Author: Published by Surahonne

7

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ರಮ್ಯ ಬೇಗ ಎದ್ದು ಡಿಕಾಕ್ಷನ್ ಹಾಕಿ ಹಾಲು, ನೀರು ಕಾಯಿಸಿದಳು. ಹಿಂದಿನ ದಿನವೇ ಹಾಲು ತಂದಿಟ್ಟಿದ್ದರಿಂದ ಗಂಡನನ್ನು ಎಬ್ಬಿಸಲಿಲ್ಲ. ಖಾರಾಭಾತ್ ಮಾಡಿ ಡಬ್ಬಿಗೆ ಪುಳಿಯೋಗರೆ, ಮೊಸರನ್ನ ಸಿದ್ಧ ಮಾಡಿದಳು. ಗಂಡ, ಮಕ್ಕಳ ಸ್ನಾನದ ನಂತರ ಬಟ್ಟೆಗಳನ್ನು ವಾಷಿಂಗ್‌ಮಿಷನ್‌ಗೆ ಹಾಕಿದಳು. “ರಮ್ಯಾ ಕೆಲಸದವಳು ಬರಲ್ವಾ?”“ನಾಳೆಯಿಂದ...

8

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’ – ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಆದಿತ್ಯ ಏನೂ ಹೇಳಿರಲಿಲ್ಲ. ವಾರದಲ್ಲಿ ತಮ್ಮ ಬಟ್ಟೆ ಬರೆ ತೆಗೆದುಕೊಂಡು ದಂಪತಿಗಳು ಮನೆ ಬಿಟ್ಟಿದ್ದರು. ರಮ್ಯ-ಆದಿತ್ಯ ‘ಮನೆ ಎಲ್ಲಿದೆ?’ ಎಂದೂ ಕೇಳಿರಲಿಲ್ಲ, ಹೋಗಿ ಮನೆ ನೋಡಿರಲಿಲ್ಲ, ಮಕ್ಕಳು ಶಾಲೆಗೆ ಹೋಗಿ ಬಂದವರು “ಪಪ್ಪ ಅಜ್ಜಿ-ತಾತ ಇರುವ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರ. ಸಾಯಂಕಾಲ...

10

‘ಸಂಜೆಯ ಹೆಜ್ಜೆಗಳು’ – ಭಾಗ1

Share Button

ಮೈಸೂರಿನ ನಿವಾಸಿಯಾದ ಶ್ರೀಮತಿ ಸಿ.ಎನ್. ಮುಕ್ತಾ ಅವರು  ಕನ್ನಡ ಸಾಹಿತ್ಯಲೋಕದಲ್ಲಿ ಪ್ರಸಿದ್ಧ ಕಾದಂಬರಿಗಾರ್ತಿ ಹಾಗೂ ಸಾಹಿತಿಯಾಗಿ ಚಿರಪರಿಚಿತರು.  ಕಥಾವಸ್ತುವಿನ ಆಯ್ಕೆ ಮತ್ತು ವಿಶಿಷ್ಟವಾದ ಕಥನ ಶೈಲಿಯ ಮೂಲಕ ಓದುಗರಿಗೆ ಆಪ್ತವೆನಿಸುವ ಪಾತ್ರಗಳನ್ನು ಸೃಷ್ಟಿಸಿ ಕಾದಂಬರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, 80 ಕ್ಕೂ ಹೆಚ್ಚು ಕಾದಂಬರಿಗಳನ್ನು...

9

‘ಕುರು’ವಿಗೆ ಮನೆಔಷಧಿ

Share Button

ಕಾಸರಗೋಡಿನ ಕರಾವಳಿಯ ಗ್ರಾಮೀಣ ಪರಿಸರದಲ್ಲಿ ವಾಸಿಸುತ್ತಿರುವ ನಾನು ಈಗ ನಿವೃತ್ತ ಅಧ್ಯಾಪಕ. ನಮ್ಮ ಬಾಲ್ಯದಲ್ಲಿ ಮನೆಯ ಹತ್ತಿರದಲ್ಲಿ ಕ್ಲಿನಿಕ್ ಗಳಿದ್ದಿರಲಿಲ್ಲ. ಹಳ್ಳಿಯ ಜನರು ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸುತ್ತಲೇ ಇರಲಿಲ್ಲ. ಮನೆಯಲ್ಲಿಯೇ ಯಾವುದೋ ಸೂಕ್ತ ಸಸ್ಯೋತ್ಪನ್ನದ ತಂಬುಳಿ, ಕಷಾಯ ಮಾಡಿ ಕುಡಿಯುವುದು ಅಥವಾ ಯಾವುದೋ ಗಿಡಮೂಲಿಕೆಯ...

10

ಸೀತೆಯ ಕಾಲುಂಗುರ ಬಿದ್ದಿದೆ ಇಲ್ಲಿ…

Share Button

ಭಾರತದ ಉದ್ದಗಲಕ್ಕೂ ರಾಮಾಯಣದ ಘಟನೆಗಳಿಗೆ ಸಂಬಂಧಿಸಿದ ಕುರುಹುಗಳನ್ನು ಜನರು ಗುರುತಿಸುತ್ತಾರೆ. ರಸವತ್ತಾದ ದಂತಕತೆಗಳೂ, ಜಾನಪದ ಕತೆಗಳೂ ಸೃಷ್ಟಿಯಾಗಿರುತ್ತವೆ. ಸ್ಠಳೀಯ ಪೌರಾಣಿಕ ಕಲಾಪ್ರಕಾರಗಳಲ್ಲಿ ರಾಮಾಯಣದ ಪಾತ್ರಗಳು ತಮ್ಮದೇ ಛಾಪು ಮೂಡಿಸುತ್ತವೆ. ದೇಶದ ಹಲವಾರು ಪ್ರದೇಶಗಳಲ್ಲಿ ಆಯಾಯ ಸ್ಥಳದ ಭೌಗೋಳಿಕ ಸ್ಥಿತಿಗತಿಗಳಿಗೆ ಥಳಕು ಹಾಕಿಕೊಂಡ ರಾಮಾಯಣದ ಬಗೆಗಿನ ದಂತಕತೆಗಳು ಹರಿದಾಡುತ್ತಿರುತ್ತವೆ....

3

ಪುಸ್ತಕ ಪರಿಚಯ:’ವಾಟ್ಸಾಪ್ ಕಥಾಮಾಲಿಕೆ’, ಲೇ: ಶ್ರೀಮತಿ ಬಿ.ಆರ್.ನಾಗರತ್ನ

Share Button

ಶ್ರೀಮತಿ ಬಿ.ಆರ್ ನಾಗರತ್ನ ಅವರಿಗೆ ಚಂದ್ರಾವತಿಯ ಪ್ರೀತಿಪೂರ್ವಕ ನಮಸ್ಕಾರಗಳು. ನಾನು ನೀವು ಬರೆದ ‘ಮರೆತು ಮಲಗುವ ಮುನ್ನ’ ‘ವಾಟ್ಸಾಪ್ ಕಥಾಮಾಲಿಕೆ’ ಹಾಗೂ ‘ಪುಸ್ತಕಾವಲೋಕನ’ ಈ ಮೂರು ಪುಸ್ತಕಗಳನ್ನು ಓದಿದೆ. ಬಹಳ ಸಂತಸವಾಯಿತು. ನಾನು ಕೇವಲ ಓದುಗಳು ಮಾತ್ರ. ನನ್ನ ವಿದ್ಯಾಭ್ಯಾಸವೂ ಕಡಿಮೆ,. ಪುಸ್ತಕ ವಿಮರ್ಶೆ ಮಾಡಲು ನನಗೆ...

1

ಕಿಚನ್ : ಅಳತೆಯ ಮಾಪನಗಳು..

Share Button

ಮಾರುಕಟ್ಟೆಯಲ್ಲಿ ಏನೇನೋ ಹೊಸ ವಸ್ತುಗಳ ಲಭ್ಯವಿರುತ್ತವೆ. ಹಾಗೆ ಹುಡುಕುತ್ತಿದ್ದಾಗ ಕಾಣಸಿಕ್ಕಿದ ಅಳತೆಯ ಮಾಪನಗಳಿವು. ಹೊಸದಾಗಿ ಅಡುಗೆ ಮಾಡುವವರಿಗೆ, ಯೂ-ಟ್ಯೂಬ್ ನೋಡಿ ಹೊಸರುಚಿ ಪ್ರಯೋಗ ಮಾಡುವವರಿಗೆ, ನಿರ್ದಿಷ್ಟ ಅಳತೆಯ ಆಹಾರ ಸಾಮಗ್ರಿಗಳನ್ನು ಸೇರಿಸಲು ಈ ಪರಿಕರಗಳು ಉಪಯುಕ್ತವಾಗಬಲ್ಲುವು. ಆಸಕ್ತಿ ಇದ್ದವರು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ E-ಸಂತೆಗೆ ಹೋಗಿ...

2

ವಿ.ರಾಮಚಂದ್ರ ಶರ್ಮ, ಸುಳ್ಯ ಅವರ ಮನೆಯಲ್ಲಿ ವಿಷುಕಣಿ

Share Button

+11

0

ಪ್ರಿಯದರ್ಶಿನಿ

Share Button

PC: ಸಾಂದರ್ಭಿಕ ಚಿತ್ರ, ಅಂತರ್ಜಾಲ ಬೆಡಗು ಬೆರಗಿನ ಹಾಯ್-ಹಲೋಗಳ ನಡುವೆ ಅಂದು ನಾ ನಿನ್ನ ಗುರುತಿಸಿದೆ, ನನಗೂ ನಿನಗೂ ಇಲ್ಲ ಯಾವ ಜನ್ಮದ ನಂಟು, ಆದರಿದೋ ಬಿದ್ದಿದೆ ನಮ್ಮ ಸ್ನೇಹಕ್ಕೆ ಗಂಟು . ನೀಳಾದ ನವುರಾದ ಆ ಕೇಶ ರಾಶಿ ಕರೆಯುತ್ತಿರೆ ನಯನಗಳು ಸ್ನೇಹ ಸೂಸಿ ಚೈತನ್ಯ...

5

ಗವಿರಾಯಸ್ವಾಮಿ ಬೆಟ್ಟವೂ, ಚುಕ್ಕಿ ಜಲಪಾತಗಳೂ..

Share Button

ಕನ್ನಡ ನಾಡಿನ ಜೀವನದಿ ತನ್ನ ಉಗಮ ಸ್ಥಾನದಿಂದ ಸಾಗರ ಸೇರುವ ವರೆಗೆ ಅನೇಕಾನೇಕ ಪುಣ್ಯ ಕ್ಷೇತ್ರಗಳನ್ನು ಸೃಷ್ಟಿಸಿರುವ ಹಿರಿಮೆಗೆ ಪಾತ್ರಳಾಗಿದ್ದಾಳೆ. ಕರ್ನಾಟಕದ ಅಷ್ಟೇಕೆ ದಕ್ಷಿಣ ಭಾರತದ ಹತ್ತು ಹಲವಾರು ದೈವ ಸನ್ನಿಧಿಯ ಪುಣ್ಯ ಸ್ಥಳಗಳು ಕಾವೇರಿ ನದಿಯ ದಂಡೆಯಲ್ಲೇ ಇವೆ. ಇಂತಹ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಇಂದಿನ...

Follow

Get every new post on this blog delivered to your Inbox.

Join other followers: