Daily Archive: November 17, 2016

3

‘ತಾಳಿದರೆ ಬಾಳಬಹುದು’ ಅಲ್ಲವೇ ?

Share Button

08 ನವೆಂಬರ್  2016 ರಂದು, ರಾತ್ರಿ 08:15  ಗಂಟೆಗೆ, ಹೊಸದಿಲ್ಲಿಯಲ್ಲಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭಾರತದ ಅರ್ಥವ್ಯವಸ್ಥೆಯಲ್ಲೊಂದು ಕ್ರಾಂತಿಕಾರಕ ಐತಿಹಾಸಿಕ ನಿರ್ಣಯವನ್ನು ಪ್ರಕಟಿಸಿದರು. ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗಾಗಿ ಭಾರತ ಸರ್ಕಾರವು ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ.500 ಮತ್ತು...

0

ಹೊರಡಬೇಕಿದೆ ಈಗಲೇ

Share Button

ಹೊರಡಬೇಕಿದೆ ನಾನೀಗಲೇ ಕರೆ ಬಂದಿದೆ ಅಲ್ಲಿಂದಲೇ ಹೋಗದೇ ವಿಧಿ ಇಲ್ಲ ಇಲ್ಲಿರಲು ಬಿಡುತಿಲ್ಲ ಯಮನ ದೂತರು ಪಾಶ ಎಸೆದಿಹರು ಕುಣಿಕೆ ಹಿಂಡಿದೆ ಕೊರಳ ಉಸಿರು ವಿಲವಿಲ ಒದ್ದಾಡಿದೆ ಈ ದೇಹ ಭವಬಂಧನ ಕಳಚಿಕೊಳ್ಳುವ ದಾಹ ಯಾರಿತ್ತರೋ ಅಲ್ಲಿ ದೂರು ತೀರ್ಪಲ್ಲಿದೆ ನನ್ನ  ಹೆಸರು ನನ್ನ ವಾದಕಿಲ್ಲ ಅವಕಾಶ...

2

ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 2

Share Button

  ಹರಿದ್ವಾರದ ರಾಮಭವನ ರೈಲಿಳಿದು ಲಗೇಜು ಹೊತ್ತು ಅನತಿ ದೂರದಲ್ಲೇ ಇದ್ದ ರಾಮಭವನ ವಸತಿಗೃಹಕ್ಕೆ ಬಂದೆವು. ನಾವು ಸವಿತ, ನಾನು, ಹೇಮಮಾಲಾ ಮೂರು ಮಂದಿ ಒಂದು ಕೋಣೆಯಲ್ಲಿ. ಮೂರು ಮಂಚಗಳಿತ್ತು. ಎರಡು ದಿನದಿಂದ ಸ್ನಾನವಿಲ್ಲದೆ ಮೈ ತುರಿಕೆ . ತಣ್ಣೀರು ಸ್ನಾನವಾಗಿ ಮಲಗಿದಾಗ 12.45. ರಾಮಭವನದ ಹಿನ್ನೆಲೆ: ಪಂಡಿತ್...

3

ಹೀಗೊಂದು ಸಿಸೇರಿಯನ್ ಕೇಸ್

Share Button

ಜನಪ್ರಿಯ ರಾಜಕಾರಣಿ, ನಗರಾಭಿವೃದ್ಧಿ ಸಚಿವ ನುಂಗಣ್ಣನವರ ಆರೋಗ್ಯ ಇತ್ತೀಚೆಗೆ ಯಾಕೋ ಕೈಕೊಡುತ್ತಿದೆ. ಅವರು ಅನ್ಯ ಮನಸ್ಕರಾಗುತ್ತಿದ್ದಾರೆ. ಯಾವುದರಲ್ಲೂ ಆಸಕ್ತಿಯಿಲ್ಲ. ಹೆಚ್ಚೇಕೆ ಅವರ ಆಸಕ್ತಿಯ ಕ್ಷೇತ್ರವಾದ ರಾಜಕಾರಣದಲ್ಲೂ ಕೂಡ! ಯಾರಲ್ಲೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿ ಅವರದಾಗಿತ್ತು. ಸಣ್ಣದಾಗಿ ಪ್ರಾರಂಭವಾದ ಹೊಟ್ಟೆನೋವು ಅವರ ಚಿಂತೆಗೆ ಕಾರಣವಾಗಿತ್ತು. ಹೊಟ್ಟೆನೋವಿನ ಜತೆ ಹೊಟ್ಟೆಯೊಳಗಿರುವುದನ್ನೆಲ್ಲ...

0

ಯಾವುದು ಕವಿತೆ?

Share Button

  ಕೋಗಿಲೆ ಹಾಡುತ್ತದೆ ಬುದ್ದಿವಂತ ತಲೆದೂಗುತ್ತಾನೆ ಅತಿಬುದ್ದಿವಂತ ತಲೆಕೆಡಿಸಿಕೊಳ್ಳುತ್ತಾನೆ ಹಾಡಿದ್ದು ಯಾರಿಗಾಗಿ?   ಕತ್ತಿ ಬೀಸಿದರೆ ಕತ್ತರಿಸುವುದು ಖಚಿತ ಯಾರನ್ನೆಂದು ನಿರ್ದರಿಸಬೇಕಾದ್ದು ಹಿಡಿದ ಕೈಗಳೇ ಹೊರತು ಕತ್ತಿಯೇನಲ್ಲ!   ಯಾವುದು ಕವಿತೆ ಬರೆದ ಕವಿಯನ್ನೇ ಕೇಳಬೇಕು ಇಲ್ಲ ಓದುಗನನ್ನ ಅತ್ತೆಯ ಪಾತ್ರ ನಿರ್ವಹಿಸುವ ವಿಮರ್ಶಕನಿಗೇನು ಕೇಳುತ್ತೀಯಾ? ಸಹೃದಯತೆಯೇ...

Follow

Get every new post on this blog delivered to your Inbox.

Join other followers: