Category: ಬೆಳಕು-ಬಳ್ಳಿ

6

ಕಾವ್ಯ ಭಾಗವತ 27: ವರ್ಣಾಶ್ರಮ ಧರ್ಮ

Share Button

27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ, ಭೂತದಯೆ, ಜಪಸ್ನಾನಾದಿಗಳಿಂದದೇಹಶುದ್ಧಿಉಚಿತ ಕಾಲ – ಋತುಕಾಲದಲಿ ಮಾತ್ರಸ್ವಸ್ರ್ತೀಯ ಸಂಬಂಧಮನಸ್ಸು, ಮಾತು, ಕಾಯಗಳಲಿವ್ಯತ್ಯಾಸವಿಲ್ಲದ ಏಕರೂಪತೆಚರಾಚರಸಮಸ್ತ ಭೂತಗಳಲಿಜೀವಾತ್ಮದ ಇರುವಿಕೆಮತ್ತವನ ಅಂತರ್ಯಾಮಿಯಾಗಿಪರಮಾತ್ಮನಿಹನೆಂಬರಿವುತನ್ನೆಲ್ಲ ಕತೃತ್ವವ ಭಗವಂತಗೆ ಅರ್ಪಿಸಿಅನನ್ಯ ಶರಣ್ಯನಾಗೆಜನ್ಮಸಾರ್ಥಕ್ಯ ಪಡೆವುದು ನಿಶ್ಚಿತ...

10

ಹೀಗೊಂದು ಸಾಲು……

Share Button

ದಿಕ್ಕು ದಿಶೆಯಲೂನೂರು ಬಿಂಬಗಳುಪ್ರತಿಬಿಂಬದ ನೆರಳುಅಂದುಕೊಳ್ಳದಯಾರೂ ಮರೆಯದಹೀಗೊಂದು ಸಾಲು ಬದುಕ ಹಣತೆಗೆಬೆಳಕಾಗಿ ಕಾಣುವಮಾತು ಮಾತಿಗೆಹಾಡಾಗಿ ಉಳಿವಕಾವ ಕಲ್ಪನೆಯಕೂಸಾಗಿ ಇರುವಹೀಗೊಂದು ಸಾಲು ಇಳೆಯ ನೆರಳಲ್ಲಿತಂಪು ಚೆಲ್ಲಿದ ನೆನಪುಪ್ರತಿ ಕವಿತೆಯೂಒಲವಿನ ರೂಪಕಪದವೇ ಸಗ್ಗವಾಗಿಉಳಿವ ಕೌತುಕವೇಹೀಗೊಂದು ಸಾಲು……… -ನಾಗರಾಜ ಬಿ. ನಾಯ್ಕ, ಕುಮಟಾ +3

10

ಮಾತು ಮನವ ಅರಳಿಸಬೇಕು

Share Button

ಮಾತು ಮತ್ತು ಮೌನಮಾತು ಮನವ ಅರಳಿಸಬೇಕುಮೌನ ನಲಿವ ಉಳಿಸಬೇಕುಮಾತು ಒಲವಾಗಲಿಎಲ್ಲರಿಗೂ ಒಳಿತಾಗಲಿ ಮಾತು ಮೌನಗಳೆರಡು ಸೇರಿಬದುಕನ್ನು ಸುಂದರಗೊಳಿಸಬೇಕುಹೊಸ ಬೆಳಕ ಚೆಲ್ಲಿ ಮನದಕತ್ತಲೆಯ ಕಳೆಯಬೇಕುಬದುಕಿನ ಚೆಲುವ ಹೆಚ್ಚಿಸಬೇಕುಸುರಿವ ಕಣ್ಣೀರ ಸರಿಸಿಪನ್ನೀರ ಹರಿಸಬೇಕುಚಿಂತೆಗಳ ಕಾರ್ಮೋಡ ಕರಗಿಸಿನೆಮ್ಮದಿಯ ಚಿಲುಮೆಯ ಚಿಮ್ಮಿಸಬೇಕು ಸಮುದ್ರದ ಅಲೆಗೂ ಜಗ್ಗದಂತಉನ್ನತಿಯ ಸಾಧಿಸಬೇಕುಮಾತು ಮೌನದೊಳು ಬೆರೆತುಮೌನ ಒಲವ ಮಾತಾಗಬೇಕುಬದುಕಿನ...

4

ಕಾವ್ಯ ಭಾಗವತ 25: ಪ್ರಹ್ಲಾದ ಚರಿತೆ – 1

Share Button

ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ ಯಮಳ ಶಿಶುಗಳುಹಿರಣ್ಯಾಕ್ಷ, ಹಿರಣ್ಯಕಶ್ಯಪು ಬೆಳೆದಂತೆಲ್ಲ ತಮ್ಮ ಅಪಾರಭುಜಬಲ ತಪೋಬಲದಿಂತ್ರಿಲೋಕ ಪೀಡಿತರಾಗಿರಲುನಾರದ ಸಲಹೆಗೆ ಮಣಿದುವರಾಹರೂಪದ ವಿಷ್ಣುವಿನೊಡನೆಕಾದಾಡಿ ವಾರಾಹನ ಕೋರೆದಾಡಿಗಳಇರಿತದಿಂ ಮರಣಿಸಿದ ಹಿರಣ್ಯಾಕ್ಷನ ವಧೆ ಹಿರಿಯ ಸೋದರ ಹಿರಣ್ಯಕಶ್ಯಪುವಿನಲಿಅಡಗಿ...

8

ಅಂಕದ ಪರದೆ

Share Button

ನೊಂದು ,ಕಡುನೊಂದಪಾಂಡವರನಿಟ್ಟುಸಿರುತಟ್ಟುತ್ತಿದೆ,ಭೀಕರಶಾಪವಾಗಿ…. ಅಪ್ರತಿಮಪತಿವ್ರತೆಪಾಂಚಾಲಿಯಮುಡಿ ಜ್ವಾಲೆಚಾಚಿದೆಬೆಂಕಿಯ,ಕೆನ್ನಾಲಗೆಯಾಗಿ…. ಮಾಡಿದಕರ್ಮಗಳುತೊಡೆ ತಟ್ಟಿದದುರ್ಯೋಧನನಕಾಡುತ್ತಿವೆಬೆಂಬಿಡದಭೂತವಾಗಿ…. ಕ್ಷಮಿಸಿದ್ದಾನೆನೂರು ಬಾರಿಶಿಶುಪಾಲನಂತೆಮಾನವೀಯತೆ ಮರೆತಈತನನುಆ ದೇವ ,ಕರುಣಾಮಯಾಗಿ…. ಕೊನೆಗೂಧಾರ್ತರಾಷ್ಟ್ರಧರಾಶಾಹಿಯಾದಾಗಬೀಳಲೇಬೇಕಲ್ಲಅಂಕದ ಪರದೆ …ಏಳುವುದೆಂತು ?ಬಲ್ಲವರಾರು !ಚೆಲುವೆ ಚೆನ್ನ. –ವೆಂಕಟಾಚಲ ಜಿ +4

5

ಕಾವ್ಯ ಭಾಗವತ 24 : ಜಯ ವಿಜಯ

Share Button

24. ಸಪ್ತಮ ಸ್ಕಂದ – ಅಧ್ಯಾಯ – 1ಜಯ ವಿಜಯ ಜಯವಿಜಯರೆಂಬವಿಷ್ಣುವಿನ ವಾಸಸ್ಥಾನ ವೈಕುಂಠದ್ವಾರಪಾಲಕರುನಾಲ್ಕು ಬ್ರಹ್ಮ ಮಾನಸಪುತ್ರರುಬಾಲವಟುಗಳಂತೆ ದಿಗಂಬರವೇಷಧಾರಿಗಳಾಗಿವಿಷ್ಣು ಸಂದರ್ಶನ ಬಯಸೆವೈಕುಂಠದ್ವಾರ ಪ್ರವೇಶಿಸದಂತೆತಡೆದರೆಂಬ ಕಾರಣದಿಂಕೋಪಿಸಿರಾಕ್ಷಸಯೋನಿಯಲಿ ಜನಿಸಿರಿಎಂದು ಶಾಪ ಪೀಡಿತರಾಗಿ ಪ್ರಥಮ ಜನ್ಮದಲಿದಿತಿಯ ಗರ್ಭದಲಿಹಿರಣ್ಯಾಕ್ಷ, ಹಿರಣ್ಯಕಶ್ಯಪರಾಗಿದ್ವಿತೀಯ ಜನ್ಮದಲಿರಾವಣ, ಕುಂಭಕರ್ಣರಾಗಿತೃತೀಯ ಜನ್ಮದಲಿಶಿಶುಪಾಲ, ದಂತವಕ್ರರಾಗಿಹರಿದ್ವೇಷಿಗಳಾಗಿ, ಹರಿಯವರಾಹ, ನರಸಿಂಹ, ಶ್ರೀರಾಮಶ್ರೀಕೃಷ್ಣನವತಾರದಲಿಅವರಿಂದ ಹತರಾಗಿಸುಲಭದಿ ಮೋಕ್ಷಪಡೆದುಹರಿಸಾನಿಧ್ಯ...

5

ಕಾವ್ಯ ಭಾಗವತ 23: ಮೋಕ್ಷಮಾರ್ಗ

Share Button

23.ಸಪ್ತಮ ಸ್ಕಂದ – ಅಧ್ಯಾಯ – 1ಮೋಕ್ಷಮಾರ್ಗ ರಾಗದ್ವೇಷರಹಿತಕರ್ಮಾಧೀನಜನನ ಮರಣಗಳಿಲ್ಲದಭಗವಂತ ದೇವತೆಗಳ ಬೆಂಬಲಿಸಿದೈತ್ಯದಾನವರ ಶಿಕ್ಷಿಪಭಗವಂತನಲೀಲೆಯ ಒಳಾರ್ಥಅರಿಯದವರಿಗೊಂದುಬಗೆಹರಿಯದ ಪ್ರಶ್ನೆಯೇ ಪ್ರಕೃತಿಯಲ್ಲಿರ್ಪಸಕಲ ಜೀವಿಗಳಲ್ಲಿರ್ಪರಜಸ್ಸು, ತಮಸ್ಸು ಮತ್ತು ಸತ್ವಗುಣಪ್ರಧಾನರಾದದೈತ್ಯ, ಯಕ್ಷ, ರಾಕ್ಷಸದೇವ ಪಕ್ಷಗಳಲ್ಲಿರ್ಪರಜಸ್ಸು, ತಮಸ್ಸು, ಸತ್ವಗುಣಗಳುಸಮುದ್ರದಲ್ಲಿನ ಅಲೆಗಳಂತೆಒಂದರಮೇಲೊಂದು ಹೊರಬೀಳುತ್ತಹೆಚ್ಚುತ್ತಾ, ತಗ್ಗುತ್ತಲಿರುವುವು ವಿವಿಧ ಕಾಲದೆ ಗುಣಧರ್ಮಗಳಿಗನುವಾಗಿದೇವಪಕ್ಷ, ದೈತ್ಯಪಕ್ಷಗಳಜಯಾ ಅಪಜಯಗಳಾಗುವುವುಭಗವಂತ ಸಕಲ ಪ್ರಾಣಿಗಳಲಿಅಂತರ್ಯಾಮಿ,ಸಮದರ್ಶಿಯಾದುದರಿಂದಲೇಶಿಶುಪಾಲನ ನಿಂದನೆಗಳಿಗೆಒಳಗಾಗಿ...

8

ನೀರ ಮೇಲೆ……

Share Button

ನೀರ ಮೇಲೆಭಾವ ವೀಣೆ ತೇಲಿ ತೇಲಿಸಾಗಿದೆ ಸುಮ್ಮನೇ ಒಲವ ಹಂಚಿ ಜೀವ ಭಾವಕಡಲ ಮೇಲೆ ಸಾಗಿಸಗ್ಗ ಸೇರಿದ ಮೆಲ್ಲನೇ ಬಾನ ಬಯಲುಹಸಿರ ಉಸಿರುಭೂಮಿ ನಗುವ ಹೂವು ಗಾಳಿ ಗಂಧಬಣ್ಣ ಬಿಂಬ ತುಂಬಿಸುರಿವ ಜಗವು ಮಾತು ಮೌನಹಸಿರು ಧ್ಯಾನಜೀವ ಜೀವದ ಕಥನ ಮಣ್ಣ ಹಾಡುಸಾರ ಸತ್ವಸೋಜಿಗ ನೆಲದ ವದನ...

5

ಸಂಬಂಧ

Share Button

ಅರಿವಿರದ ವಯಸ್ಸಲ್ಲಿಎಲ್ಲವೂ ಚಂದ ಚಂದಸುತ್ತಲೂ ಬೆಳೆಯುವುದುಸುಂದರ ಅನುಬಂಧಬೇಧ ಭಾವದ ಸೋಂಕಿರದಒಲವ ಮಧುರ ಬಂಧನೋವು ನಲಿವುಗಳನ್ನುಮರೆಸುವ ಆತ್ಮೀಯ ಸಂಬಂಧ ಮೇಲು ಕೀಳಿನ ಭಾವವರಿಯದಮುಗ್ಧತೆಯಿಂದ ತುಂಬಿದ ಮನಸುಬಡವ ಶ್ರೀಮಂತನೆಂಬ ಬೇಧವನ್ನುಬಯಸದ ಸಹಿಸದ ಮನಸುಇಂದು ಹಾಗಿಲ್ಲ ಯಾರ ಮನಸುಎಲ್ಲರ ಮನದೊಳಗು ಕೊಳಕುಎಲ್ಲರೂ ಮಾಡುವರು ಇಂದುಇನ್ನೊಬ್ಬರಿಗೆ ಕೆಡುಕು ಹಿಂದೊಂದು ಮುಂದೊಂದುಸುಮ್ಮನೆ ಮಾಡುವರು ಹುಳುಕುಸರಿ...

6

ಕಾವ್ಯ ಭಾಗವತ 22: ವೃತ್ರಾಸುರ

Share Button

22.ಷಷ್ಟ ಸ್ಕಂದ, ಅಧ್ಯಾಯ-3ವೃತ್ರಾಸುರ ವೃತ್ರಾಸುರಲೋಕಕಂಟಕ, ಪರಮಪಾಪಿಯಾಗಿದ್ದೂಮರಣ ಸಮಯದಿಇಂದ್ರನ ವಜ್ರಾಯುಧದಿಂ ಹತನಾದರೂಸಕಲ ಕಾಮನೆಗಳನ್ನೂ ನೀಗಿಭಗವಂತನಲಿ, ಅನನ್ಯ ಭಕ್ತಿಉದಯವಾಗಿಕಂಠಪ್ರದೇಶದಿಂಉಜ್ವಲ ತೇಜಸ್ಸುದಯಿಸಿಊರ್ಧಮುಖದಿಂದೇರುತ್ತ, ಏರುತ್ತವೈಕುಂಠವ ಸೇರಿದರಕ್ಕಸಗೆ ಭಗವತ್ ಭಕ್ತಿಉದ್ಭವವಾದುದೊಂದು ಅಚ್ಚರಿಯಸಂಗತಿಯೆಂದೆನಿಸಿದರೆಚಿತ್ರಕೇತುವಿನ ಉಪಖ್ಯಾನಕೇಳುವದೊಳಿತು ಶೂರಸೇನ ದೇಶದಧಿಪತಿಚಿತ್ರಕೇತುವಿಗೆತಾಜ್ಯ, ಕೋಶ, ಪರಿವಾರವೆಲ್ಲದರಸುಖವಿದ್ದರೂ,ಪುತ್ರ ಸಂತಾನವಿಲ್ಲದ ಶೋಕಅಪರಿಮಿತ ಅಂಗೀರಸ ಮಹರ್ಷಿಗಳಅನುಗ್ರಹದಿಂ, ಜನಿಸಿದಪುತ್ರನಾಗಮನದಿಂಚಿತ್ರಕೇತು, ಮತ್ತವನಪಟ್ಟಮಹಿಷಿಯಆನಂದೋತ್ಸಾಹಗಳಿಗೊಂದುಅಂತ್ಯವರ್ಷದೊಳಗೆ ಒದಗಿ ಬಂದುದುವಿಧಿವಿಲಾಸ ಪಟ್ಟಪಹಿಷಿ, ಕೃತದ್ಯುತಿಯಸವತಿಯರ ದುಷ್ಟಕೂಟಉಣಿಸಿದವಿಷದ...

Follow

Get every new post on this blog delivered to your Inbox.

Join other followers: