ಕಾವ್ಯ ಭಾಗವತ : ಭೀಷ್ಮ ನಿರ್ಯಾಣ
5. ಪ್ರಥಮ ಸ್ಕಂದ – ಅಧ್ಯಾಯ-೩ ಭೀಷ್ಮ ನಿರ್ಯಾಣ ಇಚ್ಚಾ ಮರಣಿಯದೇಹ ತ್ಯಾಗಕ್ಕೂ ಮುಹೂರ್ತನಿಶ್ಚಿತ – ಉತ್ತರಾಯಣ ಸಕಲ ಜೀವರಾಶಿಗಳನಿಗ್ರಹಿಸಿ, ನಿಯಂತ್ರಿಸುವವಾಸುದೇವನಅಂತಿಮ ದರ್ಶನ ಚಂಡಮಾರುತದಬಿರುಗಾಳಿಯಿಂದಘರ್ಷಿಸಿಬೆಂಕಿ ಹುಟ್ಟಿಸಿನಶಿಸಿವನವನ್ನು ಸುಟ್ಟಬಿದಿರು ಮಳೆಯಜೂಜಿನಾಟದಲಿದುಷ್ಟ ಕುರುವಂಶವನುದಾಳ ಮಾಡಿಅವರ ನಾಶ ಮಾಡಿಭೂಭಾರವನಿಳಿಸಿದಶ್ರೀ ಕೃಷ್ಣನ ದರ್ಶನ ಜಗಚ್ಚಕ್ಷು ಸೂರ್ಯಜಗದೆಲ್ಲ ಜಲರಾಶಿಕೆರೆ ಕುಂಟೆ ನದಿ ಸಮುದ್ರಗಳಲಿಪ್ರತಿಬಿಂಬಿಸಿಯೂಅದಕಂಟಿಕೊಳ್ಳದೆಉದ್ಧರಿಸುವ ತೆರದಿಸಕಲ...
ನಿಮ್ಮ ಅನಿಸಿಕೆಗಳು…