Daily Archive: June 18, 2015

7

ಆತ್ಮಶಕ್ತಿಯೂ ಅರ್ಬುದವೂ…..

Share Button

  ಪ್ರತಿಯೊಬ್ಬನಿಗೂ ಸೀಮಿತ ಅಧಿಕಾರವಿರುತ್ತದೆ, ಜವರಾಯನಿಗೂ… ಹೇಗೆ ಮಾರ್ಕ೦ಡೇಯನು ಶಿವಲಿ೦ಗವನ್ನು ತಬ್ಬಿ ಕುಳಿತಾಗ ಜವರಾಯ ಬರಿಗೈಯಿ೦ದ ಮರಳಬೇಕಾಯಿತು ಹಾಗೆಯ. ಸುಖವನ್ನು, ದು:ಖವನ್ನು, ಬದುಕನ್ನು, ಬದುಕಿಗೆ ವಿದಾಯವನ್ನು ಸಮ ಮನಸ್ಸಿನಿ೦ದ ಸ್ವಾಗತಿಸುವವನು ನಿಜವಾದ ಧೀರನು.   ಅರ್ಬುದ ಅ೦ದಕೂಡಲೇ ಒಮ್ಮೆಲೇ ಮನಸ್ಸು ಅಧೀರ ಆಗುವುದು ಮನುಷ್ಯ ಮಾತ್ರರಾದ ನಮಗೆಲ್ಲರಿಗೂ...

2

‘ಅಣ್ಣಿ ನಾಯ್ಕ’, ಹಳ್ಳಿಯ ನಡೆದಾಡುವ ಬಜಾರ್

Share Button

  ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ ಶಾಂತತೆಯ ಬಿಂಬವಿದೆ. ನಿಧಾನ ಅಲ್ಪ ಸಂತೋಷ, ಚೇತೋಹಾರೀ ವಾತಾವರಣದ ಬೆಡಗಿದೆ, ಹರಿಯುತ್ತಿದ್ದ ಬೆವರಲ್ಲಿ ಪಟ್ಟಣದಲ್ಲಿಯಾದರೆ ಒಂದು ನಿಮಿಷ ನಿಲ್ಲಲಾರದಾದರೆ ಹಳ್ಳಿಯಲ್ಲಿನ ಜನರು...

1

ವೀರ ಮಹಾರಾಣಾ ಪ್ರತಾಪ್ ‘ದಿ ಗ್ರೇಟ್’

Share Button

ನಾವೆಲ್ಲಾ ಶಿವಾಜಿ ಮಹಾರಾಜರನ್ನು ಮೊಘಲರ ವಿರುದ್ಧ ವೀರಾವೇಶದಿಂದ ತಲೆಬಾಗದೇ ಹೋರಾಡಿದ ಧೀರ,ಹಿಂದವೀ ಸಾಮ್ರಾಜ್ಯ ಸ್ಥಾಪಕ ಎಂದೆಲ್ಲಾ ಕೊಂಡಾಡಿ ಆರಾಧಿಸುತ್ತೇವೆ.ಆದರೆ ಆ ಶಿವಾಜಿಯೂ ಅತೀ ಹೆಚ್ಚು ಗೌರವಿಸುತ್ತಿದ್ದಂಥ ವೀರ ರಜಪೂತ ರಾಜನೊಬ್ಬನಿದ್ದ.ಆ ರಾಜ ಹಾಕಿಕೊಟ್ಟ ತಳಪಾಯದ ಮೇಲೆಯೇ ಶಿವಾಜಿ ಹಿಂದೂ ಸಾಮ್ರಾಜ್ಯವನ್ನು ಬಲಪಡಿಸುತ್ತ ಬಂದ ಎಂದು ಕೆಲವರಿಗೆ ತಿಳಿದಿರಲಿಕ್ಕಿಲ್ಲ.ಆ...

0

ಬೆಕ್ಕು ಗೊಂಬೆಗೆ ಹಾಲನ್ನ ಬೇಡ..!

Share Button

ನಾಯಿ ಬೆಕ್ಕು ಮಾತ್ರವಷ್ಟೇ ಅಲ್ಲ ಸಾಕು ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅದೆಲ್ಲ ಇರಲಿ,ಇಲ್ಲಿ ನಾನು ಬರೆಯಲಿರುವುದು ನಮ್ಮ ಬೆಕ್ಕು ಗೊಂಬೆಯ ವಿಚಾರ. ‘ಬೆಕ್ಕಿನ ಮರಿಗಳಿವೆ ಕೊಂಡೊಯ್ಯುವುದಾದರೆ ಇವತ್ತು ನಾಳೆಯೇ ಬಾ’ ಅಂತ ನನ್ನ ಅಕ್ಕ ಶುಭ ಫೋನ್‌ನಲ್ಲಿ ತಿಳಿಸಿದಳು.ಸ್ವಲ್ಪ ದೊಡ್ಡದಾಗಲಿ,ಅನ್ನ ತಿನ್ನುವಷ್ಟಾದರೂ ಆಗಲಿ,ಬರೇ ಚಿಕ್ಕದಾದರೆ ನಂತರ...

1

ತಾಯಿ-ಮಗು-ಮನಸ್ಸು-ದೇವರು

Share Button

ಪ್ರಾಣ ಎಂಬ ಚೇತನಶಕ್ತಿ (life-force)  ಇರುವವರೆಗೆ ಶಿವ-ಶಿವ. ಪ್ರಾಣ-ಅದಮ್ಯ ಚೇತನಾ (ಉಸಿರು) ಹೋದಮೇಲೆ ಶವ-ಶವ. ಸಂಕಟ ಬಂದಾಗ ವೆಂಕಟರಮಣ ಎಂಬ ವಾಡಿಕೆ ಸರ್ವೇಸಾಮಾನ್ಯ. ಸಂಕಟ ಬಂದಾಗ ದೇವರು ಬಂದೊದಗುತ್ತಾನೆ ಎಂಬ ಭಾವಾರ್ಥದಲ್ಲಿ ಹೇಳಿದ್ದು.ದೇವರು ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಅದನ್ನು ತಮ್ಮೊಳಗೆ ಮಾತ್ರ ಅನುಭವಿಸಬಲ್ಲರು. ಪ್ರಾಣ ಎಂಬ ಚೇತನಶಕ್ತಿ ಜೀವಿಗಳಲ್ಲಿ ಪ್ರಾಣ...

“ಸಂಗಮ- ಮೇಕೆದಾಟು”

Share Button

  ಸೋಮಾರಿ ಭಾನುವಾರದ ಪ್ರಯುಕ್ತ ಮಕ್ಕಳು ಯಥಾನುಶಕ್ತಿ ನಿದ್ದೆ ಮಾಡಿ ಎದ್ದಾಗಲೇ ಬೆಳಗಿನ 9 ದಾಟಿತ್ತು. ತಿಂಡಿ ಮಾಡುವಾಗ ಮಕ್ಕಳಿಗಷ್ಟೇ ಅಲ್ಲ – ನಮಗೂ ಕಳೆದ ವಾರದ ಹೊಗೆನೆಕಲ್ ನ ಕಿರುಪ್ರವಾಸದ ನೆನಪು ! ಇಂದು “ಮೇಕೆದಾಟಿಗೆ ಹೋಗೋಣ” ಎಂಬ ಪ್ರಸ್ತಾಪ ಮಕ್ಕಳ ಕಡೆಯಿಂದ. 31 ಮೇ...

1

ಅವಳ ಪತ್ರಗಳು….ಮನುಷ್ಯ ಮತ್ತು ಪ್ರೀತಿ

Share Button

ಅವಳ ಪತ್ರಗಳು ಮೊದಮೊದಲು ಅವಳ ಪತ್ರಗಳು ಸುದೀರ್ಘವಾಗಿರುತ್ತಿದ್ದವು ಅವುಗಳಲ್ಲಿ ಎಲ್ಲವೂ ಇರುತ್ತಿದ್ದವು ಸುಖ ದು:ಖ ನೋವು ನಲಿವು ಕೋಪತಾಪ ಉಕ್ಕುತ್ತಿದ್ದವು ಆಗಾ ಬಿಕ್ಕುತ್ತಿದ್ದವು! ಆಮೇಲಾಮೇಲೆ ಅವು ಪುಟ್ಟದಾಗತೊಡಗಿದವು ಸ್ವವಿವರಗಳು ಮರೆಯಾಗಿ ವಿಚಾರಣೆಗಳು ಶುರುವಾದವು ಕಾಲ ಸರಿದಂತೆ ಅವೂ ಇಲ್ಲವಾಗಿ ಬರೀ ಪ್ರಶ್ನೆಗಳು ಹರಿದಾಡತೊಡಗಿದವು ನಂತರದಲ್ಲಿ ಬರಿ ಆಜ್ಞೆಗಳು...

9

ಭೋಜನ ಕಾಲೇ ನಮ: ಪಾರ್ವತೀಪತೇ ಹರ ಹರಾ…ಮಾದೇವ!

Share Button

“ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ……………………ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ……” ಎಂದು ಶ್ರೀ ಪುರಂದರದಾಸರು ಹಾಡಿದ್ದಾರೆ. ಸಮಾರಂಭಗಳಿಗೆ ಅಹ್ವಾನ ಬಂದಿರುತ್ತದೆ. ಆಹ್ವಾನ ಪತ್ರಿಕೆಯಲ್ಲಿ ಮುಂಚಿತವಾಗಿ ಬನ್ನಿ ಎಂದು ಬರೆದಿದ್ದರೂ  ಈಗಿನ ಧಾವಂತದ ಯುಗದಲ್ಲಿ , ಮುಹೂರ್ತದ ಸಮಯಕ್ಕೆ ಸರಿಯಾಗಿ ತಲಪಿದೆವಾದರೆ ಅಹ್ವಾನಕ್ಕೆ ಧಾರಾಳವಾಗಿ ಮನ್ನಣೆ ಕೊಟ್ಟಂತಾಗುತ್ತದೆ....

Follow

Get every new post on this blog delivered to your Inbox.

Join other followers: