ಕಾವ್ಯ ಭಾಗವತ 27: ವರ್ಣಾಶ್ರಮ ಧರ್ಮ
27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ, ಭೂತದಯೆ, ಜಪಸ್ನಾನಾದಿಗಳಿಂದದೇಹಶುದ್ಧಿಉಚಿತ ಕಾಲ – ಋತುಕಾಲದಲಿ ಮಾತ್ರಸ್ವಸ್ರ್ತೀಯ ಸಂಬಂಧಮನಸ್ಸು, ಮಾತು, ಕಾಯಗಳಲಿವ್ಯತ್ಯಾಸವಿಲ್ಲದ ಏಕರೂಪತೆಚರಾಚರಸಮಸ್ತ ಭೂತಗಳಲಿಜೀವಾತ್ಮದ ಇರುವಿಕೆಮತ್ತವನ ಅಂತರ್ಯಾಮಿಯಾಗಿಪರಮಾತ್ಮನಿಹನೆಂಬರಿವುತನ್ನೆಲ್ಲ ಕತೃತ್ವವ ಭಗವಂತಗೆ ಅರ್ಪಿಸಿಅನನ್ಯ ಶರಣ್ಯನಾಗೆಜನ್ಮಸಾರ್ಥಕ್ಯ ಪಡೆವುದು ನಿಶ್ಚಿತ...
ನಿಮ್ಮ ಅನಿಸಿಕೆಗಳು…