Category: ಲಹರಿ

7

ಹೆಸರಿನೊಳಗಿನ ಲಹರಿ

Share Button

ನಮ್ಮ ಕುಟುಂಬದಲ್ಲಿ ನನಗೆ ಹೆಸರಿಡುವ ಕಾಲದಲ್ಲಿ (ಐವತ್ತು ದಶಕದ ಹಿಂದೆ) ಮನೆಯ ಹಿರಿಮಗಳಿಗೆ ತಂದೆಯ ತಾಯಿಯ ಹೆಸರು, ಎರಡನೇ ಮಗಳಿಗೆ ತಾಯಿಯ ಅಮ್ಮನ ಹೆಸರು ಇಡುವುದು ರೂಢಿಯಲ್ಲಿತ್ತು. ಅಪ್ಪ ದೊಡ್ಡಪ್ಪರೊಡನೆ ನಾವು ಒಟ್ಟು ಕುಟುಂಬದಲ್ಲಿ ಬೆಳೆದವರು. ದೊಡ್ಡಪ್ಪನಿಗೆ ಮೂರು ಮಕ್ಕಳು, ಅಪ್ಪನಿಗೆ ನಾವು ಐದು ಮಕ್ಕಳು. ತಂದೆಯ...

5

ನಿರಂತರವಾಗಿರಲಿ ಕನ್ನಡ ನಾಡು- ನುಡಿ, ಸಂಸ್ಕೃತಿಯ ಪ್ರೀತಿ…..

Share Button

ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಿದ್ದೇವೆ.  ಕಳೆದ ಎರಡು ವರ್ಷ ಕೋವಿಡ್ 19 ನಿಂದಾಗಿ ರಾಜ್ಯೋತ್ಸವ ಸರಳವಾಗಿ ಆಚರಣೆಗೊಂಡಿತ್ತು. ಮೊದಲಿಗೆ ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಏಳಿಗೆಗಾಗಿ ದುಡಿದ/ದುಡಿಯುತ್ತಿರುವ ಮಡಿದ/ ಅಮರರಾದ ಎಲ್ಲರನ್ನು ನೆನೆದು, ಅವರಿಗೆಲ್ಲ ನನ್ನ ಧನ್ಯವಾದಗಳುಸಮರ್ಪಿಸುತ್ತೇನೆ. ನನಗೆ ಕನ್ನಡ...

7

“ನೆರಳು” ಧಾರವಾಹಿ : ನನ್ನ ಅನಿಸಿಕೆ

Share Button

“ನೆರಳು” ಧಾರವಾಹಿ ಸಂಪೂರ್ಣವಾಗಿ ಓದಿದೆ ಎನ್ನುವುದಕ್ಕಿಂತ, ಎಂದಿನಂತೆ ಲೇಖಕಿ ಶ್ರೀಮತಿ. ನಾಗರತ್ನ ಅವರ ಬರವಣಿಗೆ ಸುಲಲಿತವಾಗಿ ಓದಿಸಿಕೊಂಡು ಬಿಟ್ಟಿತು. ಕಾದಂಬರಿ ಪೂರ್ತಿಯಾಗಿ ಲಕ್ಷ್ಮಿ ಮತ್ತು ಭಾಗ್ಯರ ಎರಡೂ ಪಾತ್ರಗಳೂ, 2-3 ತಲೆಮಾರುಗಳ ಹಿಂದಿನ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕುಟುಂಬ ಜೀವನಕ್ಕೆ ಕೊಡುತ್ತಿದ್ದ ಆದ್ಯತೆ ಹಾಗೂ ಅದನ್ನು...

3

ಮಕ್ಕಳೊಂದಿಗೆ ಮಕ್ಕಳಾಗಿ…

Share Button

ಮಕ್ಕಳಿದ್ದರೆ ಮನೆ ಏನೋ ಒಂದು ರೀತಿಯಲ್ಲಿ ಲವಲವಿಕೆಯಿಂದ ಇರುತ್ತದೆ!. ನಾವು ಹೊರಗಡೆಯಿಂದ….. ಕೆಲಸದ ಒತ್ತಡಗಳೊಂದಿಗೆ…. ಮನೆಗೆ ಬಂದಾಗ, ಮನೆಯೊಳಗೆ ಮುಗ್ದ ಮಗುವಿನ, ನಗುವಿನ ಸ್ವಾಗತ ಎಲ್ಲಾ ಒತ್ತಡವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುತ್ತದೆ!. ಆ ದಿವ್ಯ ಶಕ್ತಿ ಮಕ್ಕಳಲ್ಲಿದೆ. “ಮಕ್ಕಳು ದೇವರಿಗೆ ಸಮಾನ” ಎನ್ನುವ ಮಾತಿದೆ. ಮಕ್ಕಳು ಬಾಲ್ಯದಲ್ಲಿ ಏನೇ...

10

ಕಾಕತಾಳೀಯಗಳು

Share Button

ಕೆಲವೊಂದು ವಿಷಯಗಳು ಹಾಗೆಯೇ. ಕಾರಣವಿಲ್ಲದೇ ಕಾರಣವಿದೆಯೆಂದು ತೋರುವ ವಿಷಯಗಳು. ಯಾಕಾಗಿ ಆ ರೀತಿ ಸಂಭವಿಸುತ್ತವೆ ಅನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಅವುಗಳು ಸಂಭವಿಸುವುದಂತೂ ಸತ್ಯ. ಸಿಕ್ಕಾಪಟ್ಟೆ ಬೆರಗು ಹುಟ್ಟಿಸುವ ಸತ್ಯಗಳಿವು. ಹಲವಾರು ಸಂಗತಿಗಳು ಎಲ್ಲರ ಅನುಭವಕ್ಕೂ ಬಂದಿರುತ್ತವೆ. ಇದಕ್ಕೆ ಇಂತಹವುಗಳ ಹಿಂದೆ ಕಾಣದ ಭಗವಂತನ ಕೈವಾಡವಿದೆಯೆನ್ನುವರು....

6

ಸಂತನೊಳಗೆ ಸಂಕೀರ್ತನೆ ಸುಳಿಯುವ ಮುನ್ನ.

Share Button

ನಮ್ಮ ದೇಶವು ಪ್ರಪಂಚದಲ್ಲಿಯೇ ಧರ್ಮವನ್ನು ವಿಶ್ವಕ್ಕೆ ಸಾರಿದ ದೇಶಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ,ಮಹಾಭಾರತದ ಮೂಲಕ ಭಕ್ತಿಪಂಥವನ್ನು ಮುನ್ನೆಡೆಸಿ, ಅವುಗಳ ಮೂಲಕ ಅನೇಕ ನೀತಿಕಥೆಗಳನ್ನು, ಧಾರ್ಮಿಕ ಸಂಗತಿಗಳನ್ನು, ಸಂಸ್ಕೃತಿಯನ್ನು ಸಾರಿದಂತಹ ನಮ್ಮ ದೇಶವೆಂದರೆ ನಮಗೆ ಹೆಮ್ಮೆ. ಅನೇಕ ಧರ್ಮಗುರುಗಳನ್ನು ,ಸಾಧು ಸಂತರನ್ನು, ಯೋಗಿಗಳನ್ನು,ವಿವೇಕಿಗಳನ್ನು, ಜ್ಯೋತಿಷಿಗಳನ್ನು,ಮುಖಂಡರನ್ನು,...

4

ನೀವು‌ ಅಡಿಗೆ ಕೆಲಸ ಮಾಡ್ತೀರಾ?

Share Button

ಮುಂಜಾನೆಯ ವಾಕಿಂಗಿಗೆಂದು ಗೇಟು ದಾಟಿದರೆ ಇಂಥದೇ, ಪಾರ್ಕ್, ಮೈದಾನ, ರಸ್ತೆ ಎಂದೇನೂ ಇಲ್ಲ. ಮುಖ್ಯ ರಸ್ತೆ, ಅಡ್ಡರಸ್ತೆ, ಅಡ್ಡಾದಿಡ್ಡಿ ರಸ್ತೆ, ಅಡ್ಡಾಡ್ಡ ರಸ್ತೆ, ಕಿರು ರಸ್ತೆ, ಕಳ್ಳರು ಓಡಿ ತಪ್ಪಿಸಿಕೊಳ್ಳುವ ತಿರುವು ಮುರುವಿನ ಹಾದಿ, ಓಣಿ ಓಣಿ ಹಾದು, ಗಲ್ಲಿ ಗಲ್ಲಿ‌ ಬಿದ್ದು, ವಠಾರದ ರಸ್ತೆ, ಕೊಳಚೆ...

20

‘ಸುರಹೊನ್ನೆ’ಯ ಸೊಬಗಿಗೆ ನಲ್ನುಡಿಯ ಘಮ..

Share Button

ಧನ್ಯವಾದ ಸುರಹೊನ್ನೆ! ಹೌದು…ಸುರಹೊನ್ನೆಗೆ ಧನ್ಯವಾದ ತಿಳಿಸಲೆಂದೇ ನಾನೀ ಲೇಖನವನ್ನು ಬರೆಯ ಹೊರಟಿರುವುದು. ಕಳೆದ ಮೂರು ವರ್ಷಗಳಿಂದ ಸುಮಾರು‌ ಐವತ್ತೆರಡು ಲೇಖನಗಳನ್ನು ಬರೆದು ಸುರಹೊನ್ನೆಯ‌ ಓದುಗರೆದುರು‌ ಇಟ್ಟಿದ್ದೇನೆ. ಸುರಹೊನ್ನೆಯ‌ ಓದುಗರು ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಅನ್ನಲು ನಿಜವಾಗಿಯೂ ಖುಷಿಯಾಗುತ್ತಿದೆ. ಧನ್ಯವಾದ ತಿಳಿಸಲು ಕೆಲವು ಕಾರಣಗಳು ನನ್ನ ಮುಂದಿವೆ. ಕೆಲವನ್ನು...

7

ಆರೋಗ್ಯವೆಂಬ ಅಮೃತಧಾರೆ

Share Button

ಅಂದು ಕೃಷ್ಣ ಜನ್ಮಾಷ್ಟಮಿ. ಹತ್ತಾರು ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ ನೃತ್ಯ ಮಾಡಲು ಸಜ್ಜಾಗಿದ್ದರು. ಸ್ಥಳ – ಸ್ಕಾಟ್‌ಲ್ಯಾಂಡಿನಲ್ಲಿರುವ ಒಂದು ಸುಂದರ ನಗರ ಅಬರ್ಡೀನ್. ಸಮುದ್ರ ತೀರದಲ್ಲಿದ್ದ ಹಳೆಯ ಚರ್ಚ್‌ನ್ನು ನವೀಕರಿಸಿ, ಹಿಂದೂ ದೇಗುಲವನ್ನಾಗಿ ಮಾರ್ಪಡಿಸಿದ್ದರು. ಧಾರ್ಮಿಕ ಆಚರಣೆಗಳ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು....

4

ಲೋಕಪಾವನಿ ಗಂಗೆ

Share Button

ಹಿಮಗಿರಿಯ ಶೃಂಗಗಳಿಂದ ಧಾರೆ ಧಾರೆಯಾಗಿ ಹರಿದುಬಂದ ಭಾಗೀರಥಿ ನದಿಯು, ಅಲಕನಂದಾ, ಸರಸ್ವತಿ, ಮಂದಾಕಿನಿ, ಯಮುನೆಯರೊಂದಿಗೆ ಸಂಗಮಿಸಿಕೊಂಡು ಮುಂದೆ ಗಂಗೆಯಾಗಿ ಪರಮಪವಿತ್ರಳಾಗಿ ಭಾರತದೇಶದ ನೆಲವನ್ನು ಪಾವನಗೊಳಿಸುತ್ತಾಳೆ. ಇಂತಹ ಸಂಗಮದಲ್ಲಿ ಹರಿದ್ವಾರದಲ್ಲಿ ಮಿಂದು, ಭವದ ಬಂಧನದಲ್ಲಿ ಮಲಿನಗೊಂಡ, ಕಲುಷಿತಗೊಂಡ ದೇಹ ಮನಸ್ಸುಗಳನ್ನು ಪರಿಶುದ್ಧಗೊಳಿಸಿಕೊಂಡು ಪಾವಿತ್ರ್ಯದ ಭಾವದಲ್ಲಿ ಮನಸ್ಸನ್ನು ಹಸನಾಗಿಸಿಕೊಳ್ಳುವ, ಹಗುರಾಗಿಸಿಕೊಳ್ಳುವ...

Follow

Get every new post on this blog delivered to your Inbox.

Join other followers: