ಕಡೆಗೋಲನ್ನು ಕಡೆಗಣಿಸಬಹುದೇ?
ವಿವಿಧ ಬಣ್ಣ ಹಾಗೂ ಸ್ವಾದಗಳ ಮೊಸರು ಮಜ್ಜಿಗೆಯ ಅವತರಣಿಕೆಗಳು ಪ್ಯಾಕೆಟ್ ಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ, ರಸ್ತೆ ಬದಿಯ ಮನೆಯೊಂದರಲ್ಲಿ ಒಬ್ಬರು ಕಡೆಗೋಲಿನಲ್ಲಿ ಮೊಸರನ್ನು ಕಡೆಯುವುದು ಕಂಡಾಗ, ಕಾಲಚಕ್ರವನ್ನು ಸುಮಾರು 30 ವರ್ಷ ಹಿಂದಕ್ಕೆ ತಿರುಗಿಸಿದಂತಾಯಿತು. ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ವಿವಿಧ ಬಣ್ಣ ಹಾಗೂ ಸ್ವಾದಗಳ ಮೊಸರು ಮಜ್ಜಿಗೆಯ ಅವತರಣಿಕೆಗಳು ಪ್ಯಾಕೆಟ್ ಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ, ರಸ್ತೆ ಬದಿಯ ಮನೆಯೊಂದರಲ್ಲಿ ಒಬ್ಬರು ಕಡೆಗೋಲಿನಲ್ಲಿ ಮೊಸರನ್ನು ಕಡೆಯುವುದು ಕಂಡಾಗ, ಕಾಲಚಕ್ರವನ್ನು ಸುಮಾರು 30 ವರ್ಷ ಹಿಂದಕ್ಕೆ ತಿರುಗಿಸಿದಂತಾಯಿತು. ...
ನಿನ್ನೆ ಚಾಮರಾಜನಗರ ಜಿಲ್ಲೆಯ ‘ನಾಗಮಲೆ’ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದೆವು. ಈ ಬೆಟ್ಟವು, ದಂತಚೋರ ವೀರಪ್ಪನ್ ನ ಅಡಗುದಾಣವಾಗಿದ್ದ ಮಲೈಮಹದೇಶ್ವರ ಬೆಟ್ಟದಿಂದ 14 ಕಿ.ಮಿ ದೂರದಲ್ಲಿದೆ. ಇಲ್ಲಿ ಬದುಕು ನಿಜಕ್ಕೂ ಕಷ್ಟ. ಕನಿಷ್ಟ ಅನುಕೂಲತೆಗಳಿಲ್ಲದ ಈ ಊರಿಗೆ ಸಾಮಾನು-ಸರಂಜಾಮುಗಳನ್ನು ಕತ್ತೆಗಳ ಮೂಲಕ ಸಾಗಿಸುತ್ತಿರುವುದು ಕಂಡುಬಂತು. ಏನನ್ನೂ ಹೊರದೆ...
ಅಲಹಾಬಾದಿಗೆ ಕಾರ್ಯ ನಿಮಿತ್ತ ಹೋಗಿದ್ದೆವು .ಪ್ರಸಿದ್ದ ತ್ರಿವೇಣಿ ಸಂಗಮ ಸ್ಠಳವಾದ ಪ್ರಯಾಗ ನೋಡಬಂದಿದ್ದೆವು .ಗಂಗಾ,ಯಮುನಾ ,ಸರಸ್ವತಿ ಸಂಗಮದ ಅಪೂರ್ವ ಪಾವಿತ್ರ್ಯದ ತಾಣ.ದೋಣಿಯವನನ್ನುಕರೆದು ಏರಿದ್ದೆವು.ಅಪರೂಪದ ಬಿಳಿಯ ಹಕ್ಕಿಗಳು ಆಹಾರದಾಸೆಯಿಂದ ಜೊತೆ ಜೊತೆಗೆ ಈಜುತ್ತಾ ಬರುತ್ತಿದ್ದುವು. ನಿರ್ಜನವಾಗಿದ್ದ ಜಾಗ.ಸಂಜೆಯ ಹೊತ್ತು .ಸುಮಾರು ದೂರ ಬಂದಾಗ ತ್ರಿವೇಣಿ ಸಂಗಮ...
ಎರಡು ವರ್ಷಗಳ ಹಿಂದೆ ಮಾರ್ಚ್ ತಿಂಗಳಲ್ಲಿ, ಜರ್ಮನಿಯಲ್ಲಿರುವ ಹೆಡ್ ಆಫೀಸ್ ಗೆ ಹೋಗಿದ್ದೆ. ನಮ್ಮ ಕಾರ್ಯಕ್ರಮ ಸಂಜೆ ನಾಲ್ಕು ವರೆ ಗಂಟೆಗೆ ಮುಗಿದಿತ್ತು. ಆಲ್ಲಿನ ಸಹೋದ್ಯೋಗಿಗಳು ಈವತ್ತು ಹವೆ ತುಂಬಾ ಚೆನ್ನಾಗಿದೆ,ಹಾಗಾಗಿ ನಾವು ನಿಮ್ಮನ್ನು ‘ಸೆಂಟರ್ ಒಫ್ ಮ್ಯೂನಿಕ್‘ ‘ ಗೆ ಕರೆದೊಯ್ಯುತ್ತೇವೆ, ಲೆಟ್ ಅಸ್ ಎಂಜಾಯ್...
ಸುಮಾರು ಆರು ತಿಂಗಳ ಮಗು ಅಂಬೆಗಾಲಿಕ್ಕಲು ಹವಣಿಸುತ್ತದೆ. ಕೈಗೆ ಸಿಕ್ಕಿದುದನ್ನು ಪರಿಶೀಲಿಸುವ ಕುತೂಹಲ ಪ್ರದರ್ಶಿಸುತ್ತದೆ. ನಮ್ಮ ಅಂತರ್ಜಾಲ ‘ಸುರಹೊನ್ನೆ’ ಗೆ ಈಗ ಆರು ತಿಂಗಳಿನ ಮಗುವಿನ ಪ್ರಯೋಗಶೀಲತೆ! ‘ಸುರಹೊನ್ನೆ’ ಆರಂಭವಾದಲ್ಲಿಂದ ಇಂದಿನ ವರೆಗೂ ಏನಾದರೊಂದು ವಿಭಿನ್ನವಾಗಿ ಮಾಡುವ ಹುಮ್ಮಸ್ಸಿದೆ. ವಿನ್ಯಾಸ ಬದಲಿಸುತ್ತಿರುತ್ತೇವೆ, ಹೊಸ ಅಂಕಣಗಳನ್ನು ಶುರು ಮಾಡಿದ್ದೇವೆ....
‘ಕಸದಿಂದ ರಸ’ ಎಂಬ ಮಾತನ್ನು ರುಜುವಾತುಗೊಳಿಸುವ ಹಲವರು ಪ್ರಯತ್ನಗಳನ್ನು ನಮ್ಮ ಸುತ್ತುಮುತ್ತಲು ಗಮನಿಸಿರುತ್ತೇವೆ. ಕಸದಿಂದಲೇ ಸೃಷ್ಟಿಸಿರುವ ಅದ್ಭುತ ಚಂಡಿಘಢದ ‘ರಾಕ್ ಗಾರ್ಡನ್’. ಅದೂ ಅಂತಿಂಥ ಕಸವಲ್ಲ, ಕೈಗಾರಿಕೆಗಳಲ್ಲಿ ನಿರುಪಯುಕ್ತವಾದ ಪದಾರ್ಥಗಳು, ಒಡೆದ ಗಾಜಿನ ಚೂರುಗಳು, ಮಡಿಕೆ ಕುಡಿಕೆಗಳು, ಪೈಪುಗಳು, ಬೆಣಚು ಕಲ್ಲುಗಳು ಇತ್ಯಾದಿ ‘ಕಸಗಳು’ ಇಲ್ಲಿ ಗಾರೆಯೊಂದಿಗೆ...
ಚಾರಣಪ್ರಿಯರಿಗೆ ಬೆಟ್ಟ ಹತ್ತುವುದು ವಾರಾಂತ್ಯದ ವಿಶ್ರಾಂತಿಯ ಇನ್ನೊಂದು ರೂಪ. ಜತೆಗೆ ಸ್ನೇಹಿತರೊಡನೆ ಬೆರೆಯುವ ಸದವಕಾಶ, ಹಳೆಯ ಚಾರಣದ ನೆನಪನ್ನು ಮೆಲುಕು ಹಾಕುತ್ತ, ಮುಂದಿನ ಹೊಸ ಚಾರಣದ ಬಗ್ಗೆ ಸಮಾಲೋಚನೆ ಮಾಡುತ್ತಾ, ಕಟ್ಟಿ ತಂದ ಬುತ್ತಿಯನ್ನು ಹಂಚಿ ತಿಂದು, ಪರಸ್ಪರ ಕುಶಾಲ-ಹರಟೆ-ಲೇವಡಿ ಮಾತುಕತೆ ಮಾಡುತ್ತಾ – ಒಟ್ಟಾರೆಯಾಗಿ ಸಂತೋಷವಾಗಿ ದಿನವನ್ನು...
ಚಂಡಿಗರ್ ನಿಂದ ಸುಮಾರು 10 ಕಿ.ಮಿ ದೂರದಲ್ಲಿರುವ್ ಪಂಚ್ಕುಲ ಎಂಬಲ್ಲಿ, ಶಕ್ತಿ ದೇವತೆಯೆಂದು ಆರಾಧಿಸಲ್ಪಡುವ ‘ಮನಸಾ ಮಾತೆ’ಯ ಮಂದಿರವಿದೆ.ಕ್ರಿ.ಶ. 1811-1815 ರ ಅವಧಿಯಲ್ಲಿ ಅಂದಿನ ಮಣಿಮಜ್ರ ದ ದೊರೆ ಮಹಾರಾಜ ಗೋಪಾಲ್ ಸಿಂಗ್ ಈ ದೇವಸ್ಥಾನವನ್ನು ಕಟ್ಟಿಸಿದನಂತೆ. ಅಮೇಲೆ ನವೀಕರಣಗೊಂಡ ಈ ದೇವಾಲಯ ಈಗಂತೂ ಪುರಾತನ ಮಂದಿರವೆನಿಸುವುದಿಲ್ಲ. ವಿಶಾಲವಾದ...
ಧಾರೆ ಎರೆದಂತೆ ಉಲಿಯುವ ಮಾತಿನ ನಾದಕ್ಕೆ ಎಲ್ಲವೂ ಶರಣಾಗುವಾಗ ಸನ್ಯಾಸಿಯಂತೆ ಧ್ಯಾನಕ್ಕೆ ಕುಳಿತ ಮೌನವೂ ಮೆಲ್ಲಗೆ ಕಂಪಿಸುತ್ತಿದೆ. ಹುತ್ತಗಟ್ಟಿದ ಮೌನದೊಳಗೊಂದು ಕದಲಿಕೆ;ಕನವರಿಕೆ ಎಲ್ಲಿತ್ತು ಈ ಪರಿಯ ಬೆಡಗು ಆವರಿಸಿಕ್ಕೊಂಡ ಮಾಯದ ಮೋಹಕ ಸೆಳಕು. ಗಿರಿಗಿಟ್ಟಿ ಬದುಕು ತಕಧಿಮಿ ತಕಧಿಮಿ ತಾಳಕ್ಕೆ ತಕ್ಕಂತೆ ನರ್ತಿಸಿದರೂ ಪ್ರಯಾಸದ...
ಓ ನನ್ನ ಮನದನ್ನೆ , ನೇಸರನ ಹೊಂಗಿರಣಗಳು ಆ ನಿನ್ನ ಸುಂದರ ನಯನಗಳ ಸ್ಪರ್ಶ ದರ್ಶನಕೆ ಬಹಳ ಆತುರದಿ ಕಾಯುತಿರುವಾಗ ……… . ಮುಂಜಾವಿನ ಆ ತಿಳಿ ಮಂಜು ನಿನ್ನ ಬಿಸಿಯುಸಿರಿನ ಆಹ್ಲಾದಕೆ ಕರಗಿ ನೀರಾಗಿ ಸಾರ್ಥಕತೆಯ… ದಡ ಸೇರುವಾಸೆಯಲಿರುವಾಗ …… . ಚಿಲಿ ಪಿಲಿ ಹಕ್ಕಿಗಳು...
ನಿಮ್ಮ ಅನಿಸಿಕೆಗಳು…