Author: C N Bhagya Lakshmi

8

ನಿನ್ನದಾವ ನಗು…?

Share Button

ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು ಕುತಂತ್ರಕ್ಕೆ ಕೈಜೋಡಿಸುವುದುಕೆಣಕಿನ ನಗುತಪ್ಪುಮಾಡಿದಾಗ ನಟಿಸುವುದುಅರಿವಿಲ್ಲದ ನಗುಗೆಲುವು ಮೂಡಿದಾಗಜಯದ ನಗು ದೇವರು ಕೊಟ್ಟ ವರಪ್ರಕೃತಿ ನಗುಒಪ್ಪಿಗೆಯ ಸಹಿಗೆಸಮ್ಮತಿ ನಗುಸೋತಾಗ ಬರುವುದುಗಹಗಹಿಸುವವ್ಯಂಗ್ಯದ ಪ್ರತೀಕಕುಹಕ ನಗು ಆನಂದ ಬಾಷ್ಪಕ್ಕೆ ಸುರಿದದುಹೃದಯದ...

4

ರಥಸಪ್ತಮಿಗೊಂದು ಸೌರಧಾರೆ

Share Button

“ನವೋ ನವೋ ಭವತಿ ಜಾಯಮಾನಃ ”      ದಿನವೂ ನಿತ್ಯಹೊಸತಾಗಿಕಾಣುವ ,ರಮಣೀಯತೆಯ ನಿಧಿ, ನನ್ನ ಸೌಂದರ್ಯ ಆರಾಧಕ, ತೇಜಪುಂಜ, ಸಕಲಕೂ ಜೀವದಾತನಾದ ಸೂರ್ಯನಿಗೆ ಮಿಗಿಲಾದ ಶಕ್ತಿ ಮತ್ತೊಂದಿಲ್ಲ..ಇಂತಹ ದೇವನ ಆರಾಧನೆಯ ದಿನವೇ ರಥಸಪ್ತಮಿ. “ಆದಿದೇವ ನಮಸ್ತುಭ್ಯಂ ಪ್ರಸೀದಂ ಮಮ ಭಾಸ್ಕರ, ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ”…ಎಂದು ಪ್ರಾರಂಭವಾಗುವ...

11

ಕಲ್ಲು ಮಾತಾಡಿತು

Share Button

ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್ ಕಲ್ಲಿನ ಕೋಟೆ ಅದಕಲ್ಲು ಮಾತಾಡೋ ಸಮಯ…. ಒಂದೊಂದು ದಿಕ್ಕಿಗೂಶಿಲೆಗಳು ಹಾಡಿದವು ಕಲ್ಲು  ನೂರು ಕಥೆ ಹೇಳಿತುಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ,ಹನುಮಂತನ ಜಪಿಸೆಂದಿತು ಪಾಂಡವರ ಪುರಾಣ ತಿಳಿಸಿತು,ರಾಷ್ಟ್ರಕೂಟ, ಚಾಲುಕ್ಯರವೀರಪರಂಪರೆಯ...

10

ಏಕಾಂಗಿ ಬದುಕು -2: ಏಕಾಂಗಿಯ ಬದುಕಲ್ಲಿ ಕಬ್ಬ ತಂದ ಹಬ್ಬ

Share Button

ಯಾವುದಾರೂ ಮಾಯೆಯೊಮ್ಮೆ ಆವರಿಸಿತೆಂದರೆ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟ. ಅದೂ ಎಂಥಾ ಮಾಯೆ ನನ್ನ ಆವರಿಸಿದ್ದು? ಬರೆಹದ ಮಾಯೆ ರೀ ……ಬರೆಹ. ಇದು ಎಲ್ಲರನ್ನೂ ಆವರಿಸುವುದಿಲ್ಲ. ಕೆಲವರನ್ನು ಮಾತ್ರ ಆವರಿಸುತ್ತದೆ ಅಲ್ಲವೇ. ನೋಡಿದ್ದು, ಕೇಳಿದ್ದು,ಕಲ್ಪಿಸಿದ್ದು, ಕಲ್ಪನೆಗೂ ಮೀರಿದ್ದು , ತೋಚಿದ್ದು, ಗೀಚಿದ್ದು, ಅನುಭವಿಸಿದ್ದು, ಕಲಿತದ್ದು, ಕಲಿಯ ಹೊರಟಿದ್ದು, ಕಲಿವಿನ...

6

ಏಕಾಂಗಿ ಬದುಕು-1

Share Button

ಹುಟ್ಟುತ್ತಾ ಏಕಾಂಗಿ, ಸತ್ತಾಗಲೂ ಏಕಾಂಗಿ, ನಡುವೆ ಬೆಳೆಯುತ್ತಾ ಬದುಕುವ ಸಮಯದಲ್ಲಿ ಏನೆಲ್ಲಾ ಸಂಪಾದಿಸಿದೆವು ಎಂದು ತಿರುಗಿ ನೋಡಿದರೆ, ಒಂದಷ್ಟು ಪ್ರೀತಿ,ಸ್ನೇಹ, ವಾತ್ಸಲ್ಯ, ಮಮತೆ….ಹೀಗೆ ಅನೇಕ ಭಾವಬಂಧನಗಳನ್ನು ಸಂಪಾದಿಸಿಕೊಂಡು ಬರುತ್ತೇವೆ.ಅಪ್ಪ, ಅಮ್ಮ, ಅಣ್ಣಾ,ತಂಗಿ, ಮತ್ತಿತರ ಸಂಬಂಧಗಳನ್ನು ಹೊತ್ತು ತರುವ ಈ ಬದುಕು ಅನೇಕ ಸ್ನೇಹಿತರನ್ನು , ಕಾಣದ ಬಂಧುಗಳನ್ನು,...

4

ಕನಕದಾಸರನ್ನು ನೆನೆಯುತ್ತಾ..

Share Button

ಬಾಡಾದಿ ಕೇಶವನ ಭಕ್ತ ಕನಕ ದಾಸಪರಂಪರೆಯಲ್ಲಿ ಸೇರಿರುವುದೇ ಒಂದು ಅನುಪಮ. “ಕನಕದಾಸರ ಪಾದವನುಜ ಸ್ಮರಿಸುವ, ಮನುಜರೇ ಪರಮ ಧನ್ಯರು ” ದಾಸರ ಬಗೆಗಿನ ಒಂದೊಳ್ಳೆ ಉಕ್ತಿಯನ್ನು ಮತ್ತೊರ್ವ ದಾಸರಷ್ಟೇ ನೀಡಬಲ್ಲರು. ಇವರು ಹೇಳಿದಂತೆ ಕನಕದಾಸರನ್ನು ಅನವರತ ನೆನೆಯಲೇ ಬೇಕು. ಅಂದರೆ ವ್ಯಕ್ತಿಯೊಳಗಿನ ವ್ಯಕ್ತಿತ್ವವನ್ನು ಪ್ರೀತಿಸುವ ಮನ ನಮ್ಮದಾಗಬೇಕು....

3

ಅಕ್ಕರೆಯ ನುಡಿಯ ಸಕ್ಕರೆಯ ನಾಡ ನನ್ನ ಮಂಡ್ಯ….ನೀನು ಕಂಡ್ಯಾ….?

Share Button

ಕರುನಾಡ ತನುಮನದಲ್ಲಿ ಉದಿಸಿದ ಅಕ್ಕರೆಯ ಸವಿ ಸಕ್ಕರೆಯ ಮಂಡ್ಯ. ಅಚ್ಚ ಕನ್ನಡಿಗರಿಂದ ಆವೃತವಾದ ನನ್ನ ನೆಚ್ಚಿನ ಮಂಡ್ಯ , ಸುಂದರವಾದ ಹಳ್ಳಿಗಳಿಂದ ಕೂಡಿದ್ದು , ತನ್ನದೇ  ಆದ ಭಾಷಾ  ಸೊಗಡಿಗೂ ಹೆಸರುವಾಸಿಯಾಗಿದೆ. ನಿತ್ಯದ ಊಟವಾದ ಮುದ್ದೆ, ಬಸ್ಸಾರಂತೂ ನಾಡಿನಾಚೆಗೂ ಪ್ರಸಿದ್ಧಿ ಪಡೆದು, ಸಿನಿಮಾ ಕ್ಷೇತ್ರದ ಹಾಡಿನಲ್ಲಿಯೂ ಇಳಿದು ರಸದೌತಣ...

4

ಕನ್ನಡದ ಮಾಸಕ್ಕೆ ಕನ್ನಡಿಗಳಂತರಂಗದ ಬಿಚ್ಚುನುಡಿಗಳ ತಿದಿಗಳು…..

Share Button

ಎಲ್ಲರನ್ನೂ  ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ ಕನ್ನಡ ಪರಂಪರೆಯದ್ದು. “ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಮಂ..” ಎನ್ನುವ ಸಾಲುಗಳು ನಮ್ಮ ಪಂಪನದ್ದು.  ಅಲ್ಲದೇ ..”ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯು ಮೇನೋ ತೀರ್ದಪುದೇ...

5

ತೊರೆದು ಜೀವಿಸಬಹುದೇ…. ಡೀಸೆಲ್

Share Button

ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.  ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ  ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ...

8

ಗೌರಿ ಗಣೇಶಂ ಭಜೇ

Share Button

ಜಿಟಿಜಿಟಿ ಮಳೆಯು ಸುರಿದು ಕೆಲವು ಕಡೆ ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿದೆ. ಮತ್ತೆ ಕೆಲವು ಕಡೆ ಈಗ ಮಳೆ ಶುರುವಾಗಿದೆ. ಇನ್ನೂ ಕೆಲವು ಕಡೆ ಮಳೆ ಹೆಚ್ಚಾಗಿ ಅವಘಡ ಸಂಭವಿಸಿದೆ. ಇನ್ನೂ ಕೆಲವು ಕಡೆ ಮಳೆಯ ಸುಳಿವಿಲ್ಲ. ಇದು ಏನೇ ಇದ್ದರೂ ಹಬ್ಬಗಳು, ಪೂಜಾ ವ್ರತಗಳು...

Follow

Get every new post on this blog delivered to your Inbox.

Join other followers: