Author: Hema Mala

2

ಚಿಕನ್ ಕಸೂತಿ ಕಲೆ

Share Button

ಇಂಗ್ಲಿಷ್ ನಲ್ಲಿ ಚಿಕನ್ ಎಂದಾಕ್ಷಣ ನೆನಪಾಗುವುದು ಕೋಳಿ. ಆದರೆ ಇದು ಹಿಂದಿ ಭಾಷೆಯ ಚಿಕನ್ ! ಜವುಳಿ ಅಂಗಡಿಗಳಲ್ಲಿ ಅಥವಾ ವಸ್ತು ಪ್ರದರ್ಶನದಂತಹ ಮೇಳಗಳಲ್ಲಿ ಬಣ್ಣಬಣ್ಣದ ಬಟ್ಟೆಯ ಮೇಲೆ ಬಿಳಿ ಬಣ್ಣದ ನೂಲಿನಿಂದ ಕಲಾತ್ಮಕವಾಗಿ ಕಸೂತಿ ಮೂಡಿಸಿದ ಜುಬ್ಬಾ, ಕುರ್ತಾ, ಸೀರೆ, ಸಲ್ವಾರ್ ಕಮೀಜ್ , ಶಾಲು...

2

ಪುಸ್ತಕನೋಟ :ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’

Share Button

ಕರ್ನಾಟಕ ಸಾಹಿತ್ಯ ಅಕಾಡೆಮಿಯವರ ಪ್ರಾಯೋಜಿತ ಪ್ರವಾಸ ಕಾರ್ಯಕ್ರಮದ ಮೂಲಕ ಆಯ್ಕೆಯಾಗಿ, ಅರುಣಾಚಲ ಪ್ರದೇಶ ಪ್ರವಾಸವನ್ನು ಕೈಗೊಂಡು, ತಮ್ಮ ಅನುಭವದ ಸಾರವನ್ನು ಅಚ್ಚುಕಟ್ಟಾಗಿ ಅಕ್ಷರರೂಪದಲ್ಲಿ ಕಟ್ಟಿಕೊಟ್ಟ ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’ ಪುಸ್ತಕವು ಪ್ರವಾಸಾಕ್ತರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಪ್ಯಾಕೇಜ್ ಟೂರ್ ಗಳಲ್ಲಿ ಅನುಕೂಲಕರವಾಗಿ ಪ್ರವಾಸ ಮಾಡಿ ಬರುವುದಕ್ಕೂ,...

3

ಮರಳಿ ಬಾ ಮಾರ್ಜಾಲವೇ..

Share Button

ಅನಾದಿ ಕಾಲದಿಂದಲೇ ತನ್ನ ವ್ಯವಸಾಯದ ಅನುಕೂಲಕ್ಕಾಗಿ ಮತ್ತು  ಹೈನುಗಾರಿಕೆಗಾಗಿ  ಜಾನುವಾರುಗಳನ್ನೂ,  ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಅಥವಾ ಹವ್ಯಾಸವಾಗಿ ನಾಯಿ, ಮೊಲ, ಗಿಳಿ, ಪಾರಿವಾಳ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಸಾಕುವ  ಪದ್ಧತಿಯನ್ನು ಮನುಷ್ಯರು ರೂಢಿಸಿಕೊಂಡಿದ್ದಾರೆ. ಸಾಕುಪ್ರಾಣಿಗಳ ಬಳಗಕ್ಕೆ  ಬೆಕ್ಕು ಯಾವ ಕಾಲದಲ್ಲೆ ಸೇರ್ಪಡೆಯಾಯಿತೋ  ತಿಳಿಯದು.   ಶ್ರೀ ಪುರಂದರ ದಾಸರು ರಚಿಸಿದ  ‘‘ಕಾಬಿಸಿ...

3

ಕನ್ನಡದ ಪ್ರಥಮ: ಹಲ್ಮಿಡಿ ಶಾಸನ

Share Button

ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ . +7

6

‘ಕರಿ’ಘಟ್ಟವನ್ನು ಹಸಿರುಬೆಟ್ಟವನ್ನಾಗಿಸೋಣ

Share Button

  ಭಾನುವಾರ (19/11/2017), ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಇಂಡಿಯಾದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕರಿಘಟ್ಟ ಬೆಟ್ಟಕ್ಕೆ ಪುಟ್ಟ ಚಾರಣ ಹಾಗೂ ಶ್ರಮದಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯರಾದ ಶ್ರೀ ರಮೇಶ್ ಅವರು ಕರಿಘಟ್ಟದಲ್ಲಿ  ಸ್ವಯಂಪ್ರೇರಿತರಾಗಿ  ಸಸಿಗಳನ್ನು ನೆಟ್ಟು, ನೀರೆರೆದು ಪೋಷಿಸಿದ್ದಾರೆ. ಇತ್ತೀಚೆಗೆ ಅವರ ಸಾರ್ಥಕ ಶ್ರಮದ  ಬಗ್ಗೆ...

7

ಶಾಂಘೈನಲ್ಲಿ ವೆಗಾನ್ ಫುಡ್’ ಹೀಂಗೆ’

Share Button

  ಚೀನಾದ ಪೂರ್ವಾ ಕರಾವಳಿಯಲ್ಲಿರುವ  ಪ್ರಮುಖ ವಾಣಿಜ್ಯನಗರಿ ಶಾಂಘೈ.  ನಾಲ್ಕು ವರುಷಗಳ ಹಿಂದೆ ಉದ್ಯೋಗನಿಮಿತ್ತವಾಗಿ ನಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಶಾಂಘೈ ಘಟಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ಚೀನಾದಲ್ಲಿ ಮನುಷ್ಯರನ್ನು  ಬಿಟ್ಟು ಇನ್ನೆಲ್ಲಾ ಪ್ರಾಣಿ-ಪಕ್ಷಿ-ಕೀಟಗಳನ್ನು ತಿನ್ನುತ್ತಾರೆ, ಸಸ್ಯಾಹಾರಿಗಳಿಗೆ ಸರಿಯಾದ ಊಟ ಸಿಗದು ಎಂಬ ಮಾತು ಪ್ರಚಲಿತ. ಹೀಗಿರುವಾಗ,ಶಾಂಘೈನಲ್ಲಿ ನಾಲ್ಕುದಿನಗಳಿದ್ದು...

3

ಕಹಿಯಾದರೂ ಹಾಗಲಕಾಯಿ ರುಚಿಯೇ

Share Button

ವರ್ಷದ ಹೆಚ್ಚಿನ ಋತುಗಳಲ್ಲೂ ಬಿಳಿ ಅಥವಾ ಹಸಿರು ಬಣ್ಣದ ಹಾಗಲಕಾಯಿಗಳು ಲಭ್ಯವಿರುತ್ತವೆ. ಬೆಲೆಯೂ ದುಬಾರಿಯಲ್ಲ. ತನ್ನಲ್ಲಿರುವ ವಿವಿಧ ಪೋಷಕಾಂಶ ಮತ್ತು ಖನಿಜ ಲವಣಗಳಿಂದಾಗಿ ಹಾಗಲಕಾಯಿಯ ಸೇವನೆಯು  ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಶರೀರದ ರೋಗ ನಿರೋಧಕ ಗುಣವನ್ನು ಹೆಚ್ಚಿಸುತ್ತದೆ.  ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ....

1

ಗಾಯಕಿ, ಸಾಧಕಿ ಎಸ್.ಜಾನಕಿ, ನಿಮಗೆ ನಮನ

Share Button

ಮೂರು ದಶಕಗಳ ಹಿಂದೆ ಸಣ್ಣ ಊರುಗಳಲ್ಲಿ ಇರುತ್ತಿದ್ದ ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ಇರಲಿಲ್ಲ. ಇನ್ನು ದೂರದರ್ಶನವು ಕಲ್ಪನೆಗೂ ನಿಲುಕದ ಬಲುದೂರದ ವಸ್ತು. ಹೀಗಿದ್ದಾಗ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ವಾರ್ತೆಗಳು ಮತ್ತು ಇತರ ಕಾರ್ಯಕ್ರಮಗಳು ಸುದ್ದಿ ಮತ್ತು ಮನಜಂಜನೆಯ ಜೊತೆಗೆ ಸಮಯದ ಮಾಪನವಾಗಿಯೂ ಕಾರ್ಯನಿರ್ವಹಿಸುತ್ತಿದ್ದುವು. ‘ವಾರ್ತೆಯ ಸಮಯ ಆಯಿತು…ಸ್ನಾನಕ್ಕೆ ಹೋಗಿ...

6

ಕರ್ಪೂರ ಸಮಾಚಾರ …

Share Button

ಪೂಜಾ ಕಾರ್ಯಕ್ರಮಗಳು ಕರ್ಪೂರದಾರತಿ ಬೆಳಗಿದಾಗ ಸಂಪನ್ನವಾಗುತ್ತವೆ. ಮೂಳೆನೋವು-ಕೀಲುನೋವಿಗೆ ಔಷಧಿಯಾಗಿ ಬಳಸುವ ಹಲವಾರು ತೈಲ, ಮುಲಾಮುಗಳಿಗೆ ಕರ್ಪೂರವನ್ನು ಬಳಸುತ್ತಾರೆ. ನೆಗಡಿ, ಕೆಮ್ಮು ಕಾಡುತ್ತಿದ್ದರೆ ಮೂಗು,ಕತ್ತು ಮತ್ತು ಹಣೆಗೆ ಲೇಪಿಸುವ ವಿಕ್ಸ್, ಅಮೃತಾಂಜನದಂತಹ ಔಷಧಿಗಳಲ್ಲಿಯೂ ಕರ್ಪೂರದ ಅಂಶವಿರುತ್ತದೆ. ಶೀತ ಬಾಧೆಯಿಂದ ಮೂಗು ಕಟ್ಟಿಕೊಂಡಿದ್ದರೆ ಉಪಯೋಗಿಸುವ inhaler ಗಳಲ್ಲೂ ಕರ್ಪೂರವನ್ನು ಬಳಸುತ್ತಾರೆ....

8

ರುಚಿ, ಆರೋಗ್ಯಕ್ಕೆ ಸಬ್ಬಕ್ಕಿ..

Share Button

ಹೆಚ್ಚಾಗಿ ಪಾಯಸ ತಯಾರಿಕೆಯಲ್ಲಿ ಬಳಕೆಯಾಗುವ ಬಿಳಿ ಬಣ್ಣದ ಮುತ್ತುಗಳಂತಿರುವ ಸಾಗು ಅಥವಾ Sago  ಎಲ್ಲರಿಗೂ ಪರಿಚಿತ. ಇದನ್ನು ಸಬ್ಬಕ್ಕಿ, ಸೀಮೆ ಅಕ್ಕಿ, ಸಾಗಕ್ಕಿ, ಸಾಬುದಾನಿ, ಸಾಬಕ್ಕಿ, ಜವ್ವರಿಶಿ ಇತ್ಯಾದಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬಿಳಿಬಣ್ಣದ ಕಾಳಿನಂತೆ ಇದ್ದರೂ ಬೆಂದ ಮೇಲೆ ಪಾರದರ್ಶಕವಾದ ಗೋಳಗಳಂತೆ ಕಾಣುವುದು ಸಬ್ಬಕ್ಕಿಯ ವಿಶೇಷತೆ....

Follow

Get every new post on this blog delivered to your Inbox.

Join other followers: