆಳೆದಿತ್ತು. ಅಲ್ಲಿ ಮಾಕಳಿ ಬೇರಿನಿಂದ ಟೀ ತಯಾರಿಸಿ ಮಾರುತ್ತಿದ್ದ ಮಹಿಳೆಯಲ್ಲಿ ವಿಚಾರಿಸಿದಾಗ ಮಾಕಳಿ ಬೇರು ಅಥವಾ ನನ್ನಾರಿ ಎನ್ನುವುದು ಆಂಧ್ರ, ಕರ್ನಾಟಕ, ತಮಿಳ್ನಾಡುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಸಸ್ಯದ ಬೇರಾಗಿದ್ದು ತುಂಬಾ ಪೌಷ್ಟಿಕವೆನ್ನುವುದು...

7

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ

Share Button

  ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ‘ಹೊಸಕನ್ನಂಬಾಡಿ’ ಎಂಬ ಊರು ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದೆ. ಅಣೆಕಟ್ಟನ್ನು ಕಟ್ಟಿದಾಗ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯನ್ನು ನೀರಿನಿಂದ ಮೇಲೆತ್ತಿ, ಯಥಾವತ್ತಾಗಿ ಪುನರ್ನಿಮಾಣಗೊಳಿಸುವ ಕಾರ್ಯ ಅಲ್ಲಿ ಭರದಿಂದ ನಡೆಯುತ್ತಿದೆ. ಈ ಪರಿಸರವು ತುಂಬಾ ಚೆನ್ನಾಗಿದೆ.   ...

0

ಧರ್ಮ ಸಂದೇಶ

Share Button

1 ಕೊಳೆಯುವದು ಧರ್ಮ ಕೊಚ್ಚೆ ನೀರಂತೆ ನಿಂತಲ್ಲೇ ನಿಂತರೆ ಕರುಣೆಯೊಳು ಬೆಳೆಯುವುದು ಹರಿದರೆ ನದಿಯಂತೆ!   2 ಆ ಧರ್ಮದವನು ಹೇಳಿದ: ನಿನ್ನನ್ನು ಕೊಲ್ಲುವೆ ಈ ಧರ್ಮದವನು ಉತ್ತರಿಸಿದ ನಾನೂ ನಿನ್ನನ್ನು ಕೊಲ್ಲುವೆ ಕೊನೆಗಿಬ್ಬರೂ ಸೇರಿ ಧರ್ಮವನೇ ಕೊಂದರು!   3 ಒಂದು ಧರ್ಮ ಹೇಳಿತು ಸತ್ತವರನು...

Follow

Get every new post on this blog delivered to your Inbox.

Join other followers: