Daily Archive: March 29, 2018

2

ತೂಗುವ ಸೇತುವೆಗಳೂ ಬಾಗುವ ಮನಗಳೂ

Share Button

ಕರ್ನಾಟಕ ಹಾಗೂ ಭಾರತದ ಇತರ ರಾಜ್ಯಗಳಲ್ಲಿ ಈಗಲೂ, ನದಿದಂಡೆಗಳಲ್ಲಿರುವ ಹಳ್ಳಿಗಳು ಮಳೆಗಾಲದಲ್ಲಿ ಉಕ್ಕಿ ಹರಿವ ಪ್ರವಾಹದಿಂದಾಗಿ ಸುತ್ತುಮುತ್ತಲಿನ ಸಂಪರ್ಕ ಕಳೆದುಕೊಂಡು ಅಕ್ಷರಶ: ದ್ವೀಪಗಳಾಗುವುದಿದೆ.  ಅರ್ಧ ಗಂಟೆ ವಿದ್ಯುತ್, ಇಂಟರ್ನೆಟ್ ಇಲ್ಲದಿದ್ದರೆ  ಚಡಪಡಿಸುವ ಈಗಿನ ಕಾಲದಲ್ಲಿ ದಿನಗಟ್ಟಲೆ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿರುವುದು ಎಷ್ಟು ಕಷ್ಟ!. ಊಹಿಸಿಕೊಳ್ಳಿ!  ಮಕ್ಕಳು...

0

ಕಾವ್ಯಕನ್ನಿಕೆ

Share Button

ಕಲ್ಪನೆಯ ಕೂಸಾಗಿ ಜನಿಸಿರುವೆ ಮನದೊಳಗೆ ಚಿಗುರೊಡೆದು ಸಸಿಯಾಗಿ ಭಾವನೆಗಳ ಮರವಾಗಿ ಬೆಳದಿರುವೆ ಅರಳಿವೆ ಪದಗಳು ಮೊಗ್ಗಾಗಿ ಹೂವಾಗಿ ಕಂಪ ಬೀರುತಿವೆ ಇಂದು ನಾಳೆ ಎಂದೆಂದೂ ಕೈ ಬೀಸಿ ಕರೆಯುತಿವೆ ಕಾವ್ಯಕನ್ನಿಕೆಯಾಗಿ ಲಗ್ಗೆಯಿಟ್ಟು  ಮನೆಮಾಡಿ ಸದಾ ಗುನುಗುತಿವೆ ಸಹೃದಯಿಗಳ ಅಂತರಂಗದೊಳಗೆ –  ಶ್ರೀನಿವಾಸ್ ಕೆ.ಎಮ್  +7

0

ಬದಲಾಗದ ಬದಲಾವಣೆ

Share Button

ನಾವೆಲ್ಲರೂ ಸಮಾಜದಲ್ಲಿ ಬದುಕುತ್ತಿದ್ದೇವೆ ನಮ್ಮಲ್ಲಿ ಹಲವಾರು ನಿರೀಕ್ಷೆಗಳು ಇರುವುದು ಸಹಜ. ವ್ಯಕ್ತಿ ತಾನು ವಾಸಿಸುವ ಸಮಾಜ ಹೀಗೆಯೇ ಇರಬೇಕು ಎಂದು ಕನಸು ಕಾಣುವುದು ತಪ್ಪಲ್ಲ. ನಮ್ಮ ಸುತ್ತಲೂ ಒಳ್ಳೆಯ ಆಶಾದಾಯಕ ಸುಧಾರಣೆ ಆಗಬೇಕೆಂದು ಒಬ್ಬ ಚಿಂತಕ ಸದಾ ಚಿಂತಿಸುತ್ತಾನೆ. ಆ ಪ್ರಗತಿಪರ ಬದಲಾವಣೆಗಾಗಿ ತನ್ನನ್ನು ತಾನು ಕಾರ್ಯೊನ್ಮುಕಾಗಿಸಿಕೊಳ್ಳುತ್ತಾನೆ....

1

ವಿಶ್ವ ಜಲ ದಿನ…

Share Button

ನೀರು..ನೀರು,,, ನೀರು ನೀರು ನೀರ ಜೊತೆ ಸಂಬಂಧ ಅವಿನಾಭಾವ ಹಾಹಾಕಾರ ನೀರಿಗೆ ಎಲ್ಲೆಲ್ಲೂ ನೀರ ಅಭಾವ,, ನಗರಗಳಲಿ ಕಾವೇರಿದಾಗ ಕಾವೇರಿ, ಜಲಮಂಡಳಿಯ ಸಿಹಿನೀರು, ತೊಳೆಯಲು ಕೊಳವೆ ಬಾವಿಯ ಉಪ್ಪು ನೀರು,, ಬಯಲ ನಾಡಲ್ಲಿ ನದೀಪಾತ್ರದ, ಗುಂಡಿಗೆ ಅದುರುವಂತೆ ಗುಂಡಿ ತೋಡಿದರೂ ಬರದ ನೀರು,, ಬಾಯಾರಿ ಬಂದವರಿಗೆ ಬೆಲ್ಲದ...

1

ಧಾರೆ

Share Button

ಧಾರೆಯದು ಧಾರೆ,ಅಪ್ಪ ಅಮ್ಮರ ಒಲವೆರೆವ  ಧಾರೆ. ಸುಮಹೂರ್ತದಲಿ ಸುದಿನದಿ ಸಂತಸದಿ ನಡೆವ  ಧಾರೆ. ಸಂಪ್ರದಾಯದ ಚಪ್ಪರದ ನೆರಳೊಳಗೆ ಎರೆವ ಧಾರೆ. ಮನ ಮನಗಳೊಂದಾಗೆ  ಸಪ್ತಪದಿಯೊಳೊಂದಾಗೊ ಧಾರೆ. ಕಂಪು ಸೂಸುವ ಮಲ್ಲೆ ಮಾಲೆ,ನವನವೀನ ಶೃಂಗಾರದಲವಳು ಮಿನುಗುತಾರೆ. ಕೈಯಲ್ಲಿ ಮಾಂಗಲ್ಯ ಮನದೊಳಗೆ ಪುಳಕ ತನ್ನವಳ ನಾಚಿಕೆಗೆ ವರನವನು ಸೂರೆ. ರಂಗೇರಿದ ಸಂಭ್ರಮದಲಿ,ಬಂಧುಮಿತ್ರರುಪಸ್ಥಿತಿಯ...

Follow

Get every new post on this blog delivered to your Inbox.

Join other followers: