Daily Archive: October 29, 2015

4

ಕಲಿತಾಡು ಕನ್ನಡವ..

Share Button

        ಕನ್ನಡ ಕಲಿ ‘ಕನ್ನಡ’ಕದಲಿ ‘ಕದ’ಲಿದರೆ ಕದ ನಿಧಿ ಪೆಟ್ಟಿಗೆ ಸದಾ || ತೆರೆದಾ ಮನ ತೆರೆ ಸರಿಸಿ ಘನ ಬಿಚ್ಚಿದ ಕೊಡೆ ಮಾಯೆ ಕನ್ನಡದಲದರದೆ ಛಾಯೆ || ನಾಲಿಗೆ ಸದಾ ಎಲುಬಿಲ್ಲದ ಸಿದ್ಧ ಶುದ್ಧ ಮಾಡುವ ತರ ನುಡಿ ಕನ್ನಡ ಸ್ವರ...

1

ಮಾತೃಭಾಷಾ ಶಿಕ್ಷಣ ಮರೀಚಿಕೆಯಾಗುವುದೇ?

Share Button

  ಇಂದಿನ ಜಗತ್ತಿನಲ್ಲಿ ಎಲ್ಲವೂ ಅಭಿವೃದ್ಧಿ ಕೇಂದ್ರಿತವಾಗಿದೆ.ನಮ್ಮ ಜೀವನ,ನಮ್ಮ ಆರ್ಥಿಕ ಸ್ಥಿತಿ,ನಾವು ಬದುಕುವ ಪ್ರದೇಶ ಎಲ್ಲವೂ ಅಭಿವೃದ್ಧಿಯಾಗಿ ಸ್ಮಾರ್ಟ್ ಸಿಟಿ ಆಗಬೇಕೆಂದು ನಾವೆಲ್ಲರೂ ಬಯಸುತ್ತೇವೆ.ಜಾಗತೀಕರಣದ ಇಂದಿನ ಯುಗದಲ್ಲಿ ಇತರ ದೇಶಗಳೊಂದಿಗೆ ನಾವು ವ್ಯವಹರಿಸಬೇಕಾದರೆ ಎಲ್ಲವೂ ಸ್ಮಾರ್ಟ್ ಆಗಿರಬೇಕಾದ್ದು ಅನಿವಾರ್ಯ. ಆದರೆ ಹಾಗೆ ಸ್ಮಾರ್ಟ್ ಆಗುವತ್ತ ಗಮನ ಹರಿಸುತ್ತಲೇ...

10

ಭಾಷೆ ಮತ್ತು ಸಂವಹನ

Share Button

ಹೈಸ್ಕೂಲಿನ ಎಳೆ ಹುಡುಗಿಯೊಬ್ಬಳು ಹೇಳುತ್ತಿದ್ದಳು. ಅವಳ ಸ್ಕೂಲಿನ ಆಟದ ಬಯಲಿನಲ್ಲಿ ತುಳುವನ್ನೋ ಕನ್ನಡವನ್ನೋ ಮಾತನಾಡಿದ್ದಕ್ಕೆ ಸರಿಯಾದ ಪನಿಷ್‌ಮೆಂಟ್, ಫೈನ್ ಇದೆ ಎಂದು. ಇಂಗ್ಲಿಷನ್ನು ಪಟಪಟನೆ ಅದೂ ಭಾರತೀಯ ಉಚ್ಛಾರಗಳನ್ನು ತಪ್ಪುತಪ್ಪಾಗಿ ಹೇಳಿದಲ್ಲಿ ಕೇಳುಗರ ಸಂತೋಷಕ್ಕೆ ಎಣೆಯಿಲ್ಲ. ತಮಗೆ ಸರಿಯಾಗಿ ಗೊತ್ತಿದ್ದರೂ ಕಾಗುಣಿತಗಳನ್ನೋ, ಸ್ವರಭಾರವನ್ನೋ ತಪ್ಪುತಪ್ಪಾಗಿ ಹೇಳುವುದೇ ಆಧುನಿಕತೆಯ,...

5

ಕಡಲ ಹನಿಗಳು

Share Button

ತೆರೆ ಮೇಲೆ ತೆರೆ ಹಾಯ್ದು ಪಕ್ಕೆಗೆ ಬ೦ದು ಬಡಿದರೂ ಇನಿತು ಮಿಸುಕಾಡದೇ ನಿ೦ತ ದಡದ ತಾಳ್ಮೆ ಮೆಚ್ಚೋ? ಕಡಲ ಕೆಚ್ಚು ಹೆಚ್ಚೋ…?! ಆಸೆಗಣ್ಣಿನ ದಡಕ್ಕೋ ಕಡಲಿನ ಮೇಲೆ ಇನ್ನೂ ತಣಿಯದಷ್ಟು ಕುತೂಹಲ ಬಿದ್ದಲ್ಲೇ ನಿ೦ತುಕೊ೦ಡು ಮೀರಿ ಬೆಳೆಯುವ ಹ೦ಬಲ ನಿತ್ಯ ಕಾಯುತ್ತಾ ಕು೦ತ ದಡವ ನೋಡುತ್ತಾ ಯಾಕೋ...

0

ಮರಳಿ ಬಾ ನಾವಿಕ………!

Share Button

ಕಾದು ಕಾದು ಹಾದಿ ಸವೆದಿಹೆ ಪದಗಳಿಲ್ಲದೆ ಮಾತು ಮರೆತಿಹೆ ಭಾವಗಳಿಲ್ಲದೆ ಭಾರವಾಗಿಹೆ ಕಳೆದುಹೋಗುವ ಸಮಯವಾಗಲು ಮರಳಿ ಬಾ ನೀ ಮರಳಿ ಬಾ……..! ಬಳ್ಳಿ ಮರವನು ಆತುಕೊಂಡು ಮೊಗ್ಗು ಅರಳುದ ನೀನು ಕಂಡು ಹರುಷದಲ್ಲಿ ಸವಿಯನುಣಲು ಊರು ಕೇರಿ ದಾಟಿಕೊಂಡು ಮರಳಿ ಬಾ ನೀ ಮರಳಿ ಬಾ………! ಕಡಲ...

1

ಬೆಳದಿಂಗಳ ಸಂಗೀತ …

Share Button

  ಮೈಸೂರಿನಲ್ಲಿರುವ ಸುತ್ತೂರು ಮಠದ ಶಾಂತವಾದ ಪರಿಸರದಲ್ಲಿ, ಹಸಿರು ಗಿಡಗಳ ಕೋಟೆಯ ಮಧ್ಯೆ ಇರುವ ಒಂದು ಕಲ್ಯಾಣಿ. ಅದಕ್ಕೆ ನಾಲ್ಕೂ ಕಡೆಗಳಲ್ಲಿ ಮೆಟ್ಟಿಲುಗಳು. ಒಂದು ಭಾಗದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಿರುತ್ತಾರೆ. ಪ್ರತಿ ತಿಂಗಳ ಬೆಳದಿಂಗಳ ರಾತ್ರಿಯಲ್ಲಿ,ಈ ತೆರೆದ ವೇದಿಕೆಯಲ್ಲಿ,ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಸಂಗೀತವನ್ನು ಆಲಿಸಲೆಂದು ಬಂದವರಿಗೆ...

0

‘ತುಂಬಿದ ಕೊಡ’ .. ‘ಖಾಲಿ ತಪ್ಪಲೆ’ ..MID CAREER CRISIS

Share Button

  ಶ್ರೀ ಪಾರ್ಥಸಾರಥಿ ಬಸು ಅವರು ಬರೆದ ‘ MID CAREER CRISIS’ ಪುಸ್ತಕವನ್ನು ಈಗ ತಾನೇ ಓದಿದೆ. ಇವರು ಕೊರ್ಪೊರೇಟ್ ವಲಯದಲ್ಲಿ, ಹಲವು ಸಂಸ್ಥೆಗಳಲ್ಲಿ, ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ತಮ್ಮ ವೈಯುಕ್ತಿಕ ಅನುಭವಗಳು ಮತ್ತು ಕೆಲವು ಇತರ ಕೆಲವರ ಅನುಭವಗಳನ್ನು ಬಹಳ ಸೊಗಸಾಗಿ ವಿಶ್ಲೇಷಿದ್ದಾರೆ....

Follow

Get every new post on this blog delivered to your Inbox.

Join other followers: